"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Thursday 31 December 2015

☀ ಪ್ರಮುಖ ಖನಿಜಗಳು ಮತ್ತು ಅವುಗಳನ್ನು ಉತ್ಪಾದಿಸುವ ಜಗತ್ತಿನ ಪ್ರಮುಖ ದೇಶಗಳು : ( LIST OF MINERALS AND PRODUCING COUNTRIES)

☀ ಪ್ರಮುಖ ಖನಿಜಗಳು ಮತ್ತು ಅವುಗಳನ್ನು ಉತ್ಪಾದಿಸುವ ಜಗತ್ತಿನ ಪ್ರಮುಖ ದೇಶಗಳು :
( LIST OF MINERALS AND PRODUCING COUNTRIES)
━━━━━━━━━━━━━━━━━━━━━━━━━━━━━━━━━━━━━━━━━━━━━
★ ಸಾಮಾನ್ಯ ಜ್ಞಾನ
(General Knowledge)



►ಖನಿಜಗಳು ••┈┈┈┈┈┈┈┈┈┈┈┈┈┈┈┈┈┈┈┈┈• ►ಉತ್ಪಾದಿಸುವ ದೇಶಗಳು

1) ಕಬ್ಬಿಣ ••┈┈┈┈┈• ಉಕ್ರೇನ್, ಬ್ರೆಜಿಲ್, ಆಸ್ಟ್ರೇಲಿಯ, ಚೀನಾ, ಯುಕೆ. ದಕ್ಷಿಣ ಆಫ್ರಿಕಾ.

2) ತಾಮ್ರ (Copper) ••┈┈┈┈┈• ಚಿಲಿ, ಅಮೇರಿಕಾ ಸಂಯುಕ್ತ ಸಂಸ್ಥಾನಗಳು, ಕೆನಡಾ, ಜಾಂಬಿಯಾ

3) ಬಾಕ್ಸೈಟ್ ••┈┈┈┈┈• ಆಸ್ಟ್ರೇಲಿಯಾ, ಗಿನಿ, ಜಮೈಕಾ, ಬ್ರೆಜಿಲ್.

4) ತವರ (Tin) ••┈┈┈┈┈• ಮಲೇಷ್ಯಾ, ಇಂಡೋನೇಷ್ಯಾ, ಚೀನಾ, ಬೊಲಿವಿಯಾ.

5) ಮ್ಯಾಂಗನೀಸ್ ••┈┈┈┈┈• ಉಕ್ರೇನ್, ಗೆಬೊನ್, ದಕ್ಷಿಣ ಆಫ್ರಿಕಾ, ಬ್ರೆಜಿಲ್.

6) ಸತು (Zinc) ••┈┈┈┈┈• ಯುಎಸ್ಎ , ಕೆನಡಾ, ಜಪಾನ್, ಪೆರು .

7) ಚಿನ್ನ ••┈┈┈┈┈• ದಕ್ಷಿಣ ಆಫ್ರಿಕಾ, ಪೆರು, ಯುಎಸ್ಎ, ಕೆನಡಾ.

8) ಬೆಳ್ಳಿ (Silver) ••┈┈┈┈┈• ಮೆಕ್ಸಿಕೋ, ಪೆರು, ಯುಎಸ್ಎ, ಕೆನಡಾ.

9) ವಜ್ರ ••┈┈┈┈┈• ದಕ್ಷಿಣ ಆಫ್ರಿಕಾ, ಬೆಲ್ಜಿಯಂ, ಕಾಂಗೋ, ಘಾನಾ.

10) ಪಾದರಸ ••┈┈┈┈┈• ಸ್ಪೇನ್, ಚೀನಾ,

11) ಸೀಸ (Lead) ••┈┈┈┈┈• ಯುಎಸ್ಎ, ಆಸ್ಟ್ರೇಲಿಯಾ, ಕೆನಡಾ, ಜಪಾನ್

12) ಅಭ್ರಕ (Mica) ••┈┈┈┈┈• ಭಾರತ (ವಿಶ್ವದ 80% ರಷ್ಟು), ಬ್ರೆಜಿಲ್, ಯುಎಸ್ಎ

13) ಥೋರಿಯಂ ••┈┈┈┈┈• ಬ್ರೆಜಿಲ್, ಆಸ್ಟ್ರೇಲಿಯ, ಶ್ರೀಲಂಕಾ, ಮಲೇಷ್ಯಾ.

14) ಯುರೇನಿಯಂ ••┈┈┈┈┈• ಕೆನಡಾ, ದಕ್ಷಿಣ ಆಫ್ರಿಕಾ, ಯುಎಸ್ಎ, ಭಾರತ.

15) ಟಂಗ್ ಸ್ಟನ್ ••┈┈┈┈┈• ಚೀನಾ, ರಶಿಯಾ.

16) ಪ್ಲಾಟಿನಂ ••┈┈┈┈┈• ಕೆನಡಾ, ದಕ್ಷಿಣ ಆಫ್ರಿಕಾ.

17) ಕ್ರೋಮಿಯಮ್ ••┈┈┈┈┈• ದಕ್ಷಿಣ ಆಫ್ರಿಕಾ, ಜಿಂಬಾಬ್ವೆ.

18) ಪೆಟ್ರೋಲಿಯಂ ••┈┈┈┈┈• ಯುಎಸ್ಎ, ಸೌದಿ ಅರೇಬಿಯಾ, ಚೀನಾ, ಇರಾನ್ .


----» ತಪ್ಪು - ತಿದ್ದುಪಡಿಗಳಿದ್ದಲ್ಲಿ, ಹೊಸ ಸೇರ್ಪಡೆಗಳಾಗಬೇಕಿದ್ದಲ್ಲಿ ದಯವಿಟ್ಟು ಕಮೆಂಟ್ ಗಳ ಮೂಲಕ ನನ್ನ ಗಮನಕ್ಕೆ ತರಬೇಕೆಂದು ವಿನಂತಿ.      

☀ ಸ್ವತಂತ್ರ ಪೂರ್ವದಲ್ಲಿ ಸ್ಥಾಪನೆಗೊಂಡ ಸಾಮಾಜಿಕ, ಧಾರ್ಮಿಕ ಮತ್ತು ಸಾಂಸ್ಕೃತಿಕ ಸುಧಾರಣಾ ಸಂಸ್ಥೆಗಳು, ಚಳುವಳಿಗಳು : (The Major Socio-Religious and Cultural Reform Institutions, movements established during the Pre-Independent in India)

☀ ಸ್ವತಂತ್ರ ಪೂರ್ವದಲ್ಲಿ ಸ್ಥಾಪನೆಗೊಂಡ ಸಾಮಾಜಿಕ, ಧಾರ್ಮಿಕ ಮತ್ತು ಸಾಂಸ್ಕೃತಿಕ ಸುಧಾರಣಾ ಸಂಸ್ಥೆಗಳು, ಚಳುವಳಿಗಳು :
(The Major Socio-Religious and Cultural Reform Institutions, movements established during the Pre-Independent in India)
━━━━━━━━━━━━━━━━━━━━━━━━━━━━━━━━━━━━━━━━━━
★ ಆಧುನಿಕ ಭಾರತದ ಇತಿಹಾಸ
(Modern Indian History)


— ಸ್ವತಂತ್ರ ಪೂರ್ವದಲ್ಲಿನ ಸಮಾಜದಲ್ಲಿ ಗಾಢವಾಗಿ ಬೇರೂರಿದ ಅನಿಷ್ಟ ಕಂದಾಚಾರದ, ಸಂಪ್ರದಾಯ, ಮೂಢನಂಬಿಕೆಗಳ ವಿರುದ್ಧ, ಪ್ರಬಲ ಕಟ್ಟುನಿಟ್ಟಿನ ಜಾತಿ-ಧರ್ಮ ವ್ಯವಸ್ಥೆಯ ವಿರುದ್ಧ ಹಾಗೂ ಹಿಂದುಳಿದ ಮತ್ತು ಕೆಳವರ್ಗಗಳಿಗೆ ಶಿಕ್ಷಣ ನೀಡುವುದರ ಜೊತೆಗೆ ಅವರ ಹಕ್ಕುಗಳನ್ನು ಎತ್ತಿಹಿಡಿಯುವ ಸಲುವಾಗಿ, ಆಡಳಿತದಲ್ಲಿ ಮತ್ತು ಸಮಾಜದಲ್ಲಿ ಪಾಶ್ಚಾತ್ಯ ಮತ್ತು ಉನ್ನತ ಶಿಕ್ಷಣ ನೀಡುವ ಪ್ರಮುಖ ಗುರಿಯೊಂದಿಗೆ ದೇಶದ ಅನೇಕ ಮಹಾನ್ ವ್ಯಕ್ತಿಗಳು ಬದಲಾವಣೆಯ ಧ್ವನಿಯಾಗಿ ಹಲವು ಸುಧಾರಣಾ ಸಂಸ್ಥೆಗಳನ್ನು, ಚಳುವಳಿಗಳನ್ನು ಸ್ಥಾಪಿಸಿ ಸುಧಾರಣೆಯ ಹರಿಕಾರರಾದರು. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಈ ನಿಟ್ಟಿನಲ್ಲಿ ಸ್ಪರ್ಧಾಳುಗಳಿಗೆ ಉಪಯುಕ್ತವಾಗಬಲ್ಲದೆಂಬ ಆಶಯದೊಂದಿಗೆ 'ಸ್ಪರ್ಧಾಲೋಕ ' ಅಂತಹ ಪ್ರಮುಖ ಸುಧಾರಣಾ ಸಂಸ್ಥೆಗಳನ್ನು, ಚಳುವಳಿಗಳನ್ನು ಇಲ್ಲಿ ವಿವರಿಸಲು ಮಾಡಿರುವ ಒಂದು ಚಿಕ್ಕ ಪ್ರಯತ್ನ.



★ ಸ್ವತಂತ್ರ ಪೂರ್ವದ ಸುಧಾರಣಾ ಸಂಸ್ಥೆಗಳು ಮತ್ತು ಚಳುವಳಿಗಳು :
(Reform organizations, and movements of the Pre-Independent in India)
━━━━━━━━━━━━━━━━━━━━━━━━━━━━━━━━━━━━━━━━━━━━━l

1) ಆತ್ಮೀಯ ಸಭಾ (1815) ••┈┈┈┈• ರಾಜ ರಾಮ್ ಮೋಹನ್ ರಾಯ್.

2) ಬ್ರಹ್ಮ ಸಮಾಜ (1828) ••┈┈┈┈• ರಾಜ ರಾಮ್ ಮೋಹನ್ ರಾಯ್.

3) ಸಾಧಾರಣ ಬ್ರಹ್ಮಸಮಾಜ ••┈┈┈┈• ಆನಂದ್ ಮೋಹನ್ ಬೋಸ್

4) ಇಂಡಿಯನ್ ನ್ಯಾಷನಲ್ ಸೋಷಿಯಲ್ ಕಾನ್ಫರೇನ್ಸ್ ••┈┈┈┈• ಎಮ್.ಜಿ ರಾನಡೆ.

5) ತತ್ವಭೋಧಿನಿ ಸಭಾ (1839) (ನಂತರ 1842ರಲ್ಲಿ ಬ್ರಹ್ಮ ಸಮಾಜದಲ್ಲಿ ವಿಲೀನಗೊಂಡಿತು) ••┈┈┈┈• ಮಹರ್ಷಿ ದೇವೇಂದ್ರನಾಥ ಟ್ಯಾಗೋರ್.

6) ಸತ್ಯ ಶೋಧಕ ಸಮಾಜ (1873) ••┈┈┈┈• ಜ್ಯೋತಿರಾವ್ ಫುಲೆ (ಜಾತಿ ಶೋಷಣೆಯ ವಿರುದ್ಧ ಹೋರಾಟ).

7) ಶ್ರೀ ನಾರಾಯಣ ಧರ್ಮ ಪ್ರತಿಫಲನ ••┈┈┈┈• ಯೋಗಮಾ ಶ್ರೀ ನಾರಾಯಣ ಗುರು (ಜಾತಿ ಶೋಷಣೆಯ ವಿರುದ್ಧ ಹೋರಾಟ)

8) ಸೌಥ್ ಇಂಡಿಯನ್ ಲಿಬರಲ್ ಫೆಡರೇಷನ್ (ನಂತರ ಜಸ್ಟೀಸ್ ಪಾರ್ಟಿ & ದ್ರಾವಿಡ ಕಳಗಂ ಆಯಿತು) ••┈┈┈┈• ಟಿ ತ್ಯಾಗರಾಜ & ಟಿ.ಎಮ್ ನಾಯರ್ (ಆತ್ಮ ಗೌರವ).

9) ಹರಿಜನ ಸೇವಕ್ ಸಂಘ್ ••┈┈┈┈• ಮಹಾತ್ಮ ಗಾಂಧಿ.

10) ಪ್ರಾರ್ಥನಾ ಸಮಾಜ (1867) ••┈┈┈┈• ಆತ್ಮ ರಾಮ್ ಪಾಂಡುರಂಗ.

11) ಆರ್ಯ ಸಮಾಜ (1875) ••┈┈┈┈• ಸ್ವಾಮಿ ದಯಾನಂದ.

12) ಹಿಂದೂ ಧರ್ಮ ಸಂಗ್ರಕ್ಷಣಿ  ಸಭಾ (1893 ನಾಸಿಕ್ ನಲ್ಲಿ) ಚಾಪೆಕರ್ ಸಹೋದರರು ••┈┈┈┈• ದಾಮೋದರ & ಬಾಲಕೃಷ್ಣ.

13) ಅಭಿನವ ಭಾರತ ••┈┈┈┈• ವಿ.ಡಿ. ಸಾವರ್ಕರ್.

14) ನ್ಯೂ ಇಂಡಿಯಾ ಅಸೋಸಿಯೇಶನ್ ••┈┈┈┈• ವಿ.ಡಿ. ಸಾವರ್ಕರ್.

15) ಅನುಶೀಲನ ಸಮಿತಿ  ••┈┈┈┈• ಅರಬಿಂದೋ ಘೋಷ್ ಬರೀಂದ್ರ ಕುಮಾರ್ ಘೋಷ್, ಬಿ.ಪಿ ಮಿತ್ರ, ಅಭಿನಾಷ್ ಭಟ್ಟಾಚಾರ್ಯ & ಭೂಪೇಂದ್ರ ದತ್ತ.

16) ಸರ್ವಂಟ್ಸ್ ಆಫ್ ಇಂಡಿಯಾ ಸೊಸೈಟಿ (1905) ••┈┈┈┈• ಗೋಪಾಲ ಕೃಷ್ಣ ಗೋಖಲೆ (ನೈಟ್ ಹುಡ್ ಗೌರವವನ್ನು ತಿರಸ್ಕರಿಸಿದ್ದರು).

17) ಆಂಗ್ಲೊ-ಒರಿಯಂಟಲ್ ಡಿಫೆನ್ಸ್ ಅಸೋಸಿಯೇಶನ್  ••┈┈┈┈• ಸಯ್ಯಿದ್ ಅಹ್ಮದ್ ಖಾನ್

18) ಬಹಿಷ್ಕ್ರಿತ ಹಿತಕರ್ಣಿ ಸಭಾ (1924), ಬಹಿಷ್ಕೃತ ಭಾರತ ಮತ್ತು ಸಮಾಜ ಸಮತಾ ಸಭ  ••┈┈┈┈• ಬಿ ಅಂಬೇಡ್ಕರ್.

19) ಅಖಿಲ ಭಾರತೀಯ ದಲಿತ ವರ್ಗ ಸಭಾ ••┈┈┈┈• ಬಿ.ಆರ್ ಅಂಬೇಡ್ಕರ್.

20) ಪೆಟ್ರೋಯಿಟಿಕ್  ಅಸೋಸಿಯೇಶನ್  ••┈┈┈┈• ಸಯ್ಯಿದ್ ಅಹ್ಮದ್ ಖಾನ್ ಮುಹಮ್ಮದ್.

21) ರಾಮಕೃಷ್ಣ ಆಶ್ರಮ  ••┈┈┈┈• ಸ್ವಾಮಿ ವಿವೇಕಾನಂದ (1897)

22) ವೇದಸಮಾಜ ••┈┈┈┈• ಶ್ರೀಧರಲು ನಾಯ್ಡು

23) ಧರ್ಮಸಭಾ  ••┈┈┈┈• ರಾಧಾಕಾಂತ ದೇವ

24) ದೇವಸಮಾಜ. ••┈┈┈┈• ಶಿವ ನಾರಾಯಣ್ ಅಗ್ನಿಹೋರ್ತಿ

25) ಥಿಯಾಸಫಿಕಲ್ ••┈┈┈┈• ಸೊಸೈಟಿ ಆನಿಬೆಸೆಂಟ್ (1882)

26) ಅಲಿಘರ್ ಚಳುವಳಿ  ••┈┈┈┈• ಸಯ್ಯದ್ ಅಹಮದ್ ಖಾನ್

27) ಸೆಲ್ಫ್ ರೆಸ್ಪೆಕ್ಟ್ ಮೂಮೆಂಟ್  ••┈┈┈┈• (1925) ಇ.ವಿ.ರಾಮಸ್ವಾಮಿ ನಾಯ್ಕರ್


----» ತಪ್ಪು - ತಿದ್ದುಪಡಿಗಳಿದ್ದಲ್ಲಿ, ಹೊಸ ಸೇರ್ಪಡೆಗಳಾಗಬೇಕಿದ್ದಲ್ಲಿ ದಯವಿಟ್ಟು ಕಮೆಂಟ್ ಗಳ ಮೂಲಕ ನನ್ನ ಗಮನಕ್ಕೆ ತರಬೇಕೆಂದು ವಿನಂತಿ.      

☀ಭಾರತದಲ್ಲಿರುವ ಪ್ರಮುಖ ಆಯೋಗಗಳು / ವರದಿಗಳು : (Central Government's Major commissions and Reports)

☀ಭಾರತದಲ್ಲಿರುವ ಪ್ರಮುಖ ಆಯೋಗಗಳು / ವರದಿಗಳು :
(Central Government's Major commissions and Reports)
 ━━━━━━━━━━━━━━━━━━━━━━━━━━━━━━━━━━━━━━━━━━
★ ಭಾರತದ ಆರ್ಥಿಕತೆ
(Karnataka Economics)


— ದೇಶವು ಎದುರಿಸುತ್ತಿರುವ ಹಲವಾರು ಸಮಸ್ಯೆಗಳಿಗೆ ಉತ್ತರ ಕಂಡುಕೊಳ್ಳಲು ಕೇಂದ್ರ ಸರ್ಕಾರವು ಹಲವು ಸಮಿತಿ / ಆಯೋಗಗಳನ್ನು ರಚಿಸಿದೆ. ಭವಿಷ್ಯದಲ್ಲಿ ಇಂತಹ ಸಮಸ್ಯೆಗಳು ಮರುಕಳಿಸಬಾರದೆಂಬ ಆಲೋಚನೆ ಈ ಸಮಿತಿ / ಆಯೋಗಗಳಿಗಿರುತ್ತದೆ.ಹಾಗಾಗಿ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಈ ಕುರಿತಾಗಿ ಹಲವು ಪ್ರಶ್ನೆಗಳು ಬಂದಿವೆ. 'ಸ್ಪರ್ಧಾಲೋಕ 'ವು ಈ ನಿಟ್ಟಿನಲ್ಲಿ ಸ್ಪರ್ಧಾಳುಗಳಿಗೆ ಉಪಯುಕ್ತವಾಗಬಲ್ಲದೆಂಬ ಆಶಯದೊಂದಿಗೆ (ಗೆಳೆಯರ ಸಹಾಯದಿಂದ) ಕೆಲವೊಂದು ಪ್ರಮುಖ ಸಮಿತಿ / ಆಯೋಗಗಳನ್ನು ಇಲ್ಲಿ ವಿವರಿಸಲು ಪ್ರಯತ್ನಿಸಲಾಗಿದೆ.


★ಪ್ರಮುಖ ಆಯೋಗಗಳು / ವರದಿಗಳು :
━━━━━━━━━━━━━━━━━━━━━━


■. ಆಯೋಗ : ••┈┈┈┈• ಬಲವಂತರಾಯ್ ಮೆಹ್ತಾ ಸಮಿತಿ(1957)
■. ಉದ್ದೇಶ : ••┈┈┈┈• ವಿಕೇಂದ್ರಿಕರಣ ವ್ಯವಸ್ಥೆಯ ಸುಧಾರಣೆಗಳು ಮತ್ತು ಪಂಚಾಯತ್ ರಾಜ್ ಸ್ಥಾಪನೆ


 ■. ಆಯೋಗ : ••┈┈┈┈• ಕೆ.ಸಂತಾನಂ ಸಮಿತಿ (1962-64)
■. ಉದ್ದೇಶ : ••┈┈┈┈• ಭ್ರಷ್ಟಚಾರ ನಿರ್ಮೂಲನೆ


■. ಆಯೋಗ : ••┈┈┈┈• ಅಶೋಕ ಮೆಹ್ತಾ ಸಮಿತಿ (1977-78)
■. ಉದ್ದೇಶ : ••┈┈┈┈• ಪಂಚಾಯತ್ ರಾಜ್ ಸಂಸ್ಥೆಗಳ ಪುನಶ್ಚೇತನ


■. ಆಯೋಗ : ••┈┈┈┈• ಎಲ್ ಎಂ ಸಿಂಘ್ವಿ ಸಮಿತಿ (1986)
■. ಉದ್ದೇಶ : ••┈┈┈┈• ಪಂಚಾಯತ್ ರಾಜ್ ಸಂಸ್ಥೆಗಳ ಪುನಶ್ಚೇತನ


■. ಆಯೋಗ : ••┈┈┈┈• ಸರ್ಕಾರಿಯಾ ಆಯೋಗ (1983-1988)
■. ಉದ್ದೇಶ : ••┈┈┈┈• ಕೇಂದ್ರ ಮತ್ತು ರಾಜ್ಯಗಳ ಸಂಬಂಧ


■. ಆಯೋಗ : ••┈┈┈┈• ವೈ ಕೆ ಅಲಘ ಸಮಿತಿ (2000-01)
■. ಉದ್ದೇಶ : ••┈┈┈┈• ನಾಗರೀಕ ಸೇವಾ ಪರೀಕ್ಷಾ ಪದ್ಧತಿ ಪರಿಶೀಲನೆ


■. ಆಯೋಗ : ••┈┈┈┈• ಎಂ ಎನ್ ವೆಂಕಟಾಚಲಯ್ಯ ಆಯೋಗ (2000-02)
■. ಉದ್ದೇಶ : ••┈┈┈┈• ಸಂವಿಧಾನ ಪುನರ್ವಿಮರ್ಶೆಯ ಆಯೋಗ


■. ಆಯೋಗ : ••┈┈┈┈• ರಾಜೇಂದ್ರ ಸಾಚಾರ್ ಸಮಿತಿ(2006-06)
■. ಉದ್ದೇಶ : ••┈┈┈┈• ಭಾರತೀಯ ಮುಸ್ಲಿಂರ ಸಾಮಾಜಿಕ ಆರ್ಥಿಕ ಮತ್ತು ಶೈಕ್ಷಣಿಕ ಸುಧಾರಣೆಗಳು


■. ಆಯೋಗ : ••┈┈┈┈• ರಂಗನಾಥ್ ಮಿಶ್ರಾ ಸಮಿತಿ(2007-09)
■. ಉದ್ದೇಶ : ••┈┈┈┈• ಕೇಂದ್ರ ಮತ್ತು ರಾಜ್ಯ ಸರ್ಕಾರಿ ಉದ್ಯೋಗಗಳಲ್ಲಿ ಮುಸ್ಲಿಮರಿಗೆ ಮೀಸಲಾತಿ


■. ಆಯೋಗ : ••┈┈┈┈• ಎಂ ನರಸಿಂಹಮ್ ಸಮಿತಿ(1991-98)
■. ಉದ್ದೇಶ : ••┈┈┈┈• ಬ್ಯಾಕಿಂಗ್ ವಲಯದ ಸುಧಾರಣೆಗಳು


■. ಆಯೋಗ : ••┈┈┈┈• ಆರ್ ಎನ್ ಮಲ್ಹೋತ್ರಾ ಸಮಿತಿ(1993-94)
■. ಉದ್ದೇಶ : ••┈┈┈┈• ವಿಮೆ ಸುಧಾರಣೆಗಳು


