"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Sunday 19 July 2015

☀ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ಕನ್ನಡಿಗರು ಮತ್ತು ಪ್ರಶಸ್ತಿ ಪಡೆದ ಕೃತಿ, ಕಾದಂಬರಿಗಳ ಪಟ್ಟಿ:  (Kendra Sahitya Akademi Award winning novels, books List)

☀ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ಕನ್ನಡಿಗರು ಮತ್ತು ಪ್ರಶಸ್ತಿ ಪಡೆದ ಕೃತಿ, ಕಾದಂಬರಿಗಳ ಪಟ್ಟಿ:
(Kendra Sahitya Akademi Award winning novels, books List)
━━━━━━━━━━━━━━━━━━━━━━━━━━━━━━━━━━━━━━━━━━━━━

★ಕನ್ನಡ ಸಾಹಿತ್ಯ
(Kannada Literature)

★ಕನ್ನಡ ಸಾಮಾನ್ಯ ಅಧ್ಯಯನ
(Kannada General Knowledge)


●.ಲೇಖಕರು •┈┈┈┈┈┈┈┈┈┈┈┈┈┈┈┈┈┈┈┈┈┈• ●.ಪ್ರಸಿದ್ಧ ಕೃತಿಗಳು
━━━━━━━━━━━━━━━━━━━━━━━━━━━━━━━━━━━━━━━━━━━━━

●.ಕುವೆಂಪು:•┈┈┈┈┈┈┈┈•: ರಾಮಾಯಣ ದರ್ಶನಂ (ಮಹಾ ಕಾವ್ಯ)

●.ರಂ ಶ್ರೀ ಮುಗಳಿ:•┈┈┈┈┈┈┈┈•: ಕನ್ನಡ ಸಾಹಿತ್ಯ ಚರಿತ್ರೆ

●.ದ ರಾ ಬೇಂದ್ರೆ:•┈┈┈┈┈┈┈┈•: ಅರಳು ಮರಳು (ಕವನ ಸಂಕಲನ)

●.ಶಿವರಾಮ ಕಾರಂತ:•┈┈┈┈┈┈┈┈•(ಕಲಾ ಪ್ರಬಂದ) ಯಕ್ಷಗಾನ ಬಯಲಾಟ

●.ವಿ.ಕೃ.ಗೋಕಾಕ್:•┈┈┈┈┈┈┈┈•: ದ್ಯಾವಾ ಪೃಥ್ವಿ (ಕಾವ್ಯ)

●.ಎ ಆರ್ ಕೃಷ್ಣ ಶಾಸ್ತ್ರೀ:•┈┈┈┈┈┈┈┈•:ಬಂಗಾಳೀ ಕಾದಂಬರಿಕಾರ ಬಂಕಿಮ ಚಂದ್ರ(ವಿಮರ್ಶ‍)

●.ದೇವುಡು ನರಸಿಂಹ ಶಾಸ್ತ್ರೀ:•┈┈┈┈┈┈┈┈•: ಮಹಾ ಕ್ಷತ್ರಿಯ (ಕಾದಂಬರಿ)

●.ಬಿ ಪುಟ್ಟ ಸ್ವಾಮಯ್ಯ:•┈┈┈┈┈┈┈┈•: ಕ್ರಾಂತಿ ಕಲ್ಯಾಣ(ಕಾದಂಬರಿ)

●.ಎಸ್ ವಿ ರಂಗಣ್ಣ:•┈┈┈┈┈┈┈┈•:ರಂಗ ಬಿನ್ನಪ

●.ಪು.ತಿ.ನರಸಿಂಹಾಚಾರ್ :•┈┈┈┈┈┈┈┈•:ಹಂಸ ದಮಯಂತಿ ಮತ್ತು ಇತರ ರೂಪಕಗಳು (ಗೀತ ನಾಟಕ)

●.ಡಿ.ವಿ.ಗುಂಡಪ್ಪ:•┈┈┈┈┈┈┈┈•: ಶ್ರೀಮದ್ ಭಗವದ್ಗೀತಾ ತಾತ್ಪರ್ಯ ಅಥವಾ ಜೀವನ ಧರ್ಮಯೋಗ

●.ಮಾಸ್ತಿ ವೆಂಕಟೇಶ ಅಯ್ಯಂಗಾರ್ •┈┈┈┈┈┈┈┈• ಸಣ್ಣ ಕಥೆಗಳು

●.ಎಚ್ ತಿಪ್ಪೇರುದ್ರ ಸ್ವಾಮಿ:•┈┈┈┈┈┈┈┈•: ಕನ್ನಡ ಸಂಸ್ಕೃತಿ ಸಮೀಕ್ಷೆ

●.ಶಂ ಭಾ ಜೋಶಿ:•┈┈┈┈┈┈┈┈•: ಕನ್ನಡ ಸಾಂಸ್ಕೃತಿಕ ಪೂರ್ವ ಪೀಠಿಕೆ

●.ಆದ್ಯ ರಂಗಾಚಾರ್ಯ:•┈┈┈┈┈┈┈┈•: ಕಾಳಿದಾಸ (ಸಾಹಿತ್ಯಿಕ ವಿಮರ್ಶೆ)