■. ಆಯೋಗ : ••┈┈┈┈• ಜೆವಿಪಿ ಸಮಿತಿ(1948)
■. ಉದ್ದೇಶ : ••┈┈┈┈• ರಾಜ್ಯಗಳ ಪುನರ್ವಿಂಗಡಣೆ ಕುರಿತು ಚರ್ಚೆ


■. ಆಯೋಗ : ••┈┈┈┈• ಭಗವಾನ್ ಸಹಾಯ್ ಸಮಿತಿ(1970)
■. ಉದ್ದೇಶ : ••┈┈┈┈• ರಾಜ್ಯಪಾಲರ ಪಾತ್ರ ಮತ್ತು ಕರ್ತವ್ಯಗಳ ಪರಿಶೀಲನೆ


■. ಆಯೋಗ : ••┈┈┈┈• ಸ್ವರಣ್ ಸಿಂಗ್ ಸಮಿತಿ(1976)
■. ಉದ್ದೇಶ : ••┈┈┈┈• ಸಂವಿಧಾನದಲ್ಲಿ ಬೇಕಾಗುವ ಬದಲಾವಣೆಗಳು


■. ಆಯೋಗ : ••┈┈┈┈• ಯಶಪಾಲ್ ಸಮಿತಿ (1993)
■. ಉದ್ದೇಶ : ••┈┈┈┈• ಉನ್ನತ ಶಿಕ್ಷಣದ ಪುನಶ್ಚೇತನ ಮತ್ತು ಸುಧಾರಣೆ


■. ಆಯೋಗ : ••┈┈┈┈• ಯುಗಂಧರ್ ಸಮಿತಿ (2001)
■. ಉದ್ದೇಶ : ••┈┈┈┈• ಅಧಿಕಾರಿಗಳ ಸೇವೆಯಲ್ಲಿನ ತರಬೇತಿ ಪರಿಶೀಲನೆ


■. ಆಯೋಗ : ••┈┈┈┈• ಪಿ ಸಿ ಹೋಟಾ ಸಮಿತಿ (2004)
■. ಉದ್ದೇಶ : ••┈┈┈┈• ನಾಗರೀಕ ಸೇವೆಗಳ ಸುಧಾರಣೆಗಳು


■. ಆಯೋಗ : ••┈┈┈┈• ಎಂ ವೀರಪ್ಪಮೊಹ್ಲಿ ಆಯೋಗ(2005)
■. ಉದ್ದೇಶ : ••┈┈┈┈• ಎರಡನೇ ಆಡಳಿತ ಸುಧಾರಣಾ ಆಯೋಗ


■. ಆಯೋಗ : ••┈┈┈┈• ಮದನ್ ಮೋಹನ ಪುಂಚ್ಛಿ ಆಯೋಗ(2007)
■. ಉದ್ದೇಶ : ••┈┈┈┈• ಕೇದ್ರ ರಾಜ್ಯ ಸಂಬಂಧಗಳ ಎರಡನೇ ಆಯೋಗ


■. ಆಯೋಗ : ••┈┈┈┈• ಬಿ ಎನ್ ಶ್ರೀಕೃಷ್ಣ ಸಮಿತಿ(2010)
■. ಉದ್ದೇಶ : ••┈┈┈┈• ತೆಲಂಗಾಣ ರಾಜ್ಯ ಸ್ಥಾಪನೆ


■. ಆಯೋಗ : ••┈┈┈┈• ಎನ್ ಎನ್ ವಾಂಚೂ ಸಮಿತಿ
■. ಉದ್ದೇಶ : ••┈┈┈┈• ಕೈಗಾರಿಕೆಗಳ ಅಭಿವೃದ್ದಿ ಹಾಗೂ ಕೈಗಾರಿಕಾ ಪ್ರದೇಶಗಳ ಅಭಿವೃದ್ಧಿ


■. ಆಯೋಗ : ••┈┈┈┈• ಮಸಾನಿ ಸಮಿತಿ(1959)
■. ಉದ್ದೇಶ : ••┈┈┈┈• ಸಾರಿಗೆ ಧೋರಣೆ ಮತ್ತು ಸಮನ್ವಯ ಸಮಿತಿ


■. ಆಯೋಗ : ••┈┈┈┈►  ಪೊ•ರಾಧಾಕೃಷ್ಣನ್ ವರದಿ(2007)
■. ಉದ್ದೇಶ : ••┈┈┈┈► ಭಾರತದಲ್ಲಿ ಕೃಷಿ ಋಣಭಾರದ(ಸಾಲಗಾರಿಕೆಯ) ಮೇಲಿನ ವರದಿ


----» ತಪ್ಪು - ತಿದ್ದುಪಡಿಗಳಿದ್ದಲ್ಲಿ, ಹೊಸ ಸೇರ್ಪಡೆಗಳಾಗಬೇಕಿದ್ದಲ್ಲಿ ದಯವಿಟ್ಟು ಕಮೆಂಟ್ ಗಳ ಮೂಲಕ ನನ್ನ ಗಮನಕ್ಕೆ ತರಬೇಕೆಂದು ವಿನಂತಿ.      

☀ಕರ್ನಾಟಕ ಸರ್ಕಾರದ ಪ್ರಮುಖ ಆಯೋಗಗಳು / ವರದಿಗಳು : (Karnataka Government major commissions and Reports)

☀ಕರ್ನಾಟಕ ಸರ್ಕಾರದ ಪ್ರಮುಖ ಆಯೋಗಗಳು / ವರದಿಗಳು :
(Karnataka Government major commissions and Reports)
 ━━━━━━━━━━━━━━━━━━━━━━━━━━━━━━━━━━━━━━━━━━
★ ಕರ್ನಾಟಕದ ಆರ್ಥಿಕತೆ
(Karnataka Economics)


— ಕರ್ನಾಟಕ ರಾಜ್ಯವು ಎದುರಿಸುತ್ತಿರುವ ಹಲವಾರು ಸಮಸ್ಯೆಗಳಿಗೆ ಉತ್ತರ ಕಂಡುಕೊಳ್ಳಲು ರಾಜ್ಯ ಸರ್ಕಾರವು ಹಲವು ಸಮಿತಿ / ಆಯೋಗಗಳನ್ನು ರಚಿಸಿದೆ. ಭವಿಷ್ಯದಲ್ಲಿ ಇಂತಹ ಸಮಸ್ಯೆಗಳು ಮರುಕಳಿಸಬಾರದೆಂಬ ಆಲೋಚನೆ ಈ ಸಮಿತಿ / ಆಯೋಗಗಳಿಗಿರುತ್ತದೆ.ಹಾಗಾಗಿ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಈ ಕುರಿತಾಗಿ ಹಲವು ಪ್ರಶ್ನೆಗಳು ಬಂದಿವೆ. 'ಸ್ಪರ್ಧಾಲೋಕ 'ವು ಈ ನಿಟ್ಟಿನಲ್ಲಿ ಸ್ಪರ್ಧಾಳುಗಳಿಗೆ ಉಪ
ಯುಕ್ತವಾಗಬಲ್ಲದೆಂಬ ಆಶಯದೊಂದಿಗೆ ಗೆಳೆಯರ ಸಹಾಯದಿಂದ ಕೆಲವೊಂದು ಪ್ರಮುಖ ಸಮಿತಿ / ಆಯೋಗಗಳನ್ನು ಇಲ್ಲಿ ವಿವರಿಸಲು ಪ್ರಯತ್ನಿಸಲಾಗಿದೆ.


★ಪ್ರಮುಖ ಆಯೋಗಗಳು / ವರದಿಗಳು :
━━━━━━━━━━━━━━━━━━━━━━

■. ಆಯೋಗ : ••┈┈┈┈• ಗೋಕಾಕ್ ವರದಿ
■. ಉದ್ದೇಶ : ••┈┈┈┈• ಶಾಲಾ ಶಿಕ್ಷಣದಲ್ಲಿ ಕನ್ನಡದ ಸ್ಥಾನಮಾನ
■. ಅಧ್ಯಕ್ಷರು  ••┈┈┈┈• ವಿ.ಕೃ.ಗೋಕಾಕ್


■. ಆಯೋಗ : ••┈┈┈┈• ಎಚ್ಚೆನ್(AHN) ವರದಿ
■. ಉದ್ದೇಶ : ••┈┈┈┈• ಪ್ರಾಥಮಿಕ ಶಿಕ್ಷಣದಲ್ಲಿ ಮಾತೃಭಾಷೆ ಕಡ್ಡಾಯ
■. ಅಧ್ಯಕ್ಷರು  ••┈┈┈┈• ಎಚ್.ನರಸಿಂಹಯ್ಯ


■. ಆಯೋಗ : ••┈┈┈┈• ನಾರಾಯಣಸ್ವಾಮಿ ವರದಿ
■. ಉದ್ದೇಶ : ••┈┈┈┈• ಆಡಳಿತದಲ್ಲಿ ಕನ್ನಡ ಅನುಷ್ಠಾನ ರೀತಿ


■. ಆಯೋಗ : ••┈┈┈┈• ಮಹಿಷಿ ವರದಿ
■. ಉದ್ದೇಶ : ••┈┈┈┈• ಕನ್ನಡಿಗರಿಗೆ ಉದ್ಯೋಗಾವಕಾಶ
■. ಅಧ್ಯಕ್ಷರು  ••┈┈┈┈• ಸರೋಜಿನಿ ಮಹಿಷಿ


■. ಆಯೋಗ : ••┈┈┈┈• ಉದ್ಯೋಗ ಸಮಿತಿ ವರದಿ
■. ಉದ್ದೇಶ : ••┈┈┈┈• ಮಹಿಷಿ ವರದಿ ಪರಿಷ್ಕರಣೆ


■. ಆಯೋಗ : ••┈┈┈┈• ಒಡೆಯರ್ ವರದಿ
■. ಉದ್ದೇಶ : ••┈┈┈┈• ಕನ್ನಡ ವಿ.ವಿ. ಸ್ವರೂಪ ನಿರ್ಧಾರ


■. ಆಯೋಗ : ••┈┈┈┈• ಅಹುಜಾ ಸಮಿತಿ
■. ಉದ್ದೇಶ : ••┈┈┈┈• ಕಾವೇರಿ ನದಿ ನೀರಿನ ಬಳಕೆ


■. ಆಯೋಗ : ••┈┈┈┈• ಬಚಾವತ್ ವರದಿ
■. ಉದ್ದೇಶ : ••┈┈┈┈• ಕೃಷ್ಣಾ ನದಿ ನೀರಿನ ಹಂಚಿಕೆ


■. ಆಯೋಗ : ••┈┈┈┈• ನಂಜುಂಡಪ್ಪ ವರದಿ
■. ಉದ್ದೇಶ : ••┈┈┈┈• ಪ್ರಾದೇಶಿಕ ಅಸಮಾನತೆ ನಿವಾರಣೆ


■. ಆಯೋಗ : ••┈┈┈┈• ವೀರಪ್ಪ ಮೊಯಿಲಿ ವರದಿ
■. ಉದ್ದೇಶ : ••┈┈┈┈• ಕರ್ನಾಟಕರಾಜ್ಯ ತೆರಿಗೆ ಸುಧಾರಣೆ
■. ಅಧ್ಯಕ್ಷರು  ••┈┈┈┈• ವೀರಪ್ಪ ಮೊಯಿಲಿ


■. ಆಯೋಗ : ••┈┈┈┈• ನಾರಾಯಣಮೂರ್ತಿ ವರದಿ
■. ಉದ್ದೇಶ : ••┈┈┈┈• ಮಾಹಿತಿ ತಂತ್ರಜ್ಞಾನ ಕಾರ್ಯಪಡೆ
■. ಅಧ್ಯಕ್ಷರು  ••┈┈┈┈• ನಾರಾಯಣ ಮೂರ್ತಿ


■. ಆಯೋಗ : ••┈┈┈┈• ಕಿರಣ್ ಮಜುಂದಾರ್ ವರದಿ
■. ಉದ್ದೇಶ : ••┈┈┈┈• ಜೈವಿಕ ತಂತ್ರಜ್ಞಾನ ಕಾರ್ಯಪಡೆ
■. ಅಧ್ಯಕ್ಷರು  ••┈┈┈┈• ಕಿರಣ್ ಮಜುಂದಾರ್ ಷಾ


■. ಆಯೋಗ : ••┈┈┈┈• ಹಾರನಹಳ್ಳಿರಾಮಸ್ವಾಮಿ ವರದಿ
■. ಉದ್ದೇಶ : ••┈┈┈┈• ರಾಜ್ಯ ಆಡಳಿತ ಸುಧಾರಣೆ
■. ಅಧ್ಯಕ್ಷರು  ••┈┈┈┈• ಹಾರನಹಳ್ಳಿ ರಾಮಸ್ವಾಮಿ


■. ಆಯೋಗ : ••┈┈┈┈• L.G.ಹಾವನೂರು ವರದಿ
■. ಉದ್ದೇಶ : ••┈┈┈┈• ಹಿಂದುಳಿದ ವರ್ಗ ಅಭಿವೃದ್ಧಿ
■. ಅಧ್ಯಕ್ಷರು  ••┈┈┈┈• L.G.ಹಾವನೂರು


■. ಆಯೋಗ : ••┈┈┈┈• ವೆಂಕಟಸ್ವಾಮಿ ಆಯೋಗ (1985)
■. ಉದ್ದೇಶ : ••┈┈┈┈• ಹಿಂದುಳಿದ ವರ್ಗ ಪಟ್ಟಿ ಪುನರ್ ಪರಿಶೀಲನೆ


■. ಆಯೋಗ : ••┈┈┈┈• ಕರ್ನಾಟಕ ಭೂಸುಧಾರಣಾ ಆಯೋಗ
■. ಅಧ್ಯಕ್ಷರು : ••┈┈┈┈• ಬಿ.ಡಿ.ಜತ್ತಿ


■. ಆಯೋಗ : ••┈┈┈┈• ಲೆಸ್ಲಿ ಮಿಲ್ಲರ್ ಆಯೋಗ (1918)
■. ಉದ್ದೇಶ : ••┈┈┈┈• ಹಿಂದುಳಿದವರಿಗೆ ಮೀಸಲಾತಿ
■. ಅಧ್ಯಕ್ಷರು : ••┈┈┈┈• ಲೆಸ್ಲಿ ಮಿಲ್ಲರ್


■. ಆಯೋಗ : ••┈┈┈┈• ಚನ್ನಪ್ಪ ರೆಡ್ಡಿ ಆಯೋಗ (1990)
■. ಉದ್ದೇಶ : ••┈┈┈┈• ಹಿಂದುಳಿದವರಿಗೆ ಮೀಸಲಾತಿ
■. ಅಧ್ಯಕ್ಷರು  ••┈┈┈┈• ಚನ್ನಪ್ಪ ರೆಡ್ಡಿ


■. ಆಯೋಗ : ••┈┈┈┈• R.ನಾಗಣ್ಣ ಆಯೋಗ (1961)
■. ಉದ್ದೇಶ : ••┈┈┈┈• ಹಿಂದುಳಿದವರಿಗೆ ಮೀಸಲಾತಿ
■. ಅಧ್ಯಕ್ಷರು  ••┈┈┈┈• R.ನಾಗಣ್ಣ


■. ಆಯೋಗ : ••┈┈┈┈• A.D.ಗೊರವಾಲ ಸಮಿತಿ
■. ಉದ್ದೇಶ : ••┈┈┈┈• ಆಡಳಿತ ಸುಧಾರಣೆ.

— ಮತ್ತಿನ್ನೇನಾದರೂ ಇವುಗಳಲ್ಲಿ ಸೇರ್ಪಡೆಗೆ ತಾವುಗಳು ಇಚ್ಛಿಸಿದಲ್ಲಿ ದಯವಿಟ್ಟು ನನ್ನ ಗಮನಕ್ಕೆ ತರಬೇಕೆಂಬ ವಿನಂತಿ.

☀ಭಾರತದ ಪ್ರಮುಖ ಸಂಶೋಧನಾ ಸಂಸ್ಥೆಗಳು : (Famous Research Institutes in India)

☀ಭಾರತದ ಪ್ರಮುಖ ಸಂಶೋಧನಾ ಸಂಸ್ಥೆಗಳು :
(Famous Research Institutes in India)
━━━━━━━━━━━━━━━━━━━━━━━━━━━━━━━━━━━━━━━━━━━━━
★ ಸಾಮಾನ್ಯ ಜ್ಞಾನ
(General Knowledge)

★ಸಾಮಾನ್ಯ ಅಧ್ಯಯನ
(General Studies)


— ಪ್ರಸ್ತುತ ಭಾರತದಲ್ಲಿ ನೂರಕ್ಕೂ ಹೆಚ್ಚು ಸಂಶೋಧನಾ ಸಂಸ್ಥೆಗಳು ಇದ್ದು ಅವುಗಳಲ್ಲಿ ಪ್ರಮುಖವಾಗಿರುವ ಕೆಲವೊಂದನ್ನು ಆಯ್ದು 'ಸ್ಪರ್ಧಾಲೋಕ'ದಲ್ಲಿ ವಿವರಿಸಲು ಪ್ರಯತ್ನಿಸಲಾಗಿದೆ. ಸ್ಪರ್ಧಾತ್ಮಕ ಪರೀಕ್ಷಾ ದೃಷ್ಟಿಯಿಂದ ಇವುಗಳು ಮಹತ್ವದ್ದಾಗಿವೆ.ಮತ್ತಿನ್ನೇನಾದರೂ ಇವುಗಳಲ್ಲಿ ಸೇರ್ಪಡೆಗೆ ತಾವುಗಳು ಇಚ್ಛಿಸಿದಲ್ಲಿ ದಯವಿಟ್ಟು ನನ್ನ ಗಮನಕ್ಕೆ ತರಬೇಕೆಂಬ ವಿನಂತಿ.


●.ಸಂಶೋಧನಾ ಸಂಸ್ಥೆಗಳು ••┈┈┈┈┈┈┈┈┈┈┈•• ●.ಸ್ಥಳ
••┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈••

1) ಕೇಂದ್ರೀಯ ಅರಣ್ಯ ಸಂಶೋಧನಾ ಸಂಸ್ಥೆ ••┈┈┈┈┈┈•• ದೆಹ್ರಾದೂನ್.(ಉತ್ತರಖಂಡ)

2) ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಪೆಟ್ರೋಲಿಯಂ. ••┈┈┈┈┈┈••  ದೆಹ್ರಾದೂನ್

3) ಹಪ್ಕೈನ್ ಇನ್ಸ್ಟಿಟ್ಯೂಟ್ ••┈┈┈┈┈┈•• ಮುಂಬೈ.

4) ಭಾರತೀಯ ಕ್ಯಾನ್ಸರ್ ರಿಸರ್ಚ್ ಇನ್ಸ್ಟಿಟ್ಯೂಟ್ ••┈┈┈┈┈┈•• ಮುಂಬೈ.

5) ಟಾಟಾ ಇನ್ಸ್ಟಿಟ್ಯೂಟ್ ಆಫ್ ಫಂಡಾಮೆಂಟಲ್ ರಿಸರ್ಚ್ ••┈┈┈┈┈┈•• ಮುಂಬೈ.

6) ತಳಿ ಸಂವರ್ಧನಾ ಸಂಸ್ಥೆ ••┈┈┈┈┈┈•• ಹಿಸ್ಸಾರ್ (ಹರ್ಯಾಣ).

7) ರಾಷ್ಟ್ರೀಯ ಹೈನುಗಾರಿಕೆ ಸಂಶೋಧನಾ ಸಂಸ್ಥೆ ••┈┈┈┈┈┈•• ಕರ್ನಾಲ್ (ಹರ್ಯಾಣ).

8) ರಾಷ್ಟ್ರೀಯ ಕ್ಷಯರೋಗ ಸಂಸ್ಥೆ ••┈┈┈┈┈┈•• ಬೆಂಗಳೂರು.

9) ರಾಮನ್ ಸಂಶೋಧನಾ ಕೇಂದ್ರ ••┈┈┈┈┈┈•• ಬೆಂಗಳೂರು.

10) ನ್ಯಾಶನಲ್ ಏರೊನಾಟಿಕಲ್ ಲ್ಯಾಬರೋಟರಿ ••┈┈┈┈┈┈•• ಬೆಂಗಳೂರು.

11) ವಲ್ಲಭಭಾಯ್ ಪಟೇಲ್ ಚೆಸ್ಟ್ ಇನ್ಸ್ಟಿಟ್ಯೂಟ್ ••┈┈┈┈┈┈•• ದೆಹಲಿ.

12) ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಕಮ್ಯುನಿಕೆಬಲ್ ಡಿಸೀಜ್ ••┈┈┈┈┈┈•• ದೆಹಲಿ.

13) ಕೇಂದ್ರೀಯ ರಸ್ತೆ ಸಂಶೋಧನಾ ಸಂಸ್ಥೆ ••┈┈┈┈┈┈•• ದಹಲಿ.

14) ಭಾರತೀಯ ಹವಾಮಾನ ವೀಕ್ಷಣಾಲಯ ••┈┈┈┈┈┈•• ಪುಣೆ ಮತ್ತು ದೆಹಲಿ.

15) ವೈದ್ಯಕೀಯ ವಿಜ್ಞಾನ ಅಖಿಲ ಭಾರತ ಸಂಸ್ಥೆ (ಏಮ್ಸ್) ••┈┈┈┈┈┈•• ದಹಲಿ.

16) ಅಖಿಲ ಭಾರತ ಮಲೇರಿಯಾ ಸಂಶೋಧನಾ ಸಂಸ್ಥೆ ••┈┈┈┈┈┈•• ದಹಲಿ.

17) ಭಾರತೀಯ ಕೃಷಿ ಸಂಶೋಧನಾ ಸಂಸ್ಥೆ ••┈┈┈┈┈┈•• ದಹಲಿ.

18) ಕೇಂದ್ರೀಯ ತೆಂಗು ಸಂಶೋಧನಾ ಸಂಸ್ಥೆ (ಕಾಸರಗೋಡು) ••┈┈┈┈┈┈•• ಕೇರಳ.

19) ರಾಷ್ಟ್ರೀಯ ಪರಿಸರ ಇಂಜಿನಿಯರಿಂಗ್ ಸಂಶೋಧನಾ ಸಂಸ್ಥೆ ••┈┈┈┈┈┈•• ನಾಗ್ಪುರ.

20) ಕೇಂದ್ರೀಯ ಇಂಧನ ಸಂಶೋಧನಾ ಸಂಸ್ಥೆ ••┈┈┈┈┈┈•• ಧನ್ ಬಾದ್.

21) ಆಣ್ವಿಕ ಮತ್ತು ಕೋಶಗಳ ಜೀವವಿಜ್ಞಾನ ಕೇಂದ್ರ ••┈┈┈┈┈┈•• ಹೈದರಾಬಾದ್.

22) ರಾಷ್ಟ್ರೀಯ ಸಸ್ಯವಿಜ್ಞಾನ ಸಂಶೋಧನಾ ಸಂಸ್ಥೆ ••┈┈┈┈┈┈•• ಲಕ್ನೋ.

23) ಕೇಂದ್ರೀಯ ಔಷಧ ಸಂಶೋಧನಾ ಸಂಸ್ಥೆ ••┈┈┈┈┈┈•• ಲಕ್ನೋ.

24) ಕೈಗಾರಿಕಾ ಟಾಕ್ಸಿಕಾಲಜಿ ಸಂಶೋಧನಾ ಸಂಸ್ಥೆ ••┈┈┈┈┈┈•• ಲಕ್ನೋ.

25) ಕೇಂದ್ರೀಯ ಔಷಧ ಸಂಶೋಧನಾ ಸಂಸ್ಥೆ ••┈┈┈┈┈┈•• ಲಕ್ನೋ.

26) ಭಾರತೀಯ ಪಶುವೈದ್ಯ ಸಂಶೋಧನಾ ಸಂಸ್ಥೆ ••┈┈┈┈┈┈•• ರಾಮಗಢ. (ಹಿಮಾಚಲ ಪ್ರದೇಶ), ಇಜ್ಜತ್ ನಗರ (ಉತ್ತರ ಪ್ರದೇಶ).

27) ಜವಳಿ ಸಂಶೋಧನಾ ಸಂಸ್ಥೆ ••┈┈┈┈┈┈•• ಅಹಮದಾಬಾದ್.

28) ರಾಷ್ಟ್ರೀಯ ಉದ್ಯೋಗ ಆರೋಗ್ಯ ಸಂಸ್ಥೆ ••┈┈┈┈┈┈•• ಅಹಮದಾಬಾದ್.

29) ಕೇಂದ್ರೀಯ ಆಲೂಗಡ್ಡೆ ಸಂಶೋಧನಾ ಸಂಸ್ಥೆ ••┈┈┈┈┈┈•• ಶಿಮ್ಲಾ.

30) ಕೇಂದ್ರೀಯ ಮೆಕ್ಯಾನಿಕಲ್ ಎಂಜಿನಿಯರಿಂಗ್ ಸಂಶೋಧನಾ ಸಂಸ್ಥೆ ••┈┈┈┈┈┈•• ದುರ್ಗಾಪುರ.

31) ಕೇಂದ್ರೀಯ ಕುಷ್ಠರೋಗ ತರಬೇತಿ ಮತ್ತು ಸಂಶೋಧನಾ ಸಂಸ್ಥೆ ••┈┈┈┈┈┈•• ಚಿಂಗಲ್ ಪೇಟ್.

32) ರಾಷ್ಟ್ರೀಯ ಶೇಂಗಾ ಸಂಶೋಧನಾ ಸಂಸ್ಥೆ ••┈┈┈┈┈┈•• ಜುನಾಗಢ್.

34) ಕೇಂದ್ರೀಯ ಚರ್ಮ ಸಂಶೋಧನಾ ಸಂಸ್ಥೆ ••┈┈┈┈┈┈•• ಚೆನೈ.

35) ಕೇಂದ್ರೀಯ ವಿದ್ಯುತ್-ರಾಸಾಯನಿಕ ಸಂಶೋಧನಾ ಸಂಸ್ಥೆ ••┈┈┈┈┈┈•• ಕರೈಕುಡಿ.

36) ಕೇಂದ್ರೀಯ ಆಹಾರ ತಾಂತ್ರಿಕ ಸಂಶೋಧನಾ ಸಂಸ್ಥೆ ••┈┈┈┈┈┈•• ಮೈಸೂರು (ಕರ್ನಾಟಕ).

37) ಸೆಂಟ್ರಲ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿ ••┈┈┈┈┈┈•• ಪುಣೆ (ಮಹಾರಾಷ್ಟ್ರ).

38) ಭಾರತೀಯ ಲ್ಯಾಕ್ ರಿಸರ್ಚ್ ಇನ್ಸ್ಟಿಟ್ಯೂಟ್ ••┈┈┈┈┈┈•• ರಾಂಚಿ (ಜಾರ್ಖಂಡ್).

39) PGI ವೈಧ್ಯಕೀಯ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆ ••┈┈┈┈┈┈•• ಚಂಡೀಘಢ.

40) ಭಾರತೀಯ ಜೀವ ರಾಸಾಯನಿಕ ಸಂಸ್ಥೆ ••┈┈┈┈┈┈•• ಕೋಲ್ಕತಾ.

41) ಕೇಂದ್ರೀಯ ಸೆಣಬು ತಾಂತ್ರಿಕ ಸಂಶೋಧನಾ ಸಂಸ್ಥೆ ••┈┈┈┈┈┈•• (ಬ್ಯಾರಕ್ ಪುರ) ಕೋಲ್ಕತಾ.

42) ಭಾರತೀಯ ಪುರಾತತ್ವ ಇಲಾಖೆ ••┈┈┈┈┈┈•• ಕೋಲ್ಕತಾ.

43) ಸ್ಕೂಲ್ ಆಪ್ ಟ್ರಾಪಿಕಲ್ ಮೆಡಿಸಿನ್ ••┈┈┈┈┈┈•• ಕೋಲ್ಕತಾ .

44) ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಪ್ ಹೈಜೀನ್ ಆಂಡ್ ಪಬ್ಲಿಕ್ ಹೆಲ್ಥ್ ••┈┈┈┈┈┈•• ಕೋಲ್ಕತಾ.

45) ಸೆಂಟ್ರಲ್ ಗ್ಲಾಸ್ ಅಂಡ್ ಸೆರಾಮಿಕ್ ರಿಸರ್ಚ್ ಇನ್ಸ್ಟಿಟ್ಯೂಟ್ ••┈┈┈┈┈┈•• ಕೋಲ್ಕತಾ.

46) ರಾಷ್ಟ್ರೀಯ ಭೂಭೌತಶಾಸ್ತ್ರ ಸಂಶೋಧನಾ ಸಂಸ್ಥೆ ••┈┈┈┈┈┈•• ಹೈದರಾಬಾದ್.

47) ನ್ಯಾಷನಲ್ ಇನ್ಸ್ಟಿಟ್ಯೂಟ್ ಆಪ್ ನ್ಯೂಟ್ರಿಷನ್ ••┈┈┈┈┈┈•• ಹೈದರಾಬಾದ್.

48) ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ ••┈┈┈┈┈┈•• ಬೆಂಗಳೂರು.

49) ಉನ್ನತ ಸಂಶೋಧನಾ ಪ್ರಯೋಗಾಲಯ ••┈┈┈┈┈┈•• ಗುಲ್ಮರ್ಗ್.

50) ಕೇಂದ್ರೀಯ ಗಣಿ ಸಂಶೋಧನಾ ಸಂಸ್ಥೆ ••┈┈┈┈┈┈•• ಧನ್ಬಾದ್.

51) ಕೇಂದ್ರೀಯ ಕಟ್ಟಡ ಸಂಶೋಧನಾ ಸಂಸ್ಥೆ ••┈┈┈┈┈┈•• ರೂರ್ಕಿ.

52) ಕೇಂದ್ರೀಯ ವೈಜ್ಞಾನಿಕ ಸಲಕರಣೆಗಳ ಸಂಸ್ಥೆ ••┈┈┈┈┈┈•• ಚಂಡೀಘಢ.

53) ಕೇಂದ್ರೀಯ ಉಪ್ಪು ಮತ್ತು ಸಾಗರ ರಾಸಾಯನಿಕ ಸಂಶೋಧನಾ ಸಂಸ್ಥೆ ••┈┈┈┈┈┈•• ಭಾವನಗರ್.

54) ಕೇಂದ್ರೀಯ ಭತ್ತ ಸಂಶೋಧನಾ ಸಂಸ್ಥೆ🏼••┈┈┈┈┈┈•• ಕಟಕ್.

55) ರಾಷ್ಟ್ರೀಯ ಸಾಗರೀಕ ಸಂಸ್ಥೆ ••┈┈┈┈┈┈•• ಪಣಜಿ .

56) ರಾಷ್ಟ್ರೀಯ ಸಕ್ಕರೆ ಸಂಶೋಧನಾ ಸಂಸ್ಥೆ ••┈┈┈┈┈┈•• ಕಾನ್ಪುರ.

57) ಕೇಂದ್ರೀಯ ಕೃಷಿ ಸಂಶೋಧನಾ ಸಂಸ್ಥೆ🏼••┈┈┈┈┈┈•• ಪೋರ್ಟ್ ಬ್ಲೇರ್.

58) ಭಾರತೀಯ ಮಣ್ಣು ವಿಜ್ಞಾನ ಸಂಸ್ಥೆ🏼••┈┈┈┈┈┈•• ಭೋಪಾಲ್.

59) ಕೇಂದ್ರೀಯ ತಂಬಾಕು ಸಂಶೋಧನಾ ಸಂಸ್ಥೆ ••┈┈┈┈┈┈•• ರಾಜಮಂಡ್ರಿ.

60) ಕೇಂದ್ರ ರಬ್ಬರ್ ಬೆಳೆ ಸಂಶೋಧನಾ ಸಂಸ್ಥೆ ••┈┈┈┈┈┈•• ತಿರುವನಂತಪುರಂ.

61) ರಾಷ್ಟ್ರೀಯ ರಾಸಾಯನಿಕ ಪ್ರಯೋಗಾಲಯ🏼••┈┈┈┈┈┈•• ಪುಣೆ (ಮಹಾರಾಷ್ಟ್ರ)

Wednesday 23 December 2015

☀ಯು.ಪಿ.ಎಸ್.ಸಿ (UPSC) ಮುಖ್ಯ ಪರೀಕ್ಷೆ ಇಂಗ್ಲೀಷ್ ಪ್ರಶ್ನೆಪತ್ರಿಕೆ -2015 UPSC Mains - Compulsory English Paper -2015

☀ಯು.ಪಿ.ಎಸ್.ಸಿ (UPSC) ಮುಖ್ಯ ಪರೀಕ್ಷೆ ಇಂಗ್ಲೀಷ್ ಪ್ರಶ್ನೆಪತ್ರಿಕೆ -2015
UPSC Mains - Compulsory English Paper -2015
━━━━━━━━━━━━━━━━━━━━━━━━━━━━━━━━━━━━━━━━━━━━━

••► C series.

••► 22 Dec 2015 ರಂದು ನಡೆದ ಯು.ಪಿ.ಎಸ್.ಸಿ (UPSC) ಮುಖ್ಯ ಪರೀಕ್ಷೆಯ 'ಸಿ' ಸಿರೀಸ್ ನ ಪ್ರಶ್ನೆ ಪತ್ರಿಕೆಯನ್ನು ಇಲ್ಲಿ 'ಸ್ಪರ್ಧಾಲೋಕ' ದಲ್ಲಿ ಕೊಡಲು ಪ್ರಯತ್ನಿಸಿದ್ದು, ಮುಂಬರುವ ಯು.ಪಿ.ಎಸ್.ಸಿ (UPSC) ಮುಖ್ಯ ಪರೀಕ್ಷೆಯ ತಯಾರಿ ನಡೆಸುತ್ತಿರುವ ಸ್ಪರ್ಧಾರ್ಥಿಗಳಿಗೆ ಇದು ಸಹಾಯವಾಗುತ್ತದೆ ಎಂದು ನನ್ನ ಅನಿಸಿಕೆ. ಮುಖ್ಯ ಪರೀಕ್ಷೆಯು ವಿವರಣಾತ್ಮಕ (ಲಿಖಿತ) ಮಾದರಿಯಲ್ಲಿ ಇರುತ್ತದೆ.

••► ಈ ಕೆಳಗೆ ವಿವರಿಸಲಾದ ಪ್ರಶ್ನೆಗಳು ನೆನ್ನೆ (22 Dec 2015 ರಂದು) ನಡೆದ ಯು.ಪಿ.ಎಸ್.ಸಿ (UPSC) ಮುಖ್ಯ ಪರೀಕ್ಷೆಯಲ್ಲಿ ಕೇಳಲ್ಪಟ್ಟಿರುವಂಥವು.


Question 1 : Write an essay in about 600 words on anyone topic (100 Marks)
━━━━━━━━━━━━━━━━━━━━━━━━━━━━━━━━━━━━━━━━━━━━━
► Impact of politics on society
► E-commerce: a win-win situation for all.
► Harassment of women at workplaces
► Does the Indian cinema reflect social reality?


Question 2 :  Read carefully the passage given below and write your answers to the questions that follow in clear, correct and concise language  (15×5=75 marks)
━━━━━━━━━━━━━━━━━━━━━━━━━━━━━━━━━━━━━━━━━━━━━
► A desert is a barren area of land where little precipitation occurs and consequently living conditions are threatening for plant and animal life. The lack of vegetation exposes the vulnerable surface of the ground to the processes of denudation. About one-third of the land surface of the world is arid or semi-arid. Deserts are usually hot and barren places; yet they are also beautiful. A few plants, rocks and dusty red-brown soil make up the ingredients of most North American deserts where there is sufficient food and water for certain animals to survive. Deserts cover more than one-fifth of the Earth’s land and they are found on every continent. A place that receives less than 10 inches of rain per year is normally considered a desert. They are part of a wider classification of regions called “dry land”. These areas exist under a moisture deficit, which means they repeatedly lose more moisture through evaporation than they receive from annual precipitation.

Deserts are biologically rich habitats with a vast array of animals and plants that have adapted to harsh conditions there. Some deserts are among the planet’s last remaining areas of total wilderness. Yet more than one billion people, one-sixth of the Earth’s population, actually live in the desert regions.

Despite the common notion of deserts as dry and hot, there are cold deserts as well. One famous dry and hot place in the world with no visible rock or plant and barely any water is the Sahara desert. It is the largest hot desert in the world that reaches temperatures of up to 122 degrees Fahrenheit during the day. Some deserts are very cold, like the Gobi desert in Asia and the desert on the continent of Antarctica.

Only about 10 percent of deserts are covered by sand dunes. The driest deserts get less than half an inch of precipitation each year and that is from condensed fog.
Desert animals have adapted ways to help them keep cool and use less water. Camels for exemple, can go for days without food and water. The hump stores fat, which can be used as both food and a water source for the animal when the going gets tough. Camels also have thick hair in their ears for keeping out sand; they also sport closable nostrils, an eye membrane, and wide feet that act like snow-shoes in the land.

Desert plants may have to go without fresh water for years at a time. Some plants have adapted to the arid climate by growing long roots that tap water from deep underground. Other plants, such as cacti, have special means of storing and conserving water. Many desert plants can live to be hundreds of years old.

Some of the world’s semi-arid regions are turning into deserts at an alarming rate. This process, known as “desertification”, is not caused by drought, but usually arises from the demands of human population that settles on the semi arid lands to grow crops and graze animals. The pounding of the soil by the hooves of livestock may degrade the soil and encourage erosion by wind and water. Global warming also threatens to change the ecology of deserts. Higher temperature may produce an increasing number of wildfires that alter desert landscape by eliminating slow -growing trees and shrubs and replacing them with fast-growing grasses.

Questions:
━━━━━━━━━━
► Explain what you understand by barren and dry land. ( 15 M)
► What do you understand by rich habitats? (15 M)
► How have desert animals and plants in arid climate adapted themselves to the use of less water. (15 M)
► Describe the process of desertification. (15 M)
What are the camel’s two most visible features that make it perfect for deserts? (15 M)


Question 3 : Make a precis of the following passage in about one-third of its length. Do not give a title to it. The precis should be written in your own language. (75 Marks)
━━━━━━━━━━━━━━━━━━━━━━━━━━━━━━━━━━━━━━━━━━━━━
► The means may be equated to a seed, the end to a tree; and there is just the same inviolable connection between the means and the end as there is between the seed and the tree. I am not likely to obtain the result flowing from the worship of God by laying myself prostrate before Satan. If, therefore, anyone were to say; ‘I want to worship God; it does not matter that I do so by means Satan’, it would be set down as ignorant folly. We reap exactly as we sow.
If I want to deprive you of your watch, I shall certainly have to fight for it; if I want to buy your watch, I shall have to pay you for it; and if I want it as a gift, I shall have to plead for it; and according to the means I employ, the watch is a stolen property, or a donation. Thus we see three different results from three different means. Will you still say that means do not matter ?

Let us proceed a little further. A well-armed man has stolen your property, you have harboured the thought of his act, you are filled with anger, you argue that you want to punish that rogue, not for your own sake, but for the good of your neighbours; you have collected a number of armed men, you want to take his house by assault; he is duly informed of it, he runs away; he, too is incensed. He collects his brother-robbers, and sends you a defiant message that he will commit robbery in broad daylight. You are strong, you do not fear him. You’re prepared to receive him. Meanwhile, the robber pesters your neighbours. They complain before you. You reply that you are doing all for their sake, you do not mind that your own goods have been stolen. Your neighbours reply that robber never pestered them before, and that he commenced his depredations only after you declared hostilities against him. You’re between Scylla and Charybdis. You’re full of pity for the poor men. What they say is true. What are you to do? You’ll be disgraced if you now leave the robber alone. You, therefore, tell the poor men: ‘Never mind. Come, my wealth is yours. I will give you arms. I will train you how to use them; you should belabour the rogue; don’t you leave him alone.’ And so the battle grows. The robbers increase in numbers; your neighbours have deliberately put themselves to inconvenience. Thus the result of wanting to take revenge upon the robber is that you have disturbed your own peace; you are in perpetual fear of being robbed and assaulted; your courage has given place to cowardice. If you patiently examine the argument, you will see that I have not overdrawn the picture. This is one of the means.

Now let us examine the other. You set this armed robber down as an ignorant brother, you intend to reason with him at a suitable opportunity; you argue that he is, after all, a fellow man; you do not know what prompted him to steal. You, therefore, decide that when you can, you will destroy the man’s motive for stealing. Whilst you are thus reasoning with yourself, the man comes again to steal. Instead of being angry with him, you take pity on him. Henceforth, you keep your doors and windows open, you change your sleeping place, and you keep your things in a manner most accessible to him. The robber comes again and is confused as all this is new to him; nevertheless, he takes away your things. But his mind is agitated. He enquires about you in the village, he comes to learn about your broad and loving heart; he repents, he begs your pardon, returns you your things, and leaves off the stealing habit. He becomes your servant, and you find tor him honourable employment. This is the second method.

Thus, you see, different means have brought about totally different results. I do not wish to deduce from this that robbers will
act in the above manner or that all will have the same pity and love like you. I only wish to show that fair means alone can produce fair results, and that, at least in the majority of cases, if not indeed in all, the force of love and pity is infinitely greater than the force of arms. There Is harm jn the exercise of force, never in that of pity. (766 Words)


Question 4 (a) :  Rewrite the following sentences after making necessary changes in the original corrections. Do not make unnecessary changes in the original sentence
(1 x 10 marks)
━━━━━━━━━━━━━━━━━━━━━━━━━━━━━━━━━━━━━━━━━━━━━
► He enjoyed during the holidays.
► Whoever works hard he will win
► The man who knocked at the door was stranger.
► I asked my colleague when was he going to his home town
► Besides clothes, the shopkeeper deals with cosmetics too.
► He is desirous for joining the army.
► The judge said that the truth always triumphed.
► one should help his friend in difficulty
► Sachin Tendulkar is the best batsman India has produced, isn’t it?
► More you read less you understand.


Question 4 (b) : Supply the missing words : (1 × 5 Marks)
━━━━━━━━━━━━━━━━━━━━━━━━━━━━━━━━━━━━━━━━━━━━━
► Mr. Sharma is senior ______ Mr. Verma.
► He is _____poor to afford travelling by air.
► More than 160 million people suffer ________ malaria
► Beware_________pickpockets.
► Time and _______wait for none


Question 4 (c) :  Use the correct forms of the verbs given in brackets (1 × 5 Marks)
━━━━━━━━━━━━━━━━━━━━━━━━━━━━━━━━━━━━━━━━━━━━━
► Your friends ______ for you tor over an hour, (wait)
► It is not worth_____ so much money for this concert (pay)
► When I reached the station, the train______ (leave)
► I_______ the Taj Mahal last month, (visit)
► The criminal _______the victim with a blunt object, (attack)


Question 4 (d) :Write the antonyms of the following : (1 × 5 Marks)
━━━━━━━━━━━━━━━━━━━━━━━━━━━━━━━━━━━━━━━━━━━━━
► Arrival


Question 5 (a) :  Rewrite each of the following sentences as directed without changing the meaning (1 × 10 Marks)
━━━━━━━━━━━━━━━━━━━━━━━━━━━━━━━━━━━━━━━━━━━━━
► He is too arrogant to listen to advice (Change into a complex sentence)
► He said to me, “What is your name? (Change into indirect speech)
► My mother asked me if I had finished my breakfast (Change into direct speech)
► The people will make him president (Change into passive voice)
► My pocket has been picked (Change into active voice)
► He confessed that he was guilty (Change into a simple sentence)
► He ran fast to reach the bus stop (Change into an interrogative sentence)
► To the best of my knowledge, he is a vegetarian (Begin the sentence : As far as …)
► A.R. Rehman is a versatile music composer (Supply an appropriate tag question)
► It is a pity that a noble person should Suffer (Change into an exclamatory sentence)


Question 5 (b) : Use the following words to make sentences that bring out their meaning clearly. Do not change the form of the words. (No marks will be given for vague and ambiguous sentences.) (1 x 5 Marks)
━━━━━━━━━━━━━━━━━━━━━━━━━━━━━━━━━━━━━━━━━━━━━
► drought




(courtesy :raj ias academy)

Tuesday 22 December 2015

☀️.ಸರಿಯುತ್ತರಗಳೋಂದಿಗೆ... ಕರ್ನಾಟಕ ಪೋಲೀಸ್ ಸಬ್ ಇನ್ ಸಪೆಕ್ಟರ್ (K-PSI) - ಸಾಮಾನ್ಯ ಅಧ್ಯಯನ ಮಾದರಿ ಪ್ರಶ್ನೆ ಪತ್ರಿಕೆ -1-2015 (Karnataka Police Sub-Inspector General Studies Model Question Paper-1-2015)

☀️. ಸರಿಯುತ್ತರಗಳೋಂದಿಗೆ... ಕರ್ನಾಟಕ ಪೋಲೀಸ್ ಸಬ್ ಇನ್ ಸಪೆಕ್ಟರ್ (K-PSI) - ಸಾಮಾನ್ಯ ಅಧ್ಯಯನ ಮಾದರಿ ಪ್ರಶ್ನೆ ಪತ್ರಿಕೆ -1-2015
(Karnataka Police Sub-Inspector General Studies Model Question Paper-1-2015)
━━━━━━━━━━━━━━━━━━━━━━━━━━━━━━━━━━━━━━━━━━━━━━━━

●.ಸೂಚನೆಗಳು :
★ ಇಲ್ಲಿ ತಯಾರಿಸಲಾದ ಪೋಲೀಸ್ ಸಬ್ ಇನ್ ಸಪೆಕ್ಟರ್ (K-PSI) - 2015 ಸಾಮಾನ್ಯ ಜ್ಞಾನ ಮಾದರಿ ಪ್ರಶ್ನೆ ಪತ್ರಿಕೆ 1 ಯು ಈ  ಪರೀಕ್ಷೆಗಷ್ಟೇ ಸೀಮಿತಗೊಳಪಡಿಸದೇ ಎಲ್ಲಾ ರೀತಿಯ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಹಾಯವಾಗುವ ದೃಷ್ಟಿಯಿಂದ ತಯಾರಿಸಲಾಗಿದೆ.

★ ಹಿಂದೆ ನಡೆಸಲ್ಪಟ್ಟ ಪ್ರಶ್ನೆ ಪತ್ರಿಕೆಯನ್ನುಗಮನದಲ್ಲಿಡ್ಟುಕೊಂಡು ನನ್ನ ಜ್ಞಾನ ಪರಿಮಿತಿಯಲ್ಲಿ ಈ ಮಾದರಿ ಪ್ರಶ್ನೆ ಪತ್ರಿಕೆ 1ಯನ್ನು ತಯಾರಿಸಲಾಗಿದ್ದು, ಏನಾದರೂ ಪ್ರಮಾದ ಕಂಡುಬಂದಲ್ಲಿ ದಯವಿಟ್ಟು ನನ್ನ ಗಮನಕ್ಕೆ ತರಬೇಕೆಂದು ವಿನಂತಿಸಿಕೊಳ್ಳುವೆ.

★ ನಿಮ್ಮ ಕೌಶಲ್ಯಕ್ಕಾಗಿಯೇ ನಾನು ಉತ್ತರಗಳನ್ನು ಇಲ್ಲಿ ಪ್ರಕಟಿಸಿಲ್ಲ.  ಶೀಘ್ರದಲ್ಲಿಯೇ ಉತ್ತರಗಳನ್ನೂ ನಿಮ್ಮ ಮುಂದಿಡುವೆ.

★ ತಾವು ನಿಮ್ಮ ಸರಿ ಉತ್ತರಗಳನ್ನು ನನಗೆ ಕಮೆಂಟ್ ಮೂಲಕ ತಿಳಿಸಿ.

★ ಹೆಚ್ಚಿನ ಮಾಹಿತಿಗಾಗಿ ಈ ಮೊದಲು ಪ್ರಕಟಿಸಿದ ಎಸ್.ಡಿ.ಎ (SDA) ಮತ್ತು ಎಫ್.ಡಿ.ಎ (FDA) -2015 ಮಾದರಿ ಪ್ರಶ್ನೆ ಪತ್ರಿಕೆಯನ್ನು ಕೂಡಾ ಅವಲೋಕಿಸಿ. ಇದರಲ್ಲಿರವ ಕೆಲವು ಪ್ರಶ್ನೆಗಳು ಕೂಡಾ ಮುಂಬರುವ ಪರೀಕ್ಷೆಗಳಿಗೆ ಸಂಭವನೀಯ.