●.ಎಸ್ ಎಸ್ ಭೂಸನುರುಮಠ:•┈┈┈┈┈┈┈┈•: ಶೂನ್ಯ ಸಂಪಾದನೆಯ ಪರಾಮರ್ಶೆ

●.ವಿ.ಸೀತಾರಾಮಯ್ಯ:•┈┈┈┈┈┈┈┈•: ಅರಳು ಬರಳು

●.ಗೋಪಾಲಕೃಷ್ಣ ಅಡಿಗ :•┈┈┈┈┈┈┈┈•: ವರ್ಧಮಾನ (ಕವನ)

●.ಎಸ್.ಎಲ್.ಭೈರಪ್ಪ:•┈┈┈┈┈┈┈┈•: ದಾಟು

●.ಎಂ ಶಿವರಾಂ:•┈┈┈┈┈┈┈┈•: ಮನ ಮಂಥನ

●.ಕೆ.ಎಸ್.ನರಸಿಂಹ ಸ್ವಾಮಿ •┈┈┈┈┈┈┈┈• ತೆರೆದ ಬಾಗಿಲು

●.ಬಿ.ಜಿ.ಎಲ್.ಸ್ವಾಮಿ:•┈┈┈┈┈┈┈┈•: ಹಸಿರು ಹೊನ್ನು

●.ಎ.ಎನ್.ಮೂರ್ತಿರಾವ್:•┈┈┈┈┈┈┈┈•:ಚಿತ್ರಗಳು ಪತ್ರಗಳು

●.ಗೊರೂರು ರಾಮಸ್ವಾಮಿ ಅಯ್ಯಂಗಾರ್:•┈┈┈┈┈┈┈┈•: ಅಮೇರಿಕದಲ್ಲಿ ಗೋರುರು

●.ಚೆನ್ನವೀರ ಕಣವಿ:•┈┈┈┈┈┈┈┈•: ಜೀವ ಧ್ವನಿ

●.ಚದುರಂಗ:•┈┈┈┈┈┈┈┈•: ವೈಶಾಖ

●.ಯಶವಂತ ಚಿತ್ತಾಲ:•┈┈┈┈┈┈┈┈•: ಕಥೆಯಾದಳು ಹುಡುಗಿ

●.ಜಿ.ಎಸ್.ಶಿವರುದ್ರಪ್ಪ:•┈┈┈┈┈┈┈┈•: ಕಾವ್ಯಾರ್ಥ ಚಿಂತನ

●.ತ.ರಾ.ಸುಬ್ಬರಾಯ:•┈┈┈┈┈┈┈┈•: ದುರ್ಗಾಸ್ಥಮಾನ

●.ವ್ಯಾಸರಾಯ ಬಲ್ಲಾಳ:•┈┈┈┈┈┈┈┈•: ಬಂಡಾಯ

●.ಪೂರ್ಣಚಂದ್ರ ತೇಜಸ್ವಿ :•┈┈┈┈┈┈┈┈•:ಚಿದಂಬರ ರಹಸ್ಯ

●.ಶಂಕರ ಮೋಕಾಶಿ ಪುಣೇಕರ:•┈┈┈┈┈┈┈┈•: ಅವಧೇಶ್ವರಿ

●.ಹಾ.ಮಾ.ನಾಯಕ:•┈┈┈┈┈┈┈┈•: ಸಂಪ್ರತಿ

●.ದೇವನೂರು ಮಹಾದೇವ:•┈┈┈┈┈┈┈┈•: ಕುಸುಮ ಬಾಲೆ

●.ಚಂದ್ರಶೇಖರ ಕಂಬಾರ:•┈┈┈┈┈┈┈┈•: ಸಿರಿ ಸಂಪಿಗೆ

●.ಸು.ರಂ.ಎಕ್ಕುಂಡಿಃ•┈┈┈┈┈┈┈┈• ಬಕುಳದ ಹೂವುಗಳು

●.ಪಿ.ಲಂಕೇಶ್ :•┈┈┈┈┈┈┈┈•:ಕಲ್ಲು ಕರಗುವ ಸಮಯ

●.ಗಿರೀಶ್ ಕಾರ್ನಾಡ್ :•┈┈┈┈┈┈┈┈•: ತಲೆದಂಡ