★ ಅತೀ ಶೀಘ್ರದಲ್ಲಿಯೇ---- "ಪೋಲೀಸ್ ಸಬ್ ಇನ್ ಸಪೆಕ್ಟರ್ (K-PSI) - 2015 ಸಾಮಾನ್ಯ ಜ್ಞಾನ ಮಾದರಿ ಪ್ರಶ್ನೆ ಪತ್ರಿಕೆ 2"

— ನಿಮ್ಮ ಸಲಹೆಗಳು ನನಗೆ ಅತ್ಯಮೂಲ್ಯವಾದವುಗಳು.

••━━━━━━━━━━━━━━━━━━━━━━━━━━━━━━━━━━━━━━━━━━━━━••


ಪ್ರಶ್ನೆ ನಂ: 1) ಆಧುನಿಕ ಪೇಷವರ ಎಂದು ಕರೆಯಲ್ಪಡುತ್ತಿದ್ದ ಪ್ರದೇಶ ಯಾವುದು?
A] ಉಜ್ಜಯಿನಿ
B] ಗಾಂಧಾರ√
C] ವಿಕ್ರಮಶಿಲಾ
D] ತಕ್ಷಶಿಲಾ


ಪ್ರಶ್ನೆ ನಂ: 2) ರಕ್ತಹೀನತೆ ಹಾಗೂ ಬಿಳಿ ರಕ್ತ ಕಣಗಳ (RBC) ಯ ಹಾನಿಯು ಯಾವ ವಿಟಾಮಿನ್ ಕೊರತೆಯಿಂದ ಉಂಟಾಗುತ್ತದೆ?
A] ಜೀವಸತ್ವ B1
B] ಜೀವಸತ್ವ C
C] ಜೀವಸತ್ವ B12 √
D] ಜೀವಸತ್ವ K


ಪ್ರಶ್ನೆ ನಂ: 3) ಪ್ರಸ್ತುತ ರಾಜ್ಯದ ನೂತನ ಪೊಲೀಸ್ ಮಹಾನಿರ್ದೇಶಕರಾಗಿ ನೇಮಕಗೊಂಡವರು ಯಾರು?
A] ಓಂ ಪ್ರಕಾಶ್√
B] ಕೃಷ್ಣನ್ ಪಾಲ್
C] ಕಲ್ ರಾಜ್ ಮಿಶ್ರಾ
D] ಸುರ್ಜಿತ್ ಪ್ರಕಾಶ್


ಪ್ರಶ್ನೆ ನಂ: 4) ಉಭಯ ಕವಿ ಚಕ್ರವರ್ತಿ ಬಿರುದುಳ್ಳ ಕವಿ ಯಾರು?
A] ಪಂಪ
B] ಪೊನ್ನ√
C] ರನ್ನ
D] ರಾಘವಾಂಕ


ಪ್ರಶ್ನೆ ನಂ: 5) ಅರಣ್ಯ ಸ್ಥಿತಿಗತಿ ವರದಿ 2011 ರ ಪ್ರಕಾರ ಭಾರತದ ವಿಸ್ತೀರ್ಣವನ್ನು ಆವರಿಸಿರುವ ಅರಣ್ಯ ಪ್ರಮಾಣ ಎಷ್ಟು?
A] 16.5%
B] 17.18%
C] 18.48%
D] 21.05%√


ಪ್ರಶ್ನೆ ನಂ: 6) 2015 ರಲ್ಲಿ ಅಂತರಾಷ್ಟ್ರೀಯ ಒಲಂಪಿಕ್ಸ ಸಮೀತಿಗೆ ಸೇರ್ಪಡೆಗೊಂಡ 206ನೇ ರಾಷ್ಟ್ರ ಯಾವುದು?
A] ಲಾಟ್ವಿಯಾ
B] ದಕ್ಷಿಣ ಸೂಡನ್√
C] ಥೈಲ್ಯಾಂಡ್
D] ಲಿಥುವೇನಿಯಾ


ಪ್ರಶ್ನೆ ನಂ: 7) ಅತಿ ಹೆಚ್ಚು ಬಾರಿ ರಾಷ್ಟ್ರಪತಿ ಆಡಳಿತಕ್ಕೆ ಒಳಪಟ್ಟ ರಾಜ್ಯ ಯಾವುದು?
A] ಕರ್ನಾಟಕ
B] ಪಂಜಾಬ್
C] ಉತ್ತರ ಪ್ರದೇಶ√
D] ತಮಿಳುನಾಡು


ಪ್ರಶ್ನೆ ನಂ: 8) 'ನೀಲ ದರ್ಪಣ್ ಮಿತ್ರ' ಎಂಬ ಕೃತಿ ರಚಿಸಿದವರು ಯಾರು?
A] ವಿಷ್ಣು ಬಿಸ್ವಾಸ್
B] ದೀನ ಬಂಧುಮಿತ್ರ √
C] ಕೇಸಬ್ ಚಂದ್ರ ಸೇನ್
D] ಅರವಿಂದೋ ಘೋಷ್


ಪ್ರಶ್ನೆ ನಂ: 9) 'ಹಮ್ಮುರಬಿ ಕೋಡ್' ಗಳಿಂದ ಪ್ರಸಿದ್ಧನಾದ ಹಮ್ಮುರಬಿಯು ಯಾವ ಜನಾಂಗದ ನಾಗರಿಕತೆಗೆ ಸಂಬಂಧಿಸಿದ ಪ್ರಸಿದ್ದ ಅರಸನಾಗಿದ್ದನು ?
A] ಸುಮೇರಿಯನ್ನರು
B] ಬಾಬಿಲೋನಿಯನ್ನರು√
C] ಅಸ್ಸೀರಿಯನ್ನರು
D] ಚಾಲ್ಡಿಯನ್ನರು


ಪ್ರಶ್ನೆ ನಂ: 10) ಭಾರತ ಸರ್ಕಾರದ ಕೆಳಕಂಡ ಯಾವ ಯೋಜನೆ ಅತಿದೊಡ್ಠ ನೇರ ನಗದು ವರ್ಗಾವಣೆ ಎಂಬ ಖ್ಯಾತಿಯ ಮೂಲಕ ಗಿನ್ನಿಸ್ ದಾಖಲೆ ಪುಸ್ತಕದಲ್ಲಿ ನಮೂದಾಯಿತು?
A] ಪಹಲ್√
B] ಅಟಲ್ ಪೆನ್ಶನ್ ಯೋಜನೆ
C] ಮನರೇಗಾ
D] ಜನಧನ್ ಯೋಜನೆ


ಪ್ರಶ್ನೆ ನಂ: 11) ಹ್ಯಾಂಡ್ ಇನ್ ಹ್ಯಾಂಡ್ -2015' ಹೆಸರಿನ ಜಂಟಿ ಸಮರಾಭ್ಯಾಸ ಯಾವ ಎರಡು ರಾಷ್ಟ್ರಗಳ ನಡುವೆ ನೆಡದಿದೆ?
ಭಾರತ-ಚೀನಾ√
ಭಾರತ-ಶ್ರೀಲಂಕಾ
ಚೀನಾ-ಶ್ರೀಲಂಕಾ
ಪಾಕಿಸ್ತಾನ-ಚೀನಾ


ಪ್ರಶ್ನೆ ನಂ: 12) ಕರ್ನಾಟಕವನ್ನಾಳಿದ ಮನೆತನಗಳಲ್ಲಿಯೇ ದೀರ್ಘಕಾಲ ಆಳ್ವಿಕೆ ನಡೆಸಿದ ಮನೆತನ ಯಾವುದು?
A] ಶಾತವಾಹನರು
B] ತಲಕಾಡಿನ ಗಂಗರು √
C] ಕದಂಬರು
D] ಬಾದಾಮಿ ಚಾಲುಕ್ಯರು


ಪ್ರಶ್ನೆ ನಂ: 13) ಈ ಕೆಳಕಂಡ ಯಾವುದಕ್ಕೆ "ಪ್ಲಾನಿಮೀಟರ್" ಅನ್ನು ಬಳಸಲಾಗುತ್ತದೆ ?
A] ನಕಾಶೆಯಲ್ಲಿನ ವಿಸ್ತೀರ್ಣ ಅಳೆಯಲು
B] ನಕಾಶೆಯಲ್ಲಿನ ದೂರ ಮತ್ತು ಅಂತರ ಅಳೆಯಲು√
C] ನಕಾಶೆಯಲ್ಲಿನ ದಿಕ್ಕು ಅಳೆಯಲು
D] ನಕ್ಷೆಯಲ್ಲಿನ ಅಕ್ಷಾಂಶ ಮತ್ತು ರೇಖಾಂಶಗಳನ್ನು ಅಳೆಯಲು


ಪ್ರಶ್ನೆ ನಂ: 14) ದೇಶದ ಮೊದಲ ಡಿಜಿಟಲ್ ಗ್ರಾಮ ಎಂದು ಪ್ರಸಿದ್ಧಿಗೆ ಕಾರಣವಾಗುತ್ತಿರುವ ರಾಜ್ಯದ ಗ್ರಾಮ ಯಾವುದು?
A] ಬಾನೂರು
B] ರಾಮಪೂರ
C] ಬೀಳಗಿ
D] ಬಾಡಗಂಡಿ √


ಪ್ರಶ್ನೆ ನಂ: 15) 2014ನೇ ಸಾಲಿನ ಕೇ೦ದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ಕನ್ನಡದ ಪ್ರಬಂಧ ಕೃತಿ 'ಉತ್ತರಾರ್ಧ' ದ ಲೇಖಕರು ಯಾರು?
A] ಪ್ರೊ.ಚಂದ್ರಶೇಖರ್ ಪಾಟೀಲ
B] ಡಾ. ಜಿ. ಎಚ್. ನಾಯಕ √
C] ಡಾ. ಎಂ. ಎಂ. ಕಲಬುರ್ಗಿ
D] ಡಾ. ಸಿದ್ದಲಿಂಗ ಪಟ್ಟಣಶೆಟ್ಟಿ


ಪ್ರಶ್ನೆ ನಂ: 16) ಯಾವ ಕಾಯ್ದೆಯ ವಿರುದ್ಧ ಪ್ರತಿಭಟಿಸಿ ರವೀಂದ್ರನಾಥ ಟ್ಯಾಗೂರರು ತಮಗೆ ನೀಡಿದ್ದ ನೈಟ್ ಹುಡ್ ಪ್ರಶಸ್ತಿಯನ್ನು ಹಿಂತಿರುಗಿಸಿದರು?
A] ಪಿಟ್ ಇಂಡಿಯಾ ಕಾಯ್ದೆ
B] ರೌಲತ್ ಕಾಯ್ದೆ√
C] ಮಾರ್ಲೆ-ಮಿಂಟೋ ಕಾಯ್ದೆ
D] ಸೈಮನ್ ಕಮಿಷನ್


ಪ್ರಶ್ನೆ ನಂ: 17) ಇತ್ತೀಚೆಗೆ ವಿಶ್ವಬ್ಯಾಂಕ್‌ ಪ್ರಕಟಿಸಿರುವ ವಾರ್ಷಿಕ ವರದಿಯಲ್ಲಿ ಸುಗಮ ವ್ಯಾಪಾರ–ವಹಿವಾಟಿಗೆ ಅನುವು ಮಾಡಿಕೊಡುವ 189 ದೇಶಗಳ ಪಟ್ಟಿಯಲ್ಲಿ ಭಾರತವು ಏಷ್ಟನೇ ಸ್ಥಾನ ಪಡೆದಿದೆ?
A] 130ನೇ ಸ್ಥಾನ√
B] 135ನೇ ಸ್ಥಾನ
C] 140ನೇ ಸ್ಥಾನ
D] 142ನೇ ಸ್ಥಾನ


ಪ್ರಶ್ನೆ ನಂ: 18) ಸಂವಿಧಾನದಲ್ಲಿನ ಮೂಲಭೂತ ಹಕ್ಕುಗಳಲ್ಲಿದ್ದ ಆಸ್ತಿಯ ಹಕ್ಕನ್ನು (Right to property) ಯಾವ ತಿದ್ದುಪಡಿಯ ಮೂಲಕ ತೆಗೆದು ಹಾಕಲಾಯಿತು ?
A] 42 ನೇ ತಿದ್ದುಪಡಿ
B] 69 ನೇ ತಿದ್ದುಪಡಿ
C] 44 ನೇ ತಿದ್ದುಪಡಿ √
D] 61 ನೇ ತಿದ್ದುಪಡಿ  


ಪ್ರಶ್ನೆ ನಂ: 19) ಕುಶಾನರ ಪ್ರಸಿದ್ದ ಅರಸನಾದ ಕಾನಿಷ್ಕನ ಕಾಲದಲ್ಲಿ ಸಂಭವಿಸಿದ ಘಟನಾವಳಿಗಳ ಕುರಿತು ಈ ಕೆಳಗಿನವುಗಳಲ್ಲಿ ಯಾವುದು ತಪ್ಪಾಗಿದೆ?
1.ನಾಲ್ಕನೇ ಬೌದ್ಧ ಸಮ್ಮೇಳನ ನಡೆಯಿತು
2.ಹೀನಾಯಾನ ಮತ್ತು ಮಹಾಯಾನಗಳೆಂದು ಬೌದ್ಧಧರ್ಮ ಇಬ್ಭಾಗವಾಯಿತು.
3.ಪ್ರಥಮ ಬಾರಿಗೆ ಬುದ್ದನ ವಿಗ್ರಹರಾಧನೆ ಪ್ರಾರಂಭಗೊಂಡಿದ್ದು ಈ ರಾಜನ ಕಾಲದಲ್ಲಿ
4.ಕ್ರಿ.ಶ.78 ಹೊಸ ಶಕ ವರ್ಷವನ್ನು ಆರಂಭಿಸಿದ
-ಸಂಕೇತಗಳು
A] 1, 2 ಮತ್ತು 3 ಮಾತ್ರ
B] 2 ಮತ್ತು 3 ಮಾತ್ರ
C] 1 ಮತ್ತು  4 ಮಾತ್ರ
D] ಎಲ್ಲವೂ ಸರಿ.√


ಪ್ರಶ್ನೆ ನಂ: 20) ಇತ್ತಿಚೆಗೆ ಕರ್ನಾಟಕ ರಾಜ್ಯದ ಅಡ್ವೊಕೇಟ್ ಜನರಲ್ ಆಗಿ ನೇಮಕವಾದವರು ಯಾರು?
A] ರವಿವರ್ಮ ಕುಮಾರ್
B] ಮನೋಹರ್ ನಾಯಕ್
C] ಎಚ್.ಆರ್.ನಾಯಕ್
D] ಮಧುಸೂದನ್ ನಾಯಕ್√


ಪ್ರಶ್ನೆ ನಂ: 21) ಮಂಜಿನ ಮೂಲಕ ಏನೂ ಕಾಣಿಸುವುದಿಲ್ಲ. ಏಕೆಂದರೆ..
A] ಮಂಜಿನಲ್ಲಿರುವ ಹನಿಬಿಂದುಗಳು ಬೆಳಕನ್ನು ಚದುರಿಸುತ್ತವೆ
B] ಮಂಜಿನ ವಕ್ರೀಭವನ ಸೂಚಿಯು ಅಪರಿಮಿತ
C] ಮಂಜಿನಲ್ಲಿರುವ ಹನಿಬಿಂದುಗಳಲ್ಲಿ ಬೆಳಕು ಸಂಪೂರ್ಣ ಪ್ರತಿಫಲನಕ್ಕೆ ಗುರಿಯಾಗುತ್ತದೆ
D] ಮಂಜು ಬೆಳಕನ್ನು ಹೀರಿಕೊಳ್ಳುತ್ತದೆ√


ಪ್ರಶ್ನೆ ನಂ: 22) ಹೊಂದಿಸಿ  ಬರೆಯಿರಿ.
ರಾಷ್ಟ್ರೀಯ ಟ್ರೋಫಿಗಳು                  ಆಟಗಳು
ಎ) ಅಗಾ ಖಾನ್ ಕಪ್        1) ಕ್ರಿಕೆಟ್                                  
ಬಿ) ದುಲೀಪ್ ಟ್ರೋಫಿ        2) ರೋಯಿಂಗ್
ಸಿ) ಡ್ಯುರಾಂಡ್ ಕಪ್          3) ಫುಟ್ಬಾಲ್
ಡಿ) ನೆಹರು ಕಪ್               4) ಹಾಕಿ
ಇ) ವೆಲ್ಲಿಂಗ್ಟನ್ ಟ್ರೋಫಿ      5) ಫುಟ್ಬಾಲ್

— ಸಂಕೇತಗಳು
A] ಎ-1.  ಬಿ-2.  ಸಿ -3.  ಡಿ-5.  ಇ-4
B] ಎ-4.  ಬಿ-1.  ಸಿ-5.   ಡಿ-3.  ಇ-2√
C] ಎ -2. ಬಿ-4.  ಸಿ -1.  ಡಿ-3.  ಇ-5
D] ಎ-1.  ಬಿ-5.  ಸಿ -2.  ಡಿ-4.  ಇ-3


ಪ್ರಶ್ನೆ ನಂ: 23) ಜಮೀನ್ದಾರಿ ವ್ಯವಸ್ಥೆ : ಕಾರ್ನ್ ವಾಲೀಸ್ : : ರಾಯತ್ವಾರಿ ವ್ಯವಸ್ಥೆ _?
A] ಥಾಮಸ್ ಮುನ್ರೋ√
B] ಲಾರ್ಡ್ ವೆಲ್ಲೇಸ್ಲಿ
C] ವಾರನ್ ಹೇಸ್ಟಿಂಗ್ಸ್
D] ಲಾರ್ಡ್ ಹೇಸ್ಟಿಂಗ್


ಪ್ರಶ್ನೆ ನಂ: 24) ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನ ಮೊದಲ ಸಮ್ಮೇಳನವು ಯಾವ ವೈಸರಾಯ್ ನ  ಕಾಲದಲ್ಲಿ ನಡೆಯಿತು?
A] ಲಾರ್ಡ್ ಡರ್ಫಿನ್√
B] ಲಾರ್ಡ್ ಕ್ಯಾನಿಂಗ್
C] ಲಾರ್ಡ್ ಮಿಂಟೋ
D] ಲಾರ್ಡ್ ಲಿಲಿಂತ್ಸೋ


ಪ್ರಶ್ನೆ ನಂ: 25) ಕಾವೇರಿ ನದಿಯ ಹರಿವು ಒಟ್ಟು ಎಷ್ಟು ಕಿ.ಮೀ. ಹರಡಿದೆ?
A] 705ಕಿ.ಮೀ
B] 785ಕಿ.ಮೀ
C] 805ಕಿ.ಮೀ √
D] 858ಕಿ.ಮೀ


ಪ್ರಶ್ನೆ ನಂ: 26) ಪ್ರಸ್ತುತ ಏಷ್ಯಾ ಅಭಿವೃದ್ಧಿ ಬ್ಯಾಂಕ್‌ (ADB) ಅಧ್ಯಕ್ಷರು ಯಾರು?
A] ಕ್ಸಿಯಾನ್ ನಕಾವೊ
B] ನಕಾವೊ ಚಾಂಗ್
C] ಲಿಯಾತ್ ನಕಾವೊ
D] ಟಕೆಹಿಕೊ ನಕಾವೊ√


ಪ್ರಶ್ನೆ ನಂ: 27) ಭೂಮಿಯ ಒಳಗಡೆ ಯಾವುದೇ ಒಂದು ಬಿಂದುವಿನಲ್ಲಿ ಗುರುತ್ವಾಕರ್ಷಣೆಯು,
A] ಭೂ ಕೇಂದ್ರದಿಂದ ಇರುವ ದೂರದ ವರ್ಗದ ವಿಲೋಮಾನುಪಾತದಲ್ಲಿ ಬದಲಾಗುತ್ತದೆ√
B] ಭೂ ಕೇಂದ್ರದಿಂದ ಇರುವ ದೂರವನ್ನು ಅವಲಂಬಿಸಿರುವುದಿಲ್ಲ
C] ಭೂ ಕೇಂದ್ರದಿಂದ ಇರುವ ದೂರ ಹೆಚ್ಚಾದಂತೆ ಹೆಚ್ಚುತ್ತದೆ
D] ಭೂ ಕೇಂದ್ರದಿಂದ ಇರುವ ದೂರದ ವಿಲೋಮಾನುಪಾತದಲ್ಲಿ ಬದಲಾಗುತ್ತದೆ


ಪ್ರಶ್ನೆ ನಂ: 28) ಈ ಕೆಳಗಿನವುಗಳಲ್ಲಿ ಸರಿಯಾದುದನ್ನು ಆಯ್ಕೆಮಾಡಿ
1.ವೇದಗಳನ್ನು ಸಂಹಿತೆಗಳು ಎಂದೂ ಕರೆಯುವರು
2.ಆರ್ಯರು ಕರ್ಮಸಿದ್ದಾಂತದಲ್ಲಿ ನಂಬಿಕೆ ಹೊಂದಿದ್ದರು
— ಸಂಕೇತಗಳು
A. 1 ಮಾತ್ರ
B. 2 ಮಾತ್ರ
C. 1 ಮತ್ತು 2√
D. ಯಾವುದು ಸರಿ ಅಲ್ಲ


ಪ್ರಶ್ನೆ ನಂ: 29) ಮಣ್ಣಿನ ಮಡಿಕೆ ತಯಾರಿಕೆ ಪ್ರಾರಂಭವಾದದ್ದು ಯಾವ ಯುಗದಲ್ಲಿ?
A] ನವ ಶಿಲಾಯುಗ√
B] ಮಧ್ಯ ಶಿಲಾಯುಗ
C] ಹಳೆಶಿಲಾಯುಗ
D] ಕಂಚಿನ ಯುಗ


ಪ್ರಶ್ನೆ ನಂ: 30) ಭಾರತದಲ್ಲಿ ಹಣದುಬ್ಬರವನ್ನು ಅಳೆಯಲು ಬಳಸುವ ಅಳತೆಗೋಲು ?  
A] ಚಿಲ್ಲರೆ ಮಾರಾಟ
B] ಗ್ರಾಹಕರ (ಕೊಳ್ಳುವ ಸೂಚ್ಯಂಕ) ಬೆಲೆಸೂಚಿ
C] ಸಗಟು (ಮಾರಾಟ ಸೂಚ್ಯಂಕ) ಬೆಲೆಸೂಚಿ√
D] ಉತ್ಪಾದಕರ ಬೆಲೆಸೂಚಿ


ಪ್ರಶ್ನೆ ನಂ: 31) ಹೊಸದಾಗಿ ಜಾರಿಗೆ ಬರಲಿರುವ ಸರಕು ಮತ್ತು ಸೇವೆಗಳ ತೆರಿಗೆ (ಜಿಎಸ್‌ಟಿ) ಯ ಕುರಿತಾದ ಈ ಕೆಳಗಿನ ಹೇಳಿಕೆಗಳನ್ನು ಗಮನಿಸಿ.
1.ಇಡೀ ವಿಶ್ವದಲ್ಲೇ ಪ್ರಪ್ರಥಮವಾಗಿ ಈ ಪದ್ಧತಿಯನ್ನು ಅಳವಡಿಸಿಕೊಂಡಿದ್ದು ಫ್ರಾನ್ಸ್.
2.ಸದ್ಯಕ್ಕೆ 119 ಮಾದರಿ ಸೇವಾ ಚಟುವಟಿಕೆಗಳು ಈ ಹೊಸ ತೆರಿಗೆ ಪದ್ಧತಿಯ ವ್ಯಾಪ್ತಿಗೆ ಒಳಪಟ್ಟಿವೆ.
3.ಸೇವೆಗಳಿಗೆ ವಿಧಿಸಲಾಗುವ ತೆರಿಗೆ ದರ ಶೇ 12  ಮತ್ತು ಸೆಸ್ ಒಳಗೊಂಡಿರುತ್ತದೆ.
4.18 ವಿಧದ ಸೇವಾ ಚಟುವಟಿಕೆಗಳು ಈ ತೆರಿಗೆ ಪದ್ಧತಿಯಿಂದ ವಿನಾಯ್ತಿ ಪಡೆದಿವೆ.
ಈ ಮೇಲಿನವುಗಳಲ್ಲಿ ಯಾವುದು ಸರಿಯಾದುದು?
— ಸಂಕೇತಗಳು
A] 1, 2 ಮತ್ತು 4 ಮಾತ್ರ
B] 1,3 ಮತ್ತು 4 ಮಾತ್ರ
C] 1 ಮತ್ತು 3 ಮಾತ್ರ
D] ಎಲ್ಲವೂ ಸರಿ.√


ಪ್ರಶ್ನೆ ನಂ: 32) ಈ ಕೆಳಗಿನವುಗಳಲ್ಲಿ ಸರಿಯಾದುದನ್ನು ಆಯ್ಕೆಮಾಡಿ.
1.ಪಶ್ಚಿಮದಿಂದ ಪೂರ್ವಕ್ಕೆ ಎಳೆಯಲಾದ ಅಡ್ದರೇಖೆಗಳನ್ನು ಅಕ್ಷಾಂಶಗಳೆಂದು ಕರೆಯುತ್ತಾರೆ.
2.ಉತ್ತರ ಧ್ರುವದಿಂದ ದಕ್ಷಿಣ ಧ್ರುವಕ್ಕೆ ಎಳೆಯಲಾಗಿರುವ ಉದ್ದದ ರೇಖೆಗಳನ್ನು ರೇಖಾಂಶಗಳೆಂದು ಕರೆಯುವರು.
— ಸಂಕೇತಗಳು
A. 1 ಮಾತ್ರ
B. 2 ಮಾತ್ರ
C. 1 ಮತ್ತು 2√
D. ಯಾವುದು ಸರಿ ಅಲ್ಲ


ಪ್ರಶ್ನೆ ನಂ: 33) ಸಂವಿಧಾನದ ಯಾವ ವಿಧಿಯು 14 ವರ್ಷದ ಕೆಳಗಿನ ಎಲ್ಲಾ ಮಕ್ಕಳಿಗೆ 'ಉಚಿತ ಹಾಗೂ ಕಡ್ಡಾಯ ಶಿಕ್ಷಣ' ವನ್ನು ಒದಗಿಸುವ ಕುರಿತು ತಿಳಿಸುತ್ತದೆ?
A] 42 ನೇ ವಿಧಿ.
B] 45 ನೇ ವಿಧಿ.√
C] 69 ನೇ ವಿಧಿ.
D] 86 ನೇ ವಿಧಿ.


ಪ್ರಶ್ನೆ ನಂ: 34) ಹೊಂದಿಸಿ  ಬರೆಯಿರಿ.
   ದೇಶ                            ಗುಪ್ತಚರ ಸಂಸ್ಥೆಗಳು
ಎ) ಪಾಕಿಸ್ತಾನ        1) ಇಂಟರ್ ಸರ್ವಿಸಸ್ ಇಂಟಲಿಜೆನ್ಸ್ (ISI)
ಬಿ) ಇರಾಕ್            2) ಡಿ.ಜಿ.ಎಸ್.ಇ (DGSE)
ಸಿ) ಫ್ರಾನ್ಸ್             3) ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಶನ್ (FBI).
ಡಿ) ಜಪಾನ್            4) ನೈಕೊ
ಇ) ಯು.ಎಸ್.ಎ       5) ಎಐ ಮುಕ್ಬರಾತ್.
—ಸಂಕೇತಗಳು
A] ಎ-1.  ಬಿ-2.  ಸಿ -3.  ಡಿ-5.  ಇ-4
B] ಎ-1.  ಬಿ-4.  ಸಿ-5.   ಡಿ-3.  ಇ-2
C] ಎ -2. ಬಿ-4.  ಸಿ -1.  ಡಿ-3.  ಇ-5
D] ಎ-1.  ಬಿ-5.  ಸಿ -2.  ಡಿ-4.  ಇ-3√


ಪ್ರಶ್ನೆ ನಂ: 35) ಗರ್ಭಿಣಿ ಸ್ತ್ರೀಯರನ್ನು ಪರೀಕ್ಷೆ ಮಾಡಲು ಉಪಯೋಗಿಸುವ ಶ್ರವಣಾತೀತ ಶಬ್ದದ ಆವೃತ್ತಿ ಎಷ್ಟು ಇರುತ್ತದೆ.?
A] 19KHZ
B] 20 HZ
C] 30HZ
D] 30KHZ√


ಪ್ರಶ್ನೆ ನಂ: 36) ಗ್ರೀಕ್ ನ ಪ್ರಸಿದ್ದ ಮಹಾ ಕಾವ್ಯಗಳಾದ 'ಇಲಿಯಡ್ ಮತ್ತು ಒಡಿಸ್ಸಿ' ಕೃತಿಗಳನ್ನು ರಚಿಸಿದ ಪ್ರಸಿದ್ದ
ಕವಿ ಯಾರು?
A] ಪ್ಲೇಟೋ
B] ಅರಿಸ್ಟಾಟಲ್
C] ಹೋಮರ್√
D] ಪೆರಿಕ್ಲಿಸ್


ಪ್ರಶ್ನೆ ನಂ: 37) ಹೊಂದಿಸಿ  ಬರೆಯಿರಿ.
ಕ್ರೀಡೆಗಳು                   ಕ್ರೀಡಾ ಶಬ್ಧಗಳು
ಎ) ಬ್ಯಾಡ್ಮಿಂಟನ್      1) ಡ್ಯೂಸ್                                  
ಬಿ) ಬಿಲಿಯರ್ಡ್ಸ್        2) ಜಿಗ್ಗರ್
ಸಿ) ಬಾಕ್ಸಿಂಗ್           3) ಹುಕ್
ಡಿ) ಫುಟ್ಬಾಲ್           4) ಸಡನ್ ಡೆತ್
ಇ)  ಹಾಕಿ               5) ಡ್ರಿಬ್ಬಲ್
— ಸಂಕೇತಗಳು
A] ಎ-1.  ಬಿ-2.  ಸಿ -3.  ಡಿ-5.  ಇ-4√
B] ಎ-4.  ಬಿ-1.  ಸಿ-5.   ಡಿ-3.  ಇ-2
C] ಎ -2. ಬಿ-4.  ಸಿ -1.  ಡಿ-3.  ಇ-5
D] ಎ-1.  ಬಿ-5.  ಸಿ -2.  ಡಿ-4.  ಇ-3


ಪ್ರಶ್ನೆ ನಂ: 38) ಮೌರ್ಯರ ಪ್ರಸಿದ್ಧ ಅರಸ ಅಶೋಕನ ಕಳಿಂಗ ಯುದ್ಧದ ಬಗೆಗೆ ಬೆಳಕು ಚೆಲ್ಲುವ ಶಾಸನ ಯಾವುದು?
A] ಮಸ್ಕಿ ಶಾಸನ
B]13 ನೇ ಶಿಲಾ ಶಾಸನ√
C] ಗಿರ್ನಾರ್ ಶಾಸನ
D] ಬಬ್ರುಶಾಸನ


ಪ್ರಶ್ನೆ ನಂ: 39) ಯುನೆಸ್ಕೊದ ವಿಶ್ವ ಪಾರಂಪರಿಕ ಪಟ್ಟಿಯಲ್ಲಿ ಸ್ಥಾನ ಪಡೆದ ಭಾರತದ ಏಕೈಕ ಪೂರ್ವೇತಿಹಾಸದ ನಿವೇಶನ ಯಾವುದು?        
A] ಆಡಮ್ ಪುರ್
B] ಬುರ್ಜಾಹಾಮ್
C] ಭೀಮಬೆಟ್ಕಾ √
D] ಜೋಪಾನಿಮಂಡಡು


ಪ್ರಶ್ನೆ ನಂ: 40) ಇತ್ತೀಚೆಗೆ ಭಾರತದ ಅಣುಶಕ್ತಿ ಆಯೋಗದ ಮುಖ್ಯಸ್ಥರಾಗಿ ನೇಮಕಗೊಂಡವರು ಯಾರು ?
A] ಶೇಖರ್‌ ಬಸು√
B] ಅರವಿಂದ್‌ ಛಬ್ರಿಯಾ
C] ವಸುಮತಿ ಉಡುಪ
D] ನಾರಾಯಣ್‌ ಶಿಂಧೆ


ಪ್ರಶ್ನೆ ನಂ: 41) 'ತ್ರೈ ಸಮುದ್ರ ತೋಯಾ ಪಿತಾವಾಹನ' ಎಂಬ ಬಿರುದು ಹೊಂದಿದ ಅರಸ ಯಾರು?
A] ಪುಲುಮಾವಿ
B] ಗೌತಮೀಪುತ್ರ ಶಾತಕರ್ಣಿ √
C] ಸಿಮುಖ
D] ಒಂದನೇ ಶಾತಕರ್ಣಿ


ಪ್ರಶ್ನೆ ನಂ: 42) ಈ ಕೆಳಕಂಡವರಲ್ಲಿ ಮೈಸೂರಿನ ಕೊನೆಯ ದಿವಾನರಾಗಿದ್ದವರು ಯಾರು?
A] ಅರ್ಕಾಟ ರಾಮಸ್ವಾಮಿ ಮೊದಲಿಯಾರ್√
B] ಸರ್ ಮಿರ್ಜಾ ಇಸ್ಮಾಯಿಲ್
C] ಶೇಷಾದ್ರಿ ಅಯ್ಯರ್
D] ಸಿ. ರಂಗಾಚಾರ್ಯ


ಪ್ರಶ್ನೆ ನಂ: 43) ರೆಫ಼್ರಿಜರೇಟರ್ ಯಾವ ತತ್ವದ ಮೇಲೆ ಕೆಲಸ ಮಾಡುತ್ತದೆ?
A] ಉಷ್ಣಬಲ ಕ್ರಿಯಾ ಶಾಸ್ತ್ರದ 1 ನೇ ನಿಯಮ
B] ಉಷ್ಣಬಲ ಕ್ರಿಯಾ ಶಾಸ್ತ್ರದ 2 ನೇ ನಿಯಮ √
C] ಚೌಲ್ಸ್ ನ ನಿಯಮ
D] ಕೊಲಂಬ್ ನ ನಿಯಮ


ಪ್ರಶ್ನೆ ನಂ: 44) ಪೂರ್ಣಸ್ವರಾಜ್ಯ ಘೋಷಣೆಮಾಡಿ, ಮೊದಲ ಬಾರಿಗೆ ತ್ರಿಮರ್ಣ ಧ್ವಜ ಹಾರಿಸಿ ಸ್ವತಂತ್ರದಿನ ಎಂದು ಘೋಷಿಸಿದ ಸಮಾವೇಶ ಯಾವುದು?
A] ಬನಾರಸ್ ಅಧಿವೇಶನ
B] ತ್ರಿಪುರ ಅಧಿವೇಶನ
C] ಕರಾಚಿ ಅಧಿವೇಶನ
D] ಲಾಹೋರ್ ಅಧಿವೇಶನ√


ಪ್ರಶ್ನೆ ನಂ: 45) ಇತ್ತೀಚೆಗೆ ವಿಶ್ವಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮ(UNDP) ಯು ಬಿಡುಗಡೆ ಮಾಡಿದ 2014ನೇ ಸಾಲಿನ ಜಾಗತಿಕ ಮಾನವ ಅಭಿವೃದ್ಧಿ ಸೂಚ್ಯಂಕ ವರದಿಯಲ್ಲಿ ಭಾರತವು ಎಷ್ಟನೇ ಸ್ಥಾನವನ್ನು ಪಡೆದಿದೆ?
A] 130 ನೇ ಸ್ಥಾನ √
B] 131 ನೇ ಸ್ಥಾನ
C] 142 ನೇ ಸ್ಥಾನ
D] 140 ನೇ ಸ್ಥಾನ


ಪ್ರಶ್ನೆ ನಂ: 46) ಭಾರತ ದೇಶದ ಭೂವಿಸ್ತೀರ್ಣ ಪ್ರಪಂಚದ ಭೂಭಾಗದಲ್ಲಿ ಶೇಕಡಾ ಎಷ್ಟಿದೆ?
A] 3.2%
B] 3.4%
C] 2.4%√
D] 3.4%


ಪ್ರಶ್ನೆ ನಂ: 47) ಜೆಟ್ ಇಂಜಿನ್ ಯಾವ ತತ್ವದ ಮೇಲೆ ಕೆಲಸ ಮಾಡುತ್ತದೆ?
A] ಐನ್ ಸ್ಟೈನ್ ಸಂಬಂದ (E=me2)
B] ದ್ರವ್ಯರಾಶಿಯ ಸಂರಕ್ಷಣೆ
C] ಶಕ್ತಿಯ ಸಂರಕ್ಷಣೆ
D] ರೇಖೀಯ ಸಂವೇಗದ ಸಂರಕ್ಷಣೆ √


ಪ್ರಶ್ನೆ ನಂ: 48) ಕುಶಾನರ ಪ್ರಸಿದ್ದ ಅರಸನಾದ ಕಾನಿಷ್ಕನ ಕಾಲದಲ್ಲಿ ಸಂಭವಿಸಿದ ಘಟನಾವಳಿಗಳ ಕುರಿತು ಈ ಕೆಳಗಿನವುಗಳಲ್ಲಿ ಯಾವುದು ತಪ್ಪಾಗಿದೆ?
1.ನಾಲ್ಕನೇ ಬೌದ್ಧ ಸಮ್ಮೇಳನ ನಡೆಯಿತು
2.ಹೀನಾಯಾನ ಮತ್ತು ಮಹಾಯಾನಗಳೆಂದು ಬೌದ್ಧಧರ್ಮ ಇಬ್ಭಾಗವಾಯಿತು.
3.ಪ್ರಥಮ ಬಾರಿಗೆ ಬುದ್ದನ ವಿಗ್ರಹರಾಧನೆ ಪ್ರಾರಂಭಗೊಂಡಿದ್ದು ಈ ರಾಜನ ಕಾಲದಲ್ಲೇ.
4.ಕ್ರಿ.ಶ.78 ಹೊಸ ಶಕ ವರ್ಷವನ್ನು ಆರಂಭಿಸಿದ
-ಸಂಕೇತಗಳು
A] 1, 2 ಮತ್ತು 3 ಮಾತ್ರ
B] 2 ಮತ್ತು 3 ಮಾತ್ರ
C] 1 ಮತ್ತು  4 ಮಾತ್ರ
D] ಎಲ್ಲವೂ ಸರಿ.√


ಪ್ರಶ್ನೆ ನಂ: 49) ಹೊಂದಿಸಿ  ಬರೆಯಿರಿ.
ವಸ್ತುಗಳು            ಕಾರ್ಬೋಹೈಡ್ರೈಟ್ ಗಳು
ಎ) ಹಣ್ಣು              1) ಸುಕ್ರೋಸ್                                  
ಬಿ) ಗೋಧಿ            2) ಪ್ರುಕ್ಟೋಸ್
ಸಿ) ಕಬ್ಬು              3) ಸೆಲ್ಯೊಲೋಸ್
ಡಿ) ಸಸ್ಯಗಳು        4) ಮಾಲ್ಟೋಸ್
ಇ) ಹಾಲು            5) ಲ್ಯಾಕ್ಟೋಸ್  
ಸಂಕೇತಗಳು
A] ಎ-1.  ಬಿ-2.  ಸಿ -3.  ಡಿ-4.  ಇ-5
B] ಎ-4.  ಬಿ-1.  ಸಿ-5.   ಡಿ-3.  ಇ-2
C] ಎ -2. ಬಿ-4.  ಸಿ -1.  ಡಿ-3.  ಇ-5 √
D] ಎ-1.  ಬಿ-5.  ಸಿ -2.  ಡಿ-4.  ಇ-3


ಪ್ರಶ್ನೆ ನಂ: 50) ಮಕರ ಸಂಕ್ರಾಂತಿ ವೃತ್ತ ಮತ್ತು ಕರ್ಕಾಟಕ ಸಂಕ್ರಾಂತಿ ವೃತ್ತದ ನಡುವೆ ಇರುವ ವಲಯಕ್ಕೆ ಏನೆಂದು ಕರೆಯಲಾಗುತ್ತದೆ ?
A] ಉಷ್ಣವಲಯ√
B] ಸಮಶೀತೋಷ್ಣವಲಯ
C] ಶೀತವಲಯ
D] ಟಂಡ್ರಾ


ಪ್ರಶ್ನೆ ನಂ: 51) ಜಮೈಕಾದ ಲೇಖಕ ಮರ್ಲೊನ್‌ ಜೇಮ್ಸ್‌ ಅವರ ಯಾವ ಕಾದಂಬರಿಗೆ 2015ನೇ ಸಾಲಿನ ಮ್ಯಾನ್‌ ಬುಕರ್‌ ಪುರಸ್ಕಾರ ಸಂದಿದೆ?
A] ಎ ಬ್ರೀಫ್‌ ಹಿಸ್ಟರಿ ಆಫ್‌ ಸೆವೆನ್‌ ಕಿಲ್ಲಿಂಗ್ಸ್√‌
B] ದ ಇಯರ್‌ ಆಫ್‌ ರನ್‌ ಅವೇಸ್‌’
C] ಸ್ಯಾಟಿನ್‌ ಐಲೆಂಡ್‌
D] ಎ ಲಿಟಲ್‌ ಲೈಫ್‌


ಪ್ರಶ್ನೆ ನಂ: 52) ಎರಡನೇ ಚಂದ್ರಗುಪ್ತ ವಿಕ್ರಮಾದಿತ್ಯ ಕಾಲದಲ್ಲಿ ಭಾರತಕ್ಕೆ ಬಂದಿದ್ದ ಚೀನಿಯಾತ್ರಿಕ ಯಾರು?
A] ಹ್ಯೂಯನ್ ತ್ಸಾಂಗ್
B] ಮೆಗಸ್ತಾನಿಸ್
C] ಮೆಗಾಸ್ತಾನಿಸ್
D] ಫಾಹಿಯಾನ್√


ಪ್ರಶ್ನೆ ನಂ: 53) ಭಾರತದ ಸಂವಿಧಾನದ ಯಾವ ಅನುಚ್ಚೇದವು ತಿದ್ದುಪಡಿಗೆ ಸಂಬಂಧಿಸಿದಂತೆ ಉಪಬಂಧಗಳೊಂದಿಗೆ ವ್ಯವಹರಿಸುತ್ತದೆ?
A] 137 ನೇ ಅನುಚ್ಛೇದ
B] 320 ನೇ ಅನುಚ್ಛೇದ
C] 210 ನೇ ಅನುಚ್ಛೇದ
D] 368ನೇ ಅನುಚ್ಛೇದ√


ಪ್ರಶ್ನೆ ನಂ: 54) ಇತ್ತೀಚಿಗೆ 24ನೇ ವ್ಯಾಸ್ ಸಮ್ಮಾನ್ ಪ್ರಶಸ್ತಿಯನ್ನು ಯಾರಿಗೆ ನೀಡಲಾಯಿತು?
A] ಡಾ|| ಎಸ್.ಎಲ್. ಭೈರಪ್ಪ
B] ಸಂಜೀವ್ ಗಲಾಂಡೆ
C] ಕಮಲ್ ಕಿಶೋರ್ ಗೋಯಂಕ್√
D] ವೀರಪ್ಪ ಮೊಯ್ಲಿ


ಪ್ರಶ್ನೆ ನಂ: 55) 1) ಇತ್ತೀಚೆಗೆ ಜಿ-20 ಶೃಂಗಸಭೆ ನಡೆದ ಸ್ಥಳ ಯಾವುದು?
A] ಪ್ಯಾರಿಸ್, ಫ್ರಾನ್ಸ್
B] ಟರ್ಕಿ, ಅಂಟಾಲ್ಯಾ.√
C] ನೈರೋಬಿ , ಕಿನ್ಯಾ.
D] ಮೆಲ್ಬರ್ನ್ನ್, ಆಸ್ಟ್ರೇಲಿಯಾ


ಪ್ರಶ್ನೆ ನಂ: 56) ಸೌರಾಷ್ಟ್ರದಲ್ಲಿ ಸುದರ್ಶನ ಎಂಬ ಸರೋವರವನ್ನು ನಿರ್ಮಿಸಿದ ಚಂದ್ರಗುಪ್ತ ಮೌರ್ಯನ ಅಧಿಕಾರಿಯ ಹೆಸರೇನು?
A] ಪುಷ್ಯಗುಪ್ತ√
B] ರಾಧಗುಪ್ತ
C] ಬಿಲ್ಲಾಟಕ
D] ರುದ್ರದಾಮನ್


ಪ್ರಶ್ನೆ ನಂ: 57) ಈ ಕೆಳಗಿನವುಗಳಲ್ಲಿ ಸರಿಯಾದುದನ್ನು ಆಯ್ಕೆಮಾಡಿ.
1.ಜೂನ್ ತಿಂಗಳಲ್ಲಿ ಉತ್ತರ ಧ್ರುವ ಆರ್ಕಿಟಕನಲ್ಲಿ ಸೂರ್ಯ ಮುಳುಗುವದೇ ಇಲ್ಲ.
2.ಡಿಸೆಂಬರ್ ತಿಂಗಳಲ್ಲಿ ದಕ್ಷಿಣ ಧ್ರುವ ಅಂಟಾರ್ಟಿಕ್ ದಲ್ಲಿ ಸೂರ್ಯ ಮುಳುಗುವದೇ ಇಲ್ಲ.
— ಸಂಕೇತಗಳು
A. 1 ಮತ್ತು 2√
B.1 ಮಾತ್ರ
C. 2 ಮಾತ್ರ
D. ಯಾವುದು ಸರಿ ಅಲ್ಲ.


ಪ್ರಶ್ನೆ ನಂ: 58) ದೇಶದ ಕೇಂದ್ರೀಯ ಚರ್ಮ ಸಂಶೋಧನಾ ಸಂಸ್ಥೆ ( CLRI) ಎಲ್ಲಿದೆ?
A] ಹೈದ್ರಾಬಾದ್
B] ಕಲ್ಕತ್ತಾ
C] ಚೆನ್ನೈ √
D] ಗಾಂಧಿನಗರ.