●.ಕೀರ್ತಿನಾಥ ಕುರ್ತುಕೋಟಿ :•┈┈┈┈┈┈┈┈•: ಉರಿಯ ನಾಲಿಗೆ

●.ಜಿ.ಎಸ್.ಆಮೂರ :•┈┈┈┈┈┈┈┈•: ಭುವನದ ಭಾಗ್ಯ

●.ಎಂ.ಚಿದಾನಂದಮೂರ್ತಿ:•┈┈┈┈┈┈┈┈•: ಹೊಸತು ಹೊಸತು

●.ಬಿ.ಸಿ.ರಾಮಚಂದ್ರ ಶರ್ಮ:•┈┈┈┈┈┈┈┈•: ಸಪ್ತಪದಿ

●.ಡಿ.ಆರ್‍. ನಾಗರಾಜ್ :•┈┈┈┈┈┈┈┈•: ಸಾಹಿತ್ಯ ಕಥನ

●.ಶಾಂತಿನಾಥ ದೇಸಾಯಿ:•┈┈┈┈┈┈┈┈•: ಓಂ ನಮೋ

●.ಎಲ್.ಎಸ್.ಶೇಷಗಿರಿ ರಾವ್ :•┈┈┈┈┈┈┈┈•: ಇಂಗ್ಲೀಷ್ ಸಾಹಿತ್ಯ ಚರಿತ್ರೆ

●.ಎಸ್.ನಾರಾಯಣ ಶೆಟ್ಟಿ:•┈┈┈┈┈┈┈┈•: ಯುಗಸಂಧ್ಯಾ

●.ಕೆ.ವಿ.ಸುಬ್ಬಣ್ಣ:•┈┈┈┈┈┈┈┈•: ಕವಿರಾಜ ಮಾರ್ಗ ಮತ್ತು ಕನ್ನಡ ಜಗತ್ತು

●.ಗೀತಾ ನಾಗಭೂಷಣ್:•┈┈┈┈┈┈┈┈• ಬದುಕು

●.ರಾಘವೇಂದ್ರ ಪಾಟೀಲ್ :•┈┈┈┈┈┈┈┈•: ತೇರು

●.ಎಂ.ಎಂ.ಕಲ್ಬುರ್ಗಿ:•┈┈┈┈┈┈┈┈•: ಮಾರ್ಗ 4

●.ಕುಂ. ವೀರಭದ್ರಪ್ಪ :•┈┈┈┈┈┈┈┈•: ಅರಮನೆ

●.ಶ್ರೀನಿವಾಸ್ ಬಿ.ವೈದ್ಯ :•┈┈┈┈┈┈┈┈•: ಹಳ್ಳ ಬಂತು ಹಳ್ಳ

●.ವೈದೇಹಿ (ಜಾನಕಿ ಶ್ರೀನಿವಾಸ್ ಮೂರ್ತಿ) :•┈┈┈┈┈┈┈┈•: ಕ್ರೌಂಚ ಪಕ್ಷಿಗಳು

●.ರಹಮತ್ ತರೀಕೆರೆ :•┈┈┈┈┈┈┈┈•: ಕತ್ತಿಯಂಚಿನ ದಾರಿ

●.ಗೋಪಾಲ ಕೃಷ್ಣ ಪೈ :•┈┈┈┈┈┈┈┈•: ಸ್ವಪ್ನ ಸಾರಸ್ವತ (ಕಾದಂಬರಿ)

●.ಎಚ್.ಎಸ್.ಶಿವಪ್ರಕಾಶ್ :•┈┈┈┈┈┈┈┈•: ಮಬ್ಬಿನ ಹಾಗೆ ಕಣಿವೆಯಾಸಿ (ಕವನ ಸಂಕಲನ)

●.ಸಿ.ಎನ್.ರಾಮಚಂದ್ರನ್ :•┈┈┈┈┈┈┈┈•:￿ಅಖ್ಯಾನ ವ್ಯಾಖ್ಯಾನ (ಪ್ರಭಂದ ಸಂಕಲನ)

●.ಜಿ.ಹೆಚ್.ನಾಯಕ್ :•┈┈┈┈┈┈┈┈•: ಉತ್ತರಾರ್ಧ (ಪ್ರಭಂದ ಸಂಕಲನ)


(ಕೃಪೆ: ರೋಷನ್ ಜಗಳೂರು)

No comments:

Post a Comment