ಪ್ರಶ್ನೆ ನಂ: 59) ಅಜಂತಾ ಗುಹಾಂತರ ದೇವಾಲಯ ಇವರ ಕಾಲದಿಂದ ಆರಂಭಗೊಂಡಿತು.
A] ಪಲ್ಲವರು
B] ಹೊಯ್ಸಳರು
C] ರಾಷ್ಟ್ರಕೂಟರು
D] ಶಾತವಾಹನರು√


ಪ್ರಶ್ನೆ ನಂ: 60) ರಾಜ್ಯಸಭೆಯು ಹಣಕಾಸು ಮಸೂದೆಯನ್ನು ಎಷ್ಟು ಕಾಲದವರೆಗೆ ತಡೆಹಿಡಿಯಬಹುದು ?
A] 20 ದಿನಗಳು
B] 3 ತಿಂಗಳು
C] 6 ತಿಂಗಳು
D] 14 ದಿನಗಳು√


ಪ್ರಶ್ನೆ ನಂ: 61) ಇತ್ತೀಚೆಗೆ ಸುದ್ದಿಯಲ್ಲಿದ್ದ 'ಎತ್ತಿನ ಹೊಳೆ' ಇದು ಯಾವ ನದಿಯ ಉಪನದಿ?
A] ನೇತ್ರಾವತಿ√
B] ಶರಾವತಿ
C] ಶಿಂಷಾ
D] ಕಾವೇರಿ


ಪ್ರಶ್ನೆ ನಂ: 62) 'ಲೀಗ್ ಆಫ್ ಇಂಡಿಯನ್ ನ್ಯಾಷನಲ್ ಆರ್ಮಿ' ಸ್ಥಾಪನೆಯಾದದ್ದು ಎಲ್ಲಿ?
A] ಟೋಕಿಯೋ√
B] ರಂಗೂನ್
C] ಸಿಂಗಪೂರ
D] ಲಂಡನ್


ಪ್ರಶ್ನೆ ನಂ: 63) ಈ ಕೆಳಗಿನವುಗಳಲ್ಲಿ ಯಾವ ರಾಜ್ಯವು ಮಯನ್ಮಾರ್ ಮತ್ತು ಬಾಂಗ್ಲಾದೇಶದೊಂದಿಗೆ ಅಂತರ್ರಾಷ್ಟ್ರೀಯ ಗಡಿರೇಖೆಯನ್ನು ಹೊಂದಿದೆ?
A] ತ್ರಿಪುರ
B] ಮಿಜೋರಾಂ √
C] ಓಡಿಸ್ಸಾ
D] ಮಣಿಪುರ


ಪ್ರಶ್ನೆ ನಂ: 64) "ಮೂಲಭೂತ ಹಕ್ಕುಗಳಿಗಿಂತ ರಾಜ್ಯ ನಿರ್ದೇಶಕ ತತ್ವಗಳು ಶ್ರೇಷ್ಟವಾಗಿವೆ" ಎಂದು ಸಾರಿದ ಸಂವಿಧಾನದ ತಿದ್ದುಪಡಿ ಯಾವದು?
A] 42ನೇ ತಿದ್ದುಪಡಿ
B] 40ನೇ ತಿದ್ದುಪಡಿ
C] 44ನೇ ತಿದ್ದುಪಡಿ√
D] 32ನೇ ತಿದ್ದುಪಡಿ


ಪ್ರಶ್ನೆ ನಂ: 65) ಹೊಂದಿಸಿ  ಬರೆಯಿರಿ.
   ಬೆಳೆ                            ವೈಜ್ಞಾನಿಕ ಹೆಸರು
ಎ) ಭತ್ತ             1) ಒರೈಜಾ ಸಟೈವಾ                                  
ಬಿ) ಜೋಳಾ        2) ಸಖ್ಯಾರಮ್ ಆಫಿಸಿನೇರಮ್
ಸಿ) ಕಬ್ಬು            3) ಟ್ರಿಟಿಕಂ
ಡಿ) ಹತ್ತಿ             4) ಗಾಸಿಪಿಯುಮ್
ಇ) ಗೋಧಿ          5) ಸೋರ್ಗಾಮ್ ವಲ್ಗರೆ
ಸಂಕೇತಗಳು
A] ಎ-1.  ಬಿ-2.  ಸಿ -3.  ಡಿ-5.  ಇ-4
B] ಎ-4.  ಬಿ-1.  ಸಿ-5.   ಡಿ-3.  ಇ-2
C] ಎ -2. ಬಿ-4.  ಸಿ -1.  ಡಿ-3.  ಇ-5
D] ಎ-1.  ಬಿ-5.  ಸಿ -2.  ಡಿ-4.  ಇ-3√


ಪ್ರಶ್ನೆ ನಂ: 66) ಬೌದ್ಧ ಧರ್ಮದ ಶಿಲಾವಾಸ್ತುಶಿಲ್ಪಕ್ಕೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಗಮನಿಸಿ.
1.ಚೈತ್ಯ ಎಂದರೆ - ಪ್ರಾರ್ಥನಾ ಗೃಹ .
2.ವಿಹಾರ ಎಂದರೆ - ಬೌದ್ಧ ಬಿಕ್ಷುಗಳ ನಿವಾಸ .
3.ಸ್ಥೂಪ ಎಂದರೆ - ಬುದ್ಧನ ಯಾವುದಾದರೊಂದು ಅವಶೇಷಗಳ ಮೇಲೆ ನಿರ್ಮಾಣವಾದ ವೃತ್ತಾಕಾರದ ನಿರ್ಮಾಣ .
ಈ ಮೇಲಿನವುಗಳಲ್ಲಿ ಯಾವುದು ಸರಿಯಾದುದು?
— ಸಂಕೇತಗಳು
A] 1 ಮತ್ತು 2 ಮಾತ್ರ
B] 2 ಮತ್ತು 3 ಮಾತ್ರ
C] 3 ಮಾತ್ರ
D] ಎಲ್ಲವೂ ಸರಿ √


ಪ್ರಶ್ನೆ ನಂ: 67) ಇತ್ತೀಚೆಗೆ ನೂತನ ನಳಂದಾ ವಿಶ್ವವಿದ್ಯಾನಿಲಯದ ಉಪಕುಲಪತಿ (ಚಾನ್ಸಲರ್) ಆಗಿ ನೇಮಕಗೊಂಡವರು ಯಾರು?
A] ಕುಂಗ್ ಲೀ
B] ಅಮರ್ತ್ಯಸೇನ್
C] ಜಾರ್ಜ್ ಯೋ√
D] ಅನೂಪ್ ಭಟ್ನಾಕರ


ಪ್ರಶ್ನೆ ನಂ: 68) ಹಾಲಿನ ಸಾಂದ್ರತೆಯನ್ನು ಲ್ಯಾಕ್ಟೋಮೀಟರ್ ಗಳಲ್ಲಿ ಅಳೆಯುವರು. ಹಾಗಾದರೆ ಆ ಅಳತೆ ಮಾಪಕದಲ್ಲಿ ಶುದ್ಧ ಹಾಲಿನ ಪ್ರಮಾಣ ಎಷ್ಟು?
A] 1.036 ಗ್ರಾಂ/ಪ್ರತಿ ಮಿಲಿ ಲೀಟರ್
B] 1.016 ಗ್ರಾಂ/ಪ್ರತಿ ಮಿಲಿ ಲೀಟರ್
C] 1.001 ಗ್ರಾಂ/ಪ್ರತಿ ಮಿಲಿ ಲೀಟರ್
D] 1.026 ಗ್ರಾಂ/ಪ್ರತಿ ಮಿಲಿ ಲೀಟರ್√


ಪ್ರಶ್ನೆ ನಂ: 69) ನೀಲಿ ಬೆಳೆಗಾರರ ದಂಗೆ ಯಾವ ರಾಜ್ಯದಲ್ಲಿ ನೆಡೆಯಿತು?
A] ಬಂಗಾಳ √
B] ತಮಿಳುನಾಡು
C] ಉತ್ತರ ಪ್ರದೇಶ
D] ಪಂಜಾಬ್


ಪ್ರಶ್ನೆ ನಂ: 70) 2011ರ ಜನಗಣತಿಯ ಪ್ರಕಾರ ಕರ್ನಾಟಕದ ಸಾಕ್ಷರತಾ ಪ್ರಮಾಣ ಎಷ್ಟು?
A] 68.80%
B] 72.67%
C] 75.60%√
D] 78.79%


ಪ್ರಶ್ನೆ ನಂ: 71) ಕರ್ನಾಟಕದಲ್ಲಿ ಸ್ಥಾಪನೆಗೊಂಡ ಪ್ರಪ್ರಥಮ ಕನ್ನಡ ಸಾಮ್ರಾಜ್ಯ ಯಾವುದು?
A] ಶಾತವಾಹನರು
B] ಹೊಯ್ಸಳರು
C] ಕದಂಬರು√
D] ಗಂಗರು


ಪ್ರಶ್ನೆ ನಂ: 72) ರಾಜ್ಯದಲ್ಲಿನ ಪ್ರಾದೇಶಿಕ ಅಸಮತೋಲನೆಯ ಅಧ್ಯಯನಕ್ಕಾಗಿ ನೇಮಿಸಿದ ಡಾ.ನಂಜುಂಡಪ್ಪ ಸಮಿತಿಯ ಕುರಿತಾದ ಈ ಕೆಳಗಿನ ಹೇಳಿಕೆಗಳನ್ನು ಗಮನಿಸಿ.
1.ವಿಶೇಷ ಅಭಿವೃದ್ಧಿ ಯೋಜನೆಯು ಈ ಸಮಿತಿಯ ಮುಖ್ಯ ಶಿಫಾರಸ್ಸಾಗಿರುತ್ತದೆ.
2.ವಿಶೇಷವಾಗಿ ರಾಜ್ಯದಲ್ಲಿ ಹಿಂದುಳಿದ 114 ತಾಲ್ಲೂಕುಗಳ ಅಭಿವೃದ್ಧಿಗಾಗಿ ಹೆಚ್ಚು ಒತ್ತು ನೀಡಿದೆ.
ಈ ಮೇಲಿನವುಗಳಲ್ಲಿ ಯಾವುದು ಸರಿಯಾದುದು?
— ಸಂಕೇತಗಳು
A] 1 ಮಾತ್ರ
B] 2 ಮಾತ್ರ
C] ಎರಡೂ ತಪ್ಪು
D] ಎರಡೂ ಸರಿ √


ಪ್ರಶ್ನೆ ನಂ: 73) ಇತ್ತೀಚೆಗೆ ಆಗ್ನೇಯ ಏಷ್ಯಾ ರಾಷ್ಟ್ರಗಳ ಒಕ್ಕೂಟ (ASEAN Summit) ದ ಶೃಂಗಸಭೆ ಎಲ್ಲಿ ಜರುಗಿತು?
A] ಮಲೇಷ್ಯಾ √
B] ಫ್ರಾನ್ಸ್
C] ಟರ್ಕಿ
D] ಮ್ಯಾನ್ಮಾರ್  


ಪ್ರಶ್ನೆ ನಂ: 74) ಇತ್ತೀಚಿನ ಜರ್ಮನಿ ಮೂಲದ "ಟ್ರಾನ್ಸ್‌ಪರೆನ್ಸಿ ಇಂಟರ್‌ನ್ಯಾಷನಲ್‌' ಬಿಡುಗಡೆ ಮಾಡಿರುವ ಭ್ರಷ್ಟಾಚಾರ ಕುರಿತು ವಾರ್ಷಿಕ ಸಮೀಕ್ಷಾ ವರದಿ ಅನ್ವಯ 175 ರಾಷ್ಟ್ರಗಳ ಪೈಕಿ ಭಾರತ ಎಷ್ಟನೆಯ ಸ್ಥಾನ ಪಡೆದುಕೊಂಡಿದೆ?
A] 80ನೇ ಸ್ಥಾನ
B] 85ನೇ ಸ್ಥಾನ √
C] 95ನೇ ಸ್ಥಾನ
D] 100ನೇ ಸ್ಥಾನ


ಪ್ರಶ್ನೆ ನಂ: 75) ಸಂವಿಧಾನದ ಯಾವ ವಿಧಿಯು 'ಚುನಾವಣಾ ಆಯೋಗ ' (Election commission) ದ ಸ್ಥಾಪನೆಗೆ ಸಂಬಂಧಿಸಿದೆ ?
A] 280ನೇ ವಿಧಿ.
B] 124ನೇ ವಿಧಿ.
C] 79ನೇ ವಿಧಿ.
D] 324ನೇ ವಿಧಿ.√  


ಪ್ರಶ್ನೆ ನಂ: 76) ಪ್ರಸ್ತುತ ಭಾರತದ ದೇಶದ ಸಾಲಿಟರ್ ಜನರಲ್ ಯಾರು?
A] ಮುಕುಲ್ ರೋಹಿಟಗಿ
B] ರಂಜಿತ್ ಕುಮಾರ್√
C] ಅರೂಪಾ ರಹಾ
D] ದೋವಲ್ ಆರ್.ಕೆ


ಪ್ರಶ್ನೆ ನಂ: 77) “ಗಂಗೈಕೊಂಡ ಚೋಳ ಪುರಂ“ ಎಂಬ ಹೊಸ ಚೋಳರ ರಾಜಧಾನಿಯ ನಿರ್ಮಾತೃ -
A] ರಾಜೇಂದ್ರ ಚೋಳ √
B] ರಾಜರಜ ಚೋಳ
C] ವಿಜಯಾಲ
D] ಕರಿಕಾಲ ಚೋಳ


ಪ್ರಶ್ನೆ ನಂ: 78) ಲಾಲಾರಸದ ಯಾವ ಕಿಣ್ವವು ಪಿಷ್ಟವನ್ನು ಮಾಲ್ಟೋಸ್ ಆಗಿ ಪರಿವರ್ತಿಸುತ್ತದೆ?
A] ಬೋಲಸ್
B] ಮಾಲ್ಟೇಸ್√
C] ಅಮೈಲೇಸ್
D] ಲೈಪೇಸ್


ಪ್ರಶ್ನೆ ನಂ: 79) ಪ್ರಸ್ತುತ ಏಷ್ಯಾ ಮೂಲಸೌಕರ್ಯ ಹೂಡಿಕೆ ಬ್ಯಾಂಕ್‌ (AIIB) ನ ಪ್ರಧಾನ ಕಾರ್ಯದರ್ಶಿ ಯಾರು?
A] ಟಾಕೆಹಿಕೊ ನಕಾವೊ
B] ಯುಕಿಯಾ ಅಮಾನೊ
C] ಜಿನ್‌ ಲಿಕಿನ್√
D] ಥಾಮಸ್ ಬಾಚ್


ಪ್ರಶ್ನೆ ನಂ: 80) ಭಾರತದಲ್ಲಿ ಜನಗಣತಿಯನ್ನು ಯಾವ ವಿಧಿಯ ಅನುಸಾರವಾಗಿ ನಡೆಸುತ್ತಾರೆ?
A] 286 ನೇ ವಿಧಿ.
B] 187 ನೇ ವಿಧಿ.
C] 246 ನೇ ವಿಧಿ.√
D] 305 ನೇ ವಿಧಿ.


ಪ್ರಶ್ನೆ ನಂ: 81) ಈ ಕೆಳಗಿನ ಹೇಳಿಕೆಗಳನ್ನು ಗಮನಿಸಿ.
1.ಅಮೀಬಾ ಚಲನಾಂಗಕ್ಕೆ ಮಿಥ್ಯಪಾದಿ ಎನ್ನುವರು.
2.ಬಾವಲಿಯ ಚಲನಾಂಗಕ್ಕೆ ಪಟೇಜಿಯಂ ಎನ್ನುವರು.
ಈ ಮೇಲಿನವುಗಳಲ್ಲಿ ಯಾವುದು ಸರಿಯಾದುದು?
— ಸಂಕೇತಗಳು
A] 1 ಮಾತ್ರ
B] 2 ಮಾತ್ರ
C] ಎರಡೂ ತಪ್ಪು
D] ಎರಡೂ ಸರಿ √


ಪ್ರಶ್ನೆ ನಂ: 82) ಅಂತರರಾಷ್ಟ್ರೀಯ ನ್ಯಾಯಾಲಯದ ಪ್ರಸ್ತುತ ಅಧ್ಯಕ್ಷರು ಯಾರು ?
A] ಗೈ ರೈಡರ್
B] ರಾನ್ನಿ ಅಬ್ರಹಾಂ√
C] ಥಾಮಸ್ ಬಾಕ್
[D] ಕ್ರಿಶ್ಚಿಯನ್ ಲಿಗಾಡೆ


ಪ್ರಶ್ನೆ ನಂ: 83) ನಮ್ಮ ದೇಹದ ಉಷ್ಣಾಂಶವನ್ನು ನಿಯಂತ್ರಿಸುವ ಗ್ರಂಥಿ ಯಾವುದು?
A] ಪಿಟ್ಯುಟರಿ
B] ಹೈಪೊಥಲಾಮಸ್√
C] ಆಡ್ರಿನಲ್
D] ಲ್ಯಾಂಗರ್ ಹಾನ್ಸ್


ಪ್ರಶ್ನೆ ನಂ: 84) 'ಕರ್ನಾಟಕದ ಪ್ರಥಮ ಚಕ್ರವರ್ತಿ' ಎಂಬ ಹೆಗ್ಗಳಿಕೆಗೆ ಪಾತ್ರನಾದ ಅರಸ ಯಾರು?
A] ಸಿಮುಖ
B] ಮಯೂರವರ್ಮ√
C] ಕಾಕುಸ್ಥವರ್ಮ
D] ಶ್ರೀಪುರಷ


ಪ್ರಶ್ನೆ ನಂ: 85) ಕೆಳಕಂಡ ಯಾವ ಪ್ರದೇಶದಲ್ಲಿ ಗುರುತ್ವಾಕರ್ಷಣೆಯಿಂದ ಉಂಟಾದ ವೇಗೋತ್ಕರ್ಷವು ಸೊನ್ನೆಯಾಗಿರುತ್ತದೆ ?
A] ಭೂಮಧ್ಯೆ ರೇಖೆ√
B] ಉತ್ತರ ಮತ್ತು ದಕ್ಷಿಣ ಧ್ರುವಗಳು
C] ಸಮುದ್ರಮಟ್ಟ
D] ಭೂಕೇಂದ್ರ


ಪ್ರಶ್ನೆ ನಂ: 86) ಹೊಂದಿಸಿ  ಬರೆಯಿರಿ.

 ಬೌದ್ಧ ಮಹಾಸಭೆಗಳು               ನಡೆದ ಸ್ಥಳ
ಎ) ಮೊದಲನೆಯ ಬೌದ್ಧ ಮಹಾಸಭೆ        1) ವೈಶಾಲಿ
ಬಿ) ಎರಡನೆಯ ಬೌದ್ಧ ಮಹಾಸಭೆ           2) ಕುಂಡಲಿವನ
ಸಿ) ಮೂರನೆಯ ಬೌದ್ಧ ಮಹಾಸಭೆ          3) ಪಾಟಲಿಪುತ್ರ
ಡಿ) ನಾಲ್ಕನೆಯ  ಬೌದ್ಧ ಮಹಾಸಭೆ         4) ರಾಜಗೃಹ
— ಸಂಕೇತಗಳು
ಎ)ಎ-1.  ಬಿ-2.  ಸಿ -4.  ಡಿ-3.
ಬಿ)ಎ-4.  ಬಿ-1.  ಸಿ-3.   ಡಿ-2.*
ಸಿ)ಎ -2. ಬಿ-4.  ಸಿ -1.  ಡಿ-3.
ಡಿ)ಎ-4.  ಬಿ-3.  ಸಿ -1.  ಡಿ-2.


ಪ್ರಶ್ನೆ ನಂ: 87) ಈ ಕೆಳಕಂಡ ಯಾವ ನದಿ ಉತ್ತರ ಮತ್ತು ದಕ್ಷಿಣ ಭಾರತವನ್ನು ವಿಭಾಗಿಸುತ್ತದೆ?
A] ಕೃಷ್ಣಾ
B] ನಮ೯ದಾ √
C] ಕಾವೇರಿ
D] ಮಹಾನದಿ


ಪ್ರಶ್ನೆ ನಂ: 88) ಪ್ರಸ್ತುತ ಅಂತರರಾಷ್ಟ್ರೀಯ ಓಲಿಂಪಿಕ್ ಸಂಘಟನೆ(IOA) ಯ ಮುಖ್ಯಸ್ಥರು ಯಾರು?
A] ಥಾಮಸ್ ಬಾಚ್√
B] ಸೆಬಾಸ್ಟಿಯನ್ ಸೊಯಿ
C] ಟಾಕೆಹಿಕೊ ನಕಾವೊ
D] ಯುಕಿಯಾ ಅಮಾನೊ


ಪ್ರಶ್ನೆ ನಂ: 89) ವಿಶ್ವಸಂಸ್ಥೆಯ ಪರಿಸರ ಕಾರ್ಯಕ್ರಮ ಎಂಬ ಸಂಸ್ಥೆ ಇರುವುದು…
A] ಜಿನೇವಾ
B] ನೈರೋಬಿ √
C] ಬರ್ನ್
D] ನ್ಯೂಯಾರ್ಕ್  


ಪ್ರಶ್ನೆ ನಂ: 90) ಸಂವಿಧಾನದ ಎಷ್ಟನೇ ತಿದ್ದುಪಡಿ ಮಸೂದೆ ಪ್ರಕಾರ ಕರ್ನಾಟಕದ ಹೈದರಾಬಾದ-ಕರ್ನಾಟಕ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡಲಾಗಿದೆ ?
A] 106ನೇ
B] 102ನೇ
C] 117ನೇ
D] 118ನೇ√


ಪ್ರಶ್ನೆ ನಂ: 91) ಧನುರ್ವಾಯು ( ಟೆಟಾನಸ್) ರೋಗಕ್ಕೆ ಕಾರಣವಾದ ಬ್ಯಾಕ್ಟೀರಿಯಾ ಯಾವುದು?
A] ಕ್ಲಾಸ್ಟ್ರೀಡಿಯಂ ಟಿಟನಿ ನೋಟೆಟಂ√
B] ಬೋರ್ಡೆಲ್ಲ ಪರ್ಟುಸ್
C] ಬ್ಯಾಸಿಲಸ್ ಬ್ಯಾಕ್ಟೀರಿಯಾ
D] ಮೈಕ್ರೋಬ್ಯಾಕ್ಟೀರಿಯಂ ಲೆಪೆ


ಪ್ರಶ್ನೆ ನಂ: 92) ತಂಜಾವೂರಿನ 'ಬೃಹದೀಶ್ವರ ದೇವಾಲಯ'ದ ನಿರ್ಮಾತೃರು ಯಾರು?
A] ಚೋಳರು√
A] ಹೊಯ್ಸಳರು
A] ಕದಂಬರು
A] ಚಾಲುಕ್ಯರು


ಪ್ರಶ್ನೆ ನಂ: 93) ಪ್ರಪಂಚದ ಭೂಪಟವನ್ನು ಭೂಮಧ್ಯೆ ರೇಖೆಯ ವ್ಯಾಸಕ್ಕನುಗುಣವಾಗಿ ಕ್ರಮಬದ್ದಗೊಳಿಸಿದ ಪ್ರಪ್ರಥಮ ವ್ಯಕ್ತಿ ಯಾರು?
A] ಎರಟೋಥೇನ್ಸ್√
B] ಹಿಪೋಕ್ರೇಟ್ಸ್
C] ಅರಿಸ್ಟಾಕಸ್
D] ಥಿಯೋಪ್ರಾಸ್ಟರ್


ಪ್ರಶ್ನೆ ನಂ: 94) ಪಡುವಲಪಾಯ & ಮೂಡಲಪಾಯ ಇವು ಯಾವ ನೃತ್ಯ ಪ್ರಕಾರದ ರೂಪಗಳು?
A] ಡೊಳ್ಳು ಕುಣಿತ
B] ಕರಗ
C] ಯಕ್ಷಗಾನ√
D] ಕೂಚಿಪುಡಿ


ಪ್ರಶ್ನೆ ನಂ: 95) ನವೆಂಬರ್ 15ರಿಂದ ಶೇಕಡಾ ಎಷ್ಟು 'ಸ್ವಚ್ಛ ಭಾರತ್ ಸೆಸ್'ನ್ನು ಜಾರಿಗೆ ತರಲಾಯಿತು?
A] 0.25%
B] 0.50%√
C] 1.00%
D] 2.00%


ಪ್ರಶ್ನೆ ನಂ: 96) ಭಾರತೀಯ ಸೇನೆಯು 'ಆಪರೇಷನ್ ಆಲ್ ಕ್ಲಿಯರ್' ನಡೆಸಿದ್ದು ಎಲ್ಲಿ ?
A] ಜಮ್ಮು ಮತ್ತು ಕಾಶ್ಮೀರ
B] ಶ್ರೀಲಂಕಾ
C] ಪಂಜಾಬ್
D] ಅಸ್ಸಾಂ√


ಪ್ರಶ್ನೆ ನಂ: 97) ಭಾರತೀಯರು ಪ್ರಪ್ರಥಮವಾಗಿ ಭಾರತದ ಆಡಳಿತದಲ್ಲಿ ಪಾಲ್ಗೊಳ್ಳುವ ಅವಕಾಶ ನೀಡಿದ ಕಾಯಿದೆ ಯಾವುದು?              
A] ಭಾರತದ ಸರ್ಕಾರ ಕಾಯಿದೆ, 1858.
B] 1861ರ ಭಾರತ ಕೌನ್ಸಿಲ್ ಕಾಯಿದೆ. √
C] 1892ರ ಭಾರತ ಕೌನ್ಸಿಲ್ ಕಾಯಿದೆ.
D] 1909ರ ಭಾರತ ಕೌನ್ಸಿಲ್ ಕಾಯಿದೆ.


ಪ್ರಶ್ನೆ ನಂ: 98) ದಕ್ಷಿಣ ಭಾರತದಲ್ಲಿಯೆ ಮೊಟ್ಟ ಮೊದಲನೆಯ ಪ್ರಾಚೀನ ದೇವಾಲಯಗಳ ಕಲಾಕೃತಿ ಎಂದು ಯಾವ ದೇವಾಲಯವನ್ನು ಕರೆಯಲಾಗುತ್ತದೆ?
A] ಶೈವ ಗುಹಾಂತರ ದೇವಾಲಯ
B] ಬೇಲೂರಿನ ಚೆನ್ನಕೇಶವ ದೇವಾಲಯ
C] ತಾಳಗುಂದದ ಪ್ರಣವೇಶ್ವರ ದೇವಾಲಯ .√
D] ತಂಜಾವೂರಿನ ಬೃಹದೀಶ್ವರ ದೇವಾಲಯ


ಪ್ರಶ್ನೆ ನಂ: 99) ಇತ್ತೀಚೆಗೆ ಭಾರತದ ಮಾಹಿತಿ ಆಯೋಗದ ಮುಖ್ಯ ಕಮೀಷನರ್ ಆಗಿ ಯಾರು ನೇಮಕಗೊಂಡಿದ್ದಾರೆ?
A] ಸಿಂಧು ಸಿಂಗ್
B] ಸುಷ್ಮಾ ಸಿಂಗ್√️
C] ರಶ್ಮಿ ಚಂದ್ರ
D] ಪದ್ಮಿನಿ ನಾಯಕ್


ಪ್ರಶ್ನೆ ನಂ: 100) ಯಾರ ಕಾಲದ ಕಲೆ ಮತ್ತು ವಾಸ್ತುಶಿಲ್ಪವನ್ನು ದಖನ್ನಿನ್ನ ನವೋದಯ ಕಾಲ ಹಾಗೂ ಸುವರ್ಣಯುಗ ಎಂದು ಕರೆಯಲಾಗಿದೆ.?
A] ಶಾತವಾಹನರು
B] ಹೊಯ್ಸಳರು
C] ರಾಷ್ಟ್ರಕೂಟರು
D] ಬಾದಾಮಿ ಚಾಲುಕ್ಯರು√

■. ಕರ್ನಾಟಕ ಪೋಲೀಸ್ ಸಬ್ ಇನ್ ಸಪೆಕ್ಟರ್ (K-PSI) - ಸಾಮಾನ್ಯ ಅಧ್ಯಯನ ಪ್ರಶ್ನೆ ಪತ್ರಿಕೆ -2009 (Karnataka Police Sub-Inspector -2009 General Studies Question Paper-2009)

■. ಕರ್ನಾಟಕ ಪೋಲೀಸ್ ಸಬ್ ಇನ್ ಸಪೆಕ್ಟರ್ (K-PSI) - ಸಾಮಾನ್ಯ ಅಧ್ಯಯನ ಪ್ರಶ್ನೆ ಪತ್ರಿಕೆ -2009
(Karnataka Police Sub-Inspector -2009 General Studies  Question Paper-2009)
━━━━━━━━━━━━━━━━━━━━━━━━━━━━━━━━━━━━━━━━━━━━━━━━


●.ಸ್ಪರ್ಧಾಳುಗಳಿಗೆ ಹೆಚ್ಚಿನ ಮಾಹಿತಿಯನ್ನು ಒದಗಿಸುವ ನಿಟ್ಟಿನಲ್ಲಿ -2009 ರಲ್ಲಿ ನಡೆದ ಕರ್ನಾಟಕ ಪೋಲೀಸ್ ಸಬ್ ಇನ್ ಸಪೆಕ್ಟರ್ (K-PSI) - 2009 ಸಾಮಾನ್ಯ ಅಧ್ಯಯನ ಪ್ರಶ್ನೆ ಪತ್ರಿಕೆಯನ್ನು ಈ ನಿಮ್ಮ 'ಸ್ಪರ್ಧಾಲೋಕ'ದಲ್ಲಿ ಅಪಡೆಟ್ ಮಾಡುವ ಒಂದು ಚಿಕ್ಕ ಪ್ರಯತ್ನ.


1.  ನಮ್ಮನ್ನು ಜೀವಂತವಾಗಿರಿಸಿರುವ ಆಮ್ಲಜನಕವು ದ್ಯುತಿ ಸಂಶ್ಲೇಷಣಾ ಕ್ರಿಯೆಯಿಂದ ಉತ್ಪತ್ತಿಯಾಗುತ್ತದೆ.  ಇದು ಬರುವುದು…
ಎ) ಇಂಗಾಲದ ಡೈ ಆಕ್ಸೈಡ್ ನಿಂದ,
ಬಿ) ಮಣ್ಣಿನಿಂದ ತೆಗೆಯಲ್ಪಟ್ಟ ಇಂಗಾಲದಿಂದ,
ಸಿ) ಖನಿಜದ ಆಕ್ಸೈಡ್ ನಿಂದ,        
ಡಿ) ನೀರಿನಿಂದ


2.  ಸಾಮಾನ್ಯ ಬಳಕೆಯ ಸಾಂಬಾರ ವಸ್ತು ಲವಂಗವು ದೊರೆಯುವುದು
ಎ) ಬೇರಿನಿಂದ,
ಬಿ) ಕಾಂಡದಿಂದ,
ಸಿ) ಮೊಗ್ಗಿನಿಂದ,
ಡಿ) ಹಣ್ಣಿನಿಂದ


3. 14 ವರ್ಷದೊಳಗಿನ ಮಕ್ಕಳ ಬೆಳವಣಿಗೆಗೆ ಕೆಳಗಿನವುಗಳಲ್ಲಿ ಅಗತ್ಯವಾಗಿರುವುದು
ಎ) ಸಸಾರಜನಕ,
ಬಿ) ಜೀವಸತ್ವ,
ಸಿ) ಕೊಬ್ಬು,
ಡಿ) ಹಾಲು,


4.  ಹೃದಯಘಾತವಾದ ಸಂದರ್ಭದಲ್ಲಿ ಕೈಗೊಳ್ಳಬಹುದಾದ ಪ್ರಥಮ ಚಿಕಿತ್ಸೆ
ಎ) ಬಾಯಿಯಿಂದ ಬಾಯಿಯ ಉಸಿರಾಟ,
ಬಿ) ಎದೆನೀವುವುದು,
ಸಿ) ವೈದ್ಯರನ್ನು ಕರೆಯುವುದು,            
ಡಿ) ಇಂಜೆಕ್ಷನ್ ಕೊಡುವುದು


5.  ಸಮುದ್ರ ನೀರಿನಿಂದ ಸ್ವಚ್ಛನೀರನ್ನು ಈ ಕ್ರಮದಿಂದ ಪಡೆಯಬಹುದು
ಎ) ಸೋಸುವಿಕೆ,
ಬಿ) ಭಟ್ಟಿಇಳಿಸುವಿಕೆ,
ಸಿ) ಆವಿಯಾಗುವಿಕೆ,
ಡಿ) ಭಾಗಶ: ಭಟ್ಟಿಇಳಿಸುವಿಕೆ


6. ಅಡುಗೆ ಸೋಡಾದ ರಾಸಾಯನಿಕ ಹೆಸರು
ಎ) ಕ್ಯಾಲ್ಶಿಯಂ ಫಾಸ್ಫೇಟ್,
ಬಿ) ಸೋಡಿಯಂ ಬೈ ಕಾರ್ಬೊನೇಟ್,
ಸಿ) ಸೋಡಿಯಂ ಕ್ಲೋರೈಡ್,
ಡಿ) ಬೇಕರ್ಸ್ ಈಸ್ಟ್


7.  ಅಡುಗೆ ಅನಿಲ ವಿತರಕರು ವಿತರಿಸುವ ಸಿಲಿಂಡರಿನ ಅನಿಲದ ಸ್ವರೂಪ
ಎ) ದ್ರವ,
ಬಿ) ಅನಿಲ,
ಸಿ) ಘನ,
ಡಿ) ದ್ರಾವಣ


8.  ಶರೀರದ ಭಾರವು...
 ಎ) ಭೂಮಿಯ ಎಲ್ಲಾ ಪ್ರದೇಶದಲ್ಲೂ ಒಂದೇ ಸಮನಾಗಿರುತ್ತದೆ,
ಬಿ) ದೃವಗಳಲ್ಲಿ ಹೆಚ್ಚಾಗಿರುತ್ತದೆ,
ಸಿ) ಭೂಮಧ್ಯ ರೇಖೆಯಲ್ಲಿ ಹೆಚ್ಚಾಗಿರುತ್ತದೆ,
ಡಿ)  ಸಮತಟ್ಟು ಪ್ರದೇಶಕ್ಕಿಂತ ಬೆಟ್ಟದ ಪ್ರದೇಶದಲ್ಲಿ ಹೆಚ್ಚಾಗಿರುತ್ತದೆ


9.  ವಾಯು ಒತ್ತಡವನ್ನು ಅಳೆಯುವುದು
ಎ) ಹೈಡ್ರೋಮೀಟರ್,
ಬಿ) ಬ್ಯಾರೋಮೀಟರ್,
ಸಿ) ಹೈಗ್ರೋಮೀಟರ್,
ಡಿ) ಆಲ್ಟೀ ಮೀಟರ್


10.  ಮೂರು ಪ್ರಾಥಮಿಕ ಬಣ್ನಗಳೆಂದರೆ
ಎ) ನೀಲಿ, ಹಸಿರು, ಕೆಂಪು,        
ಬಿ) ನೀಲಿ ಹಳದಿ, ಕೆಂಪು,
ಸಿ) ಹಳದಿ, ಕಿತ್ತಳೆ,  ಕೆಂಪು,      
ಡಿ) ನೇರಳೆ, ಬೂದು,  ನೀಲಿ


11.  ಜಾವಾ ಮತ್ತು ಸುಮಾತ್ರ ಪ್ರದೇಶಗಳನ್ನು ಗೆದ್ದುಕೊಂಡ ಭಾರತವನ್ನಾಳಿದ ರಾಜನು ಯಾರು
 ಎ) ರಾಜ ರಾಜ ಚೋಳ-1,
ಬಿ) ರಾಜೇಂದ್ರ ಚೋಳ-2,
ಸಿ) ಸಮುದ್ರ ಗುಪ್ತ,
ಡಿ) ವಿಕ್ರಮಾದಿತ್ಯ


12.  ಹೊಯ್ಸಳ ರಾಜ್ಯವನ್ನು ಅಂತಿಮವಾಗಿ ವಶಪಡಿಸಿಕೊಂಡವರು ಯಾರು
 ಎ) ಬಹಮನಿ ಸುಲ್ತಾನರು,
ಬಿ) ವಿಜಯನಗರ,
ಸಿ) ಪ್ರತಿಹಾರರು,
ಡಿ) ಪಲ್ಲವರು


13.  1857ರ ದಂಗೆಯ ಸಂದರ್ಭದಲ್ಲಿ ಸ್ನೇಹಿತನ ಕುತಂತ್ರದಿಂದ ಬ್ರಿಟೀಷರಿಗೆ ಬಲಿಯಾದವರು
 ಎ) ನಾನಾ ಸಾಹೇಬ್,
ಬಿ) ಕುನ್ವರ್ ಸಿಂಗ್,
ಸಿ) ಖಾನ್ ಬಹದ್ದೂರ್ ಖಾನ್,
ಡಿ)ತಾಂತ್ಯಾ ಟೋಪಿ


14.  ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ಸಿನ ಪ್ರಥಮ ಮಹಿಳಾ ಅಧ್ಯಕ್ಷೆ
ಎ) ಕಸ್ತೂರಿಬಾ ಗಾಂಧಿ,
ಬಿ) ಆನಿಬೆಸೆಂಟ್,
ಸಿ) ಸರೋಜಿನಿ ನಾಯ್ಡು,
ಡಿ) ವಿಜಯಲಕ್ಷ್ಮಿ ಪಂಡಿತ್


15. 1920ರಲ್ಲಿ ಅಸಹಕಾರ ಚಳುವಳಿಯನ್ನು ಹಿಂದೆ ಪಡೆದಿದ್ದು
       ಎ) ಗಾಂಧೀಜಿಯವರ ಅನಾರೋಗ್ಯದ ಕಾರಣಕ್ಕೆ,
       ಬಿ) ಇಂಡಿಯನ್ ನ್ಯಾಷನಲ್ ಕ್ರಾಂಗ್ರೆಸ್ ಅತಿರೇಕದ ಕಾರ್ಯನೀತಿಯನ್ನು ಅಳವಡಿಸಿಕೊಂಡಿದ್ದಕ್ಕೆ,
       ಸಿ) ಸರ್ಕಾರದ ಉದ್ರಿಕ್ತ ಅಪೀಲಿನಿಂದ,
       ಡಿ) ಚೌರಿಚೌರದಲ್ಲಿ ಭುಗಿಲೆದ್ದ ಹಿಂಸೆಯಿಂದಾಗಿ


16.  1857ರ ಭಾರತದ ಪ್ರಪ್ರಥಮ ಸ್ವತಂತ್ರ ಹೋರಾಟದಲ್ಲಿ ಪ್ರಪ್ರಥಮ ಬಾರಿಗೆ ಗುಂಡು ಹಾರಿಸಿದ ಮುಖಂಡ
ಎ) ರಾಣಿ ಲಕ್ಷ್ಮಿಬಾಯಿ,
ಬಿ) ಭಕ್ತ್ ಖಾನ್,
ಸಿ) ಮಂಗಲ್ ಪಾಂಡೆ,
ಡಿ) ಶಿವಾಜಿ


17.  ಭಾರತದ ಗ್ರಾಂಡ್ ಓಲ್ಡ್ ಮ್ಯಾನ್ ಆಫ್ ಇಂಡಿಯಾ ಎಂದು ಗುರುತಿಸಲ್ಪಟ್ಟವರು
ಎ) ಖಾನ್ ಅಬ್ದುಲ್ ಗಫರ್ ಖಾನ್,
ಬಿ) ರಾಜಗೋಪಾಲ ಚಾರಿ,
ಸಿ) ಲಾಲಾ ಲಜಪತರಾಯ್,            
ಡಿ) ದಾದಾಬಾಯಿ ನವರೋಜಿ


18.  ಡಬ್ಲ್ಯೂ.ಜಿ.ಗ್ರೇಸ್ ಅವರು ಭಾಗವಹಿಸಿರುವ ಕ್ರೀಡೆ
 ಎ) ಹಾಕಿ,
ಬಿ) ಬಿಲಿಯರ್ಡ್ಸ್,  
ಸಿ) ಕ್ರಿಕೇಟ್,
ಡಿ) ಗಾಲ್ಫ್


19.  1854ರ ಸ್ ಚಾರ್ಲ್ಸ್ ವುಡ್ಸ್ ನಿರ್ಗಮನ ಪ್ರಮುಖವಾಗಿ ಸಂಬಂಧಿಸಿದ್ದು
 ಎ) ಆಡಳಿತಾತ್ಮಕ ಸುಧಾರಣೆಗಳು,
ಬಿ) ಸಾಮಾಜಿಕ ಸುಧಾರಣೆಗಳು,
ಸಿ) ಆರ್ಥಿಕ ಸುಧಾರಣೆಗಳು,        
ಡಿ) ಶೈಕ್ಷಣಿಕ ಸುಧಾರಣೆಗಳು


20.  1893ರಲ್ಲಿ ಮಹಾರಾಷ್ಟ್ರದ ಯುವಜನತೆಯಲ್ಲಿ ರಾಷ್ಟ್ರಪ್ರೇಮ ಬೆಳೆಸಲು ಸಾಂಪ್ರದಾಯಿಕವಾದ ಗಣಪತಿ ಹಬ್ಬವನ್ನು ಆಚರಿಸಲು ಈತ ಆರಂಭಿಸಿದ್ದು ----  ಈ ವಾಕ್ಯಕ್ಕೆ ಸಂಬಂಧಿಸಿದ್ದು ಯಾರು
ಎ) ವಿಷ್ಣು ಶಾಸ್ತ್ರಿ ಚೆಂಪ್ಲುಕರ್,
ಬಿ) ವಿ.ಡಿ.ಸಾವರ್ಕರ್,
ಸಿ) ಗೋಪಾಲ ಕೃಷ್ಣಗೋಖಲೆ,
ಡಿ) ಬಾಲಗಂಗಾಧರ ತಿಲಕರು


21.  ರಾಜ್ಯಪಾಲರ ಆಜ್ಞೆಯ ಪರಮಾವಧಿ
ಎ) ಒಂದು ವರ್ಷ,
ಬಿ) ಮೂರು ತಿಂಗಳು,
ಸಿ) ಆರು ತಿಂಗಳು,
ಡಿ) ದೀರ್ಘಾವಧಿ


22. ಸದಸ್ಯನಲ್ಲದ ವ್ಯಕ್ತಿಯಾಗಿ ಸಂಸತ್ತಿನ ಕಲಾಪದಲ್ಲಿ ಯಾರು ಭಾಗವಹಿಸಬಹುದು
ಎ) ಉಪಾಧ್ಯಕ್ಷ,
ಬಿ) ಮುಖ್ಯ ನ್ಯಾಯಾಧೀಶ,
ಸಿ) ಅಟಾರ್ನಿಜನರಲ್,
ಡಿ) ಮುಖ್ಯ ಚುನಾವಣಾ ಆಯುಕ್ತ


23.  ಯುದ್ಧ ಅಥವಾ ಶಾಂತಿಯ ಆದೇಶವನ್ನು ಕಾನೂನಿನಲ್ಲಿ ಯಾರು ಹೊರಡಿಸಬಹುದು
 ಎ) ಭೂಸೈನ್ಯದ, ನೌಕಾಪಡೆಯ ಹಾಗೂ ವಾಯುಸೇನೆಗಳ ಮುಖ್ಯಸ್ಥರು,
 ಬಿ) ಭಾರತದ ಪ್ರಧಾನ ಮಂತ್ರಿಗಳು,
 ಸಿ) ಭಾರತದ ರಾಷ್ಟ್ರಪತಿ,
 ಡಿ) ರಕ್ಷಣಾಸಚಿವರು


24.  ವ್ಯಕ್ತಿಸ್ವಾತಂತ್ರದ ಬಹುದೊಡ್ಡ ಚಿನ್ಹೆ
ಎ) ಆಜ್ಞಾಪತ್ರ,
ಬಿ) ಸರ್ಟಿಯೋರರಿ,
ಸಿ) ಕೋ ವಾರೆಂಟೋ,
ಡಿ) ಹೇಬಿಯಸ್ ಕಾರ್ಪಸ್


25. ರಾಷ್ಟ್ರೀಯ ಅಭಿವೃದ್ಧಿ ಮಂಡಳಿಯು 1956ರಲ್ಲಿ ಬಲವಂತ್ರಯ್ ಜಿ ಮೆಹ್ತಾ ತಂಡವನ್ನು ಆರಂಭಿಸಿದ ಕಾರಣ
 ಎ) ಅಂದಿನ ಜಿಲ್ಲಾ ಪಂಚಾಯ್ತಿಯ ಕಾರ್ಯಕ್ರಮಗಳನ್ನು ವರದಿ ಮಾಡಲು,
 ಬಿ) ಹೊಸ ಜಿಲ್ಲಾ ಪಂಚಾಯ್ತಿ ವ್ಯವಸ್ಥೆಯ ಸ್ಥಾಪಿಸಲು ಇರುವ ಸಾದ್ಯತೆಗಳ ಬಗ್ಗೆ ಪರಿಶೀಲನೆ,
 ಸಿ) ಪ್ರಜಾಪ್ರಭುತ್ವದ ವಿಕೇಂದ್ರಿಕರಣಕ್ಕೆ ಸಲಹೆ ನೀಡಲು,
 ಡಿ) ಸಾಮಾಜಿಕ ಅಭಿವೃದ್ಧಿ ಯೋಜನೆಗಳ ಉತ್ತಮ ರೀತಿಯ ಅನುಷ್ಠಾನಕ್ಕೆ ಬೇಕಾದ ಸಲಹೆ ನೀಡಲು


26. ಬಿರ್ಸಾಮುಂಡಾರವರು ಬುಡಕಟ್ಟು ಜನಾಂಗದ ಹೋರಾಟದಲ್ಲಿ ಪಾಲುಗೊಂಡಿದ್ದ  ಪ್ರದೇಶ
ಎ) ಈಶಾನ್ಯ ಪ್ರದೇಶ,
ಬಿ) ಜಾರ್ಖಂಡ್,
ಸಿ) ನಗರ ವಿಭಾಗ,
ಡಿ) ಡೆಕ್ಕನ್


27.  ಮಹಿಳಾ ರಾಷ್ಟ್ರೀಯ ಆಯೋಗ ರಚನೆಯಾದದ್ದು
ಎ) ಸಂವಿಧಾನದಲ್ಲಿ ಮಾಡಿದ ಬದಲಾವಣೆಯಿಂದ,
ಬಿ) ಸಚಿವ ಸಂಪುಟದ ನಿರ್ಣಯದಿಂದ,
ಸಿ) ಸಂಸತ್ತಿನ ನಿಬಂಧನೆಯಿಂದ,                      
ಡಿ) ಭಾರತದ ಅಧ್ಯಕ್ಷರ ಆಜ್ಞೆಯಿಂದ


28. ಕೆಳಗಿನ ಪ್ರಧನಮಂತ್ರಿಗಳಲ್ಲಿ ಯಾರು ಅಲ್ಪಸಂಖ್ಯಾತರ ಮುಖ್ಯಸ್ಥರಾಗಿರಲಿಲ್ಲ
ಎ) ಐ.ಕೆ.ಗುಜ್ರಾಲ್,
ಬಿ) ವಿ.ಪಿ.ಸಿಂಗ್,
ಸಿ) ಚಂದ್ರಶೇಖರ್,
ಡಿ) ಮುರಾರ್ಜಿ ದೇಸಾಯಿ


29.  ಕೆಳಕಂಡ ವ್ಯಕ್ತಿಗಳಲ್ಲಿ ಭಾರತದಲ್ಲಿನ ಸ್ಥಳೀಯ ಸ್ವಯಂ-ಸರ್ಕಾರವನ್ನು ಪರಿಚಯಿಸಿದವರು ಯಾರು
ಎ) ಲಾರ್ಡ್ ಮೌಂಟ್ ಬ್ಯಾಟನ್,
ಬಿ) ಲಾರ್ಡ್ ರಿಪ್ಪನ್,
ಸಿ) ಲಾರ್ಡ್ ಕ್ಯಾನಿಂಗ್,
ಡಿ) ಲಾರ್ಡ್ ಮೆಕಾಲೆ


30. ಭಾರತದ ಪ್ರಜೆಯಾಗಲು ಕೆಳಗಿನವುಗಳನ್ನು ಯಾವ ನಿಯಮ ಅನ್ವಯಿಸುವುದಿಲ್ಲ
ಎ) ಜನನ,
ಬಿ) ಸಂತತಿ,
ಸಿ) ಆಸ್ತಿಗಳಿಕೆ,
ಡಿ) ಪರಕೀಯರಿಗೆ ಪ್ರಜಾಹಕ್ಕುಗಳನ್ನು ಕೊಡುವುದು


31.  ಗಾಂಧೀಜಿಯವರು ಯಾರ ಕಾನ್ಸೆನ್ಸ್ ಕೀಪರ್ ಎಂದು ಪರಿಗಣಿಸಲ್ಪಟ್ಟವರು
ಎ) ಸಿ.ರಾಜಗೋಪಾಲ ಚಾರಿ,
ಬಿ) ಆರ್.ಟ್ಯಾಗೂರ್,
ಸಿ) ವಿ.ಪಾಟೇಲ್,
ಡಿ) ಜಿ.ಕೆ.ಗೋಖಲೆ


32.  ಕ್ವಿಟ್ ಇಂಡಿಯಾ ಚಳುವಳಿಯನ್ನು ನ್ಯಾಷನಲ್ ಕಾಂಗ್ರೆಸ್ ಆರಂಭಿಸಿದ್ದು ಯಾವ ವೈಫಲ್ಯದ ನಂತರ
ಎ) ಕ್ರಿಪ್ಸ್ ಮಿಷನ್,
ಬಿ) ಲಾರ್ಡ್ ವೇವಲ್ ರ ಸಿಮ್ಲಾ ಸಭೆ ನಡೆದ ಸಂದರ್ಭ,
ಸಿ) ಕ್ಯಾಬಿನೆಟ್ ಮಿಷನ್,
ಡಿ) ಯಾವುದು ಅಲ್ಲ


33. ಗಾಂದೀಜಿಯವರ ರಾಮರಾಜ್ಯದ ಎರಡು ನಿಯಮಗಳು
ಎ) ಸತ್ಯ ಮತ್ತು ಅಹಿಂಸೆ,
ಬಿ) ನ್ಯಾಯ ಮಾರ್ಗ ಮತ್ತು ಉತ್ತಮ ಗುರಿ,
ಸಿ) ಖಾದಿ ಮತ್ತು ಅಹಿಂಸೆ,
ಡಿ) ಪ್ರಜಾಪ್ರಭುತ್ವ ಮತ್ತುಸಮಾಜವಾದ


34.  ಮಹದೇವ ಗೋವಿಂದ ರಾನಡೆಯವರು ಸದಸ್ಯರಾಗಿದ್ದುದು
ಎ) ಆರ್ಯ ಸಮಾಜ,
ಬಿ) ಪ್ರಾರ್ಥನಾ ಸಮಾಜ,
ಸಿ) ಇಂಡಿಯಾ ಲೀಗ್,
ಡಿ) ಥಿಯಾಸಫಿಕಲ್ ಸೊಸೈಟಿ


35.  ವೃತ್ತಿಪರ ನಾಗರೀಕ ಅವಿಧೇಯತಾ ಚಳುವಳಿ ಆರಂಭಗೊಂಡದ್ದು
 ಎ) 1942,
ಬಿ) 1940,
ಸಿ) 1945,
ಡಿ) 1947


36.  ವಲ್ಲಭಬಾಯಿ ಪಟೇಲರಿಗೆ ಸರ್ದಾರ್ ಬಿರುದು ನೀಡಿದ್ದು ಯಾರು
ಎ) ಸಿ.ರಾಜಗೋಪಾಲ ಚಾರಿ,
ಬಿ) ಎಂ.ಕೆ.ಗಾಂಧಿ,
ಸಿ) ಜೆ.ಎಲ್.ನೆಹರು,
ಡಿ) ಎಂ.ಎ.ಜಿನ್ನಾ


37.  ಈ ಪ್ರಭಲ ಹಿಂದುಸ್ತಾನಿ ಗಾಯಕರು ಶ್ರೀ. ಅಲ್ಲಾಡಿಯ ಖಾನ್ ಅವರ ಶಿಷ್ಯರು
ಎ) ಗಂಗೂಬಾಯಿ ಹಾನಗಲ್,
ಬಿ) ಮಲ್ಲಿಕಾರ್ಜುನ ಮನ್ಸೂರ್,
ಸಿ) ಬಸವರಾಜ ರಾಜಗುರು,
ಡಿ) ಪಂಡಿತ್ ಭೀಮಸೇನ ಜೋಷಿ


38. ಭಾರತದಲ್ಲಿ ಬ್ರಿಟೀಷರ ಕೊನೆಯ ಎರಡು ವರ್ಷಗಳಲ್ಲಿ ಅನೇಕ ಚಳುಗಳಿಗಳು ಜರುಗಿದವು ಇದಕ್ಕೆ ಸೇರದಿರುವುದು…
ಎ) ತಿರುವನಂತಪುರದ ಪುನ್ನಪ್ರ ವಯಲಾರ್,
ಬಿ) ಬಂಗಾಳದ ತೆಂಗ,
ಸಿ) ಹೈದರಾಬಾದಿನ ತೆಲಂಗಾಣ ಚಳುವಳಿ,
ಡಿ) ಅವಧ್ ನಲ್ಲಿನ ಏಕಾ ಚಳುವಳಿ


39. ಭಾರತದಲ್ಲಿ ಸ್ವದೇಶಿ ಚಳುವಳಿ ಆರಂಭಗೊಂಡಿದ್ದು
ಎ) ಗಾಂಧೀಜಿಯವರ ಚಂಪಾರಣ್ ಸತ್ಯಾಗ್ರಹ,  
ಬಿ) ಬಂಗಾಳದ ವಿಭಜನೆಯ ವಿರುದ್ಧದ ಚಳುವಳಿ,
 ಸಿ) ರೌಲತ್ ಆಕ್ಟ್ ವಿರುದ್ಧ ಪ್ರತಿಭಟನೆ,          
ಡಿ) 1919-22 ರ ಮೊದಲ ಅಸಹಕಾರ ಚಳುವಳಿ


40.  ಅವರಿಗಿಂತ ಹೆಚ್ಚಾಗಿ ನನಗೆ ಸೋಲಾದದ್ದು  ಗಾಂಧಿಯವರು ಈ ಹೇಳಿಕೆ ನೀಡಿದ್ದು ಯಾರಿಗೆ?
ಎ) ಸಿ.ಆರ್.ದಾಸ್,              
ಬಿ) ಸರ್ದಾರ್ ವಲ್ಲಭ ಭಾಯಿ ಪಟೇಲ್,
 ಸಿ) ಪಟ್ಟಾಭಿ ಸೀತಾರಾಮಯ್ಯ,
ಡಿ) ಸಿ. ರಾಜಗೋಪಾಲ ಚಾರಿ


41.  ಭೂಮಿಯಿಂದ ನಕ್ಷತ್ರಗಳಿಗಿರುವ ದೂರವನ್ನು ಅಳೆಯುವ ಪ್ರಮಾಣ?
ಎ) ಜ್ಯೋತಿವರ್ಷ,
ಬಿ) ಮಾರು,
ಸಿ) ಸಮುದ್ರಯಾನದ ಮೈಲಿಗಳು,
ಡಿ) ಕಿಲೋ ಮೀಟರ್ಗಳು


42.  1, 4, 9, 16, 25 ______ ?
ಎ) 36,
ಬಿ) 30,
ಸಿ) 35,
ಡಿ) 40.


43.  ಸುರುಳಿಯಾಕಾರದ ಸಮುದ್ರದ ಅಲೆಗಳು ಏಳುವುದು ಯಾವ ದಿನಗಳಲ್ಲಿ?
ಎ) ಅಮಾವಾಸ್ಯೆಯಂದು,
ಬಿ) ಶುಕ್ಲಪಕ್ಷದ ಮೊದಲ ವಾರ,
ಸಿ) ಶೂಕ್ಲ ಪಕ್ಷದ ಮೂರನೆ ವಾರ,
ಡಿ) ಹುಣ್ಣಿಮೆಯಂದು


44.  ಅಲ್ಟ್ರಾವೈಲೆಟ್ ಕಿರಣಗಳನ್ನು ಹೀರಿಕೊಳ್ಳುವ ವಾತಾವರಣದಲ್ಲಿನ ಅನಿಲ ಯಾವುದು?
ಎ) ಮೀಥೇನ್,
ಬಿ) ನೈಟ್ರೋಜನ್,
ಸಿ) ಓಝೋನ್,
ಡಿ) ಹೀಲಿಯಂ


45.  ಪದರುಗಲ್ಲುಗಳನ್ನು ಗುರುತಿಸಿ
1) ಬಸಾಲ್ಟ್,
2) ಸುಣ್ಣದ ಕಲ್ಲು,
3) ಷೇಲ್,
4) ಗ್ರಾನೈಟ್,
5) ಕ್ವಾರ್ಟ್ಸ್
—ಸಂಕೇತಗಳು :
ಎ) 1ಹಾಗೂ2,
ಬಿ) 2ಹಾಗೂ3,
ಸಿ) 2ಹಾಗೂ5,
ಡಿ) 3ಹಾಗೂ4


46. ತೇವಾಂಶ ಅಳೆಯಲು ಬಳಸುವ ಸಾಧನ?
ಎ) ಬಾರೋ ಮೀಟರ್,
ಬಿ) ಥರ್ಮಾ ಮೀಟರ್,
ಸಿ) ಹೈಗ್ರೋ ಮೀಟರ್,
ಡಿ) ಹೈಡ್ರೋಮೀಟರ್


47.  ಪ್ರಪಂಚದ ಅತಿ ದೊಡ್ಡ ಮೀನು ಉತ್ಪಾದಕ ರಾಷ್ಟ್ರ?
ಎ) ಚೀನ,
ಬಿ) ರಷ್ಯ,
ಸಿ) ಜಪಾನ್,
ಡಿ) ನಾರ್ವೆ


48. ರೇಬಿಸ್ ನಿಂದ ತೊಂದರೆಗೊಳಗಾಗುವುದು…
ಎ) ಮೇಕೆ,
ಬಿ) ದನಗಳು,
ಸಿ) ಕೋಳಿಗಳು,
ಡಿ) ಎಲ್ಲಾ ಪ್ರಾಣಿಗಳು


 49.  ತೆಂಗಿನ ಅತಿ ದೊಡ್ಡ ಉತ್ಪಾದಕ ರಾಜ್ಯ ಯಾವುದು?
ಎ) ಅಸ್ಸಾಂ,
ಬಿ) ಕೇರಳ,
ಸಿ) ತಮಿಳುನಾಡು,
ಡಿ) ಕರ್ನಾಟಕ


50.  ಕುಂದ ಜಲವಿದ್ಯುತ್ ಯೋಜನೆ ಅನುಷ್ಟಾನ ಗೊಳಿಸಿರುವ ರಾಜ್ಯ ಯಾವುದು?
ಎ) ಪಶ್ಚಿಮ ಬಂಗಾಳ,
ಬಿ) ಒರಿಸ್ಸಾ,
ಸಿ) ಕರ್ನಾಟಕ,
ಡಿ) ತಮಿಳುನಾಡು


51.  ವಿಚಾರ ಸರಣಿಯಲ್ಲಿ ಹಣದುಬ್ಬರವೆಂದರೆ…
ಎ) ಅಗತ್ಯ ವಸ್ತುಗಳ ಬೆಲೆ ಅದಾಯಕ್ಕಿಂತ ಹೆಚ್ಚಾದಾಗ,
ಬಿ) ಜಿ.ಡಿ.ಪಿ.ಗಿಂತ ಹಣದ ಸರಬರಾಜು ಹೆಚ್ಚಾದಾಗ,
ಸಿ) ಹಣ ವಿನಿಮಯದಲ್ಲಿ ರುಪಾಯಿ ಮೌಲ್ಯ ಕುಸಿದಾಗ,
ಡಿ) ರಾಜ್ಯಾದಾಯ ಕೊರತೆ ನಿಶ್ಚಿತ ಸಂದಾಯದ ಕೊರತೆಗಿಂತ ಹೆಚ್ಚಾದಾಗ


52.  ಒಂದು ಸಂಸ್ಥೆಯು ಅಸ್ವಸ್ಥಗೊಂಡಿದೆಯೆಂದು ಹೇಳಲು, ಆರ್ಥಿಕ ವರ್ಷದ ಕೊನೆಯಲ್ಲಿ ಕ್ರೂಢಿಕರಿಸಿದ ನಷ್ಟದ ಪ್ರಮಾಣವು ಮೂಲ ಬಂಡವಾಳದ ಶೆ. _______ ಕ್ಕಿಂತ ಕಡಿಮೆಯಿದ್ದರೆ…
ಎ) 100,
ಬಿ) 75,
ಸಿ) 50,
ಡಿ) 25


53.  ಉದ್ಯಮದ ಅಸ್ವಸ್ಥತೆಗೆ ಕಾರಣವಾಗುವ ಆಂತರಿಕ ಕಾರಣ ಇದಲ್ಲ…
ಎ) ಅವ್ಯವಸ್ಥೆ,
ಬಿ) ವಿದ್ಯುತ್ ಕಡಿತ,
ಸಿ) ತಪ್ಪಾದ ಡಿವಿಡೆಂಡ್ ಪಾಲಿಸಿ,
ಡಿ) ಬಂಡವಾಳದ ವಿಂಗಡಣೆ


54.  ಕೇಂದ್ರ ಸರ್ಕಾರಕ್ಕೆ ಹೆಚ್ಚಿನ ಕಂದಾಯದ ಅದಾಯ ಬರುವುದು…
ಎ) ಅದಾಯ ತೆರಿಗೆ,
ಬಿ) ಎಜುಕೇಷನ್ ಸೆಸ್,
ಸಿ) ಕೇಂದ್ರ ಸುಂಕ ತೆರಿಗೆ,
ಡಿ) ಆಯಾತ ಸುಂಕ


55. ನ್ಯಾಷನಲ್ ಸೆಕ್ಯುರಿಟೀಸ್ ಡೆಪೋಸಿಟರಿ ಲಿಮಿಟೆಡ್ (ಎನ್.ಎಸ್.ಡಿ.ಎಲ್) ವ್ಯವಹಾರ ನೆಡೆಸುವುದು
ಎ) ಬೇರರ್ ಬಾಂಡ್,
ಬಿ) ಜಿ.ಡಿ.ಆರ್.ಗಳು,
ಸಿ) ಎಲೆಕ್ಟ್ರಾನಿಕ್ ಷೇರುಗಳು,
ಡಿ) ಡಿಬೆಂಚರುಗಳು


56. ಭಾರತಕ್ಕೆ ಯೋಜಿತ ಮಿತವ್ಯಯ (1934) ರ ರೂವಾರಿ?
ಎ) ಜಾನ್ ಮಥಾಯಿ,
ಬಿ) ಎಂ.ಎನ್.ರಾಯ್,
ಸಿ) ಎಂ.ವಿಶ್ವೇಶ್ವರಯ್ಯ,
ಡಿ) ಶ್ರೀಮನ್ ನಾರಾಯಣ್


57.  ಮಾನವನ ಬಡತನ ಸೂಚಕವನ್ನು ಅಳೆಯುವ ಮಾನದಂಡ…
ಎ) ದೀರ್ಘಾಯುಷ್ಯ, ಪೋಷನೆ ಮತ್ತು ಜ್ಞಾನ,
ಬಿ) ಜ್ಞಾನ, ಅವಶ್ಯಕತೆ ಮತ್ತು ಜೀವನ ಮಟ್ಟ,
ಸಿ) ದೀರ್ಘಾಯುಷ್ಯ, ಜೀವನ ಮಟ್ಟ ಮತ್ತು ನೈರ್ಮಲ್ಯ,
ಡಿ) ದೀರ್ಘಾಯುಷ್ಯ, ಜ್ಞಾನ ಮತ್ತು ಜೀವನ ಮಟ್ಟ


58.  ಸಂಸ್ಕಾರಿ ಅಧೀನಪ್ರದೇಶವು ಕೆಳಗಿನ ಯಾವ ವಿಸ್ತೀರ್ಣಕ್ಕಿಂತ ಹೆಚ್ಚಿನದಾಗಿದ್ದರೆ ಬಹುಪಾಲು ನೀರಾವರಿ ಯೋಜನೆಗಳೆನ್ನಬಹುದು
ಎ) 5000 ಹೆಕ್ಟೇರ್,
ಬಿ) 2000 ಹೆಕ್ಟೇರ್,
ಸಿ) 1500 ಹೆಕ್ಟೇರ್,
ಡಿ) 10000 ಹೆಕ್ಟೇರ್


59.  ಮುಕ್ತ ವ್ಯಾಪಾರದಿಂದ ಪಕ್ಷಪಾತ ರಕ್ಷಣೆಗೆ 1923ರ ಬ್ರಿಟೀಷ್ ಇಂಡಿಯನ್  ಪಾಲಿಸಿಯ ರದ್ದುವಿಕೆಗೆ ಕಾರಣ?
ಎ) ಮಾಂಟೆಗೊ-ಚೆಲ್ಮ್ಸಫೋರ್ಡ್ ಸುಧಾರಣೆ,
ಬಿ) ರಾಜ್ಯಾದಾಯ ಆಯುಕ್ತರ ಶಿಫಾರಸ್ಸು,
ಸಿ) ಸ್ವದೇಶಿ ಚಳುವಳಿ,
ಡಿ) ಅಮೇರಿಕ ವ್ಯಾಪಾರದಲ್ಲಿನ ಬದಲಾವಣೆ


60.  ಶಕ ವರ್ಷದ ಪ್ರಕಾರ ರಾಷ್ಟ್ರೀಯ ಕ್ಯಾಲೆಂಡರಿನ ಕೊನೆಯ ತಿಂಗಳು ಯಾವುದು?
ಎ) ಚೈತ್ರ,
ಬಿ) ಮಾಘ,
ಸಿ) ಶ್ರಾವಣ,
ಡಿ) ಫಾಲ್ಗುಣ


61  ಶಬ್ದದ ಪುನರಾವೃತ್ತಿಗೆ ಸಿಡಿ ಬಳಸುವುದು…
ಎ) ಕ್ವಾರ್ಟ್ಸ್ ಹರಳು,
ಬಿ) ಟೈಟಾನಿಯಂ ಸೂಜಿ,
ಸಿ) ಲೇಸರ್ ಕಿರಣ,
ಡಿ) ಬೇರಿಯಂ ಟೈಟಾನಿಯಂ ಸೆರಾಮಿಕ್ಸ್


62.  ವರ್ಡ್ ಪ್ರೊಸೆಸಿಂಗ್ ವ್ಯವಸ್ಥೆಗೆ ಬಳಸುವ ಸಾಧನ?
ಎ) ಫ್ಲಾಪಿ ಡಿಸ್ಕ್,
ಬಿ) ಮ್ಯಾಗ್ನೆಟಿಕ್ ಕಾರ್ಡ್ ರೀಡರ್,
ಸಿ) ಸಿ.ಆರ್.ಟಿ,
ಡಿ) ಮೇಲಿನ ಎಲ್ಲವು


63.  ಎಂ.ಎಸ್ ಡಾಸ್ ಇದು…
ಎ) ಅನ್ವಯಿಕ ಸಾಫ್ಟ್ ವೇರ್,
ಬಿ) ಹಾರ್ಡ್ವೇರ್,
ಸಿ) ಸಿಸ್ಟಂ ಸಾಫ್ಟ್ವೇರ್,
ಡಿ)E.R.P.ಸಾಫ್ಟ್ ವೇರ್


64.  ಈ ಕೆಳಗಿನವುಗಳಲ್ಲಿ ಯಾವುದನ್ನು ಯೂರೋಪಿನ ಆಟದಮೈದಾನ ಎಂದು ಕರೆಯುತ್ತಾರೆ
ಎ) ಇಟಲಿ,
ಬಿ) ಫ್ರಾನ್ಸ್,
ಸಿ) ಸ್ವಿರ್ಟರ್ಲ್ಯಾಂಡ್,
ಡಿ) ಜರ್ಮನಿ


65.  ಕೆ.ಎಲ್.ಎಂ ರಾಯಲ್ ಏರ್ಲೈನ್ಸ್ ಸೇರಿರುವುದು…
ಎ) ಇಟಲಿಗೆ,
ಬಿ) ಜಪಾನ್,
ಸಿ) ನೆದರ್ಲ್ಯಾಂಡ್,
ಡಿ) ಆಸ್ಟ್ರಿಯಾ


66. ಅಮಿತ್ ರೂ 30000/- ಬಂಡವಾಳದೊಂದಿಗೆ ತನ್ನ ವ್ಯವಹಾರವನ್ನು ಪ್ರಾರಂಭಿಸುತ್ತಾನೆ, ಕೆಲವು ತಿಂಗಳ ನಂತರ ರಾಹುಲ್ 20000ರೂ ಬಂಡವಾಳದೊಂದಿಗೆ ಆ ವ್ಯವಹಾರದಲ್ಲಿ ಸೇರಿಕೊಳ್ಳುತ್ತಾನೆ.  ವರ್ಷದ ಕೊನೆಯಲ್ಲಿ ಬಂದ ಲಾಭವನ್ನು 2:1ರ
ಪ್ರಮಾಣದಲ್ಲಿ ಹಂಚಿಕೊಳ್ಳುತ್ತಾರೆ.  ಹಾಗಾದರೆ ರಾಹುಲ್ ಎಷ್ಟು ತಿಂಗಳ ನಂತರ ಈ ವ್ಯವಹಾರದಲ್ಲಿ ಸೇರಿಕೊಂಡಿರುತ್ತಾನೆ
ಎ) 2,
ಬಿ) 3,
ಸಿ) 4,
ಡಿ) 5


67.  Knowing is every thing ಎನ್ನುವ ವಾಕ್ಯವನ್ನು ಬಳಸುವ ಕಂಪನಿಯಾವುದು?
ಎ) ಬಿಬಿಸಿ ವರ್ಲ್ಡ್,
ಬಿ) ಸ್ಟಾರ್,
ಸಿ) ಸೋನಿ,
ಡಿ) ಝೀ


68.  ಭಾರತದಲ್ಲಿ ಅತಿಹೆಚ್ಚು ಗೋಡಂಬಿ ಬೆಳೆಯುವ ರಾಜ್ಯ ಯಾವುದು?
ಎ) ತಮಿಳುನಾಡು,
ಬಿ) ಅಸ್ಸಾಂ,
ಸಿ) ಕೇರಳ,
ಡಿ) ಕರ್ನಾಟಕ


69.  ದಕ್ಷಿಣ ಕೊರಿಯಾದ ಅತಿ ದೊಡ್ಡಕಾರು ತಯಾರಿಸುವ ಸಂಸ್ಥೆಯಾವುದು?
ಎ) ಹ್ಯುಂಡೈ,
ಬಿ) ಹೊಂಡ,
ಸಿ) ಸುಝುಕಿ,
ಡಿ) ಟಯೋಟ


70.  ಸಂಸ್ಥೆಯ ಲಾಭವನ್ನು ಸಮನಾಗಿ ಹಂಚಿಕೊಳ್ಳುವ ಶೇರುದಾರರನ್ನು ಹೀಗೆ ಕರೆಯುವರು
ಎ) ಪ್ರಿಫೆರೆನ್ಸ್ ಷೇರು,
ಬಿ) ಈಕ್ವಿಟಿ ಷೇರು,
ಸಿ) ಮುಖಬೆಲೆ ಷೇರು,
ಡಿ) ಡೆಫರ್ಡ್ ಷೇರು


71.  ಸ್ಪೀಡ್ ಎಂಬ ಉತ್ತಮ ಗುಣಮಟ್ಟದ ಪೆಟ್ರೋಲ್ ಪರಿಚಯಿಸಿದ ಪೆಟ್ರೋಲಿಯಂ ಸಂಸ್ಥೆ ಯಾವುದು?
ಎ) ಭಾರತ್ ಪೆಟ್ರೋಲಿಯಂ,
ಬಿ) ಇಂಡಿಯನ್ ಆಯಿಲ್,
ಸಿ) ಹಿಂದುಸ್ತಾನ್ ಪೆಟ್ರೋಲಿಯಂ,
ಡಿ) ರಿಲಯನ್ಸ್


72.  ಅಣುಶಕ್ತಿಯ ವಿದ್ಯುತ್ ಸ್ಥಾವರ ಕರ್ನಾಟಕದಲ್ಲಿ ಎಲ್ಲಿದೆ…
ಎ) ಸಾಗರ,
ಬಿ) ಬೀದರ್,
ಸಿ) ಕೈಗಾ,
ಡಿ) ದಾಂಡೇಲಿ


73.  ಗೌರಿಬಿದನೂರು ಪ್ರಸಿದ್ಧಿಗೆ ಬರಲು ಕಾರಣ?
ಎ) ಅಣೆಕಟ್ಟು,
ಬಿ) ಸಿಸ್ಮೋಗ್ರಾಫಿಕ್ ಅಳವಡಿಕೆ,
ಸಿ) ಹೊಯ್ಸಳ ದೇವಸ್ಥಾನಗಳು,
ಡಿ) ಮಿಶ್ರಧಾತು ಸ್ಥಾವರ


74.  ಹಟ್ಟಿ ಚಿನ್ನದ ಗಣಿ ಇರುವುದು ಎಲ್ಲಿ?
ಎ) ಗುಲ್ಬರ್ಗಾ,
ಬಿ) ರಾಯಚೂರು,
ಸಿ) ಕೊಪ್ಪಳ,
ಡಿ) ಬೀದರ್


75. ನಿಶ್ಯಬ್ದ ಗೋಪುರ ಹೊಂದಿಕೊಂಡಿರುವುದು…
ಎ) ಜೈನರಿಗೆ,
ಬಿ) ಬೌದ್ಧರಿಗೆ,
ಸಿ) ಹಿಂದುಗಳಿಗೆ,
ಡಿ) ಪಾರ್ಸಿಗಳಿಗೆ

76. ಐ.ಎಲ್.ಓ. ಪ್ರಧಾನ ಕಛೇರಿ ಇರುವುದು ಎಲ್ಲಿ?
ಎ) ರೋಮ್,
ಬಿ) ಜಿನಿವಾ,
ಸಿ) ವಾಷಿಂಗ್ಟನ್,
ಡಿ) ನ್ಯೂಯಾರ್ಕ್


77. ಅರಣ್ಯ ನಾಶದಿಂದ ಕಡಿಮೆಯಾಗುವುದು…
ಎ) ಮಳೆ,
ಬಿ) ಮಣ್ಣಿನ ಸವೆತ,
ಸಿ) ಸುಂಟರಗಾಳಿ,
ಡಿ) ಭೂಸವೆತ


78.  ಅಲ್ಯೂಮಿನಿಯಂ ಲೋಹವನ್ನು ಉತ್ಪಾದಿಸುವುದು ಈ ಅದಿರಿನಿಂದ…
ಎ) ಬಾಕ್ಸೈಟ್,
ಬಿ) ಝಿಂಕ್,
ಸಿ) ಟಿನ್,
ಡಿ) ಲೆಡ್ & ಝಿಂಕ್


79.  ಇಂದಿರಾ ಗಾಂಧಿ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣಯಿರುವುದು?
ಎ) ಯಲಹಂಕ,
ಬಿ) ಕೊಲ್ಕತ್ತ,
ಸಿ) ಮುಂಬೈ,
ಡಿ) ನವದೆಹಲಿ


80.  ಶಬ್ಧ ಅಳೆಯುವ ಪ್ರಮಾಣ ಯಾವುದು?
ಎ) ನ್ಯೂಟನ್,
ಬಿ) ಜೌಲ್,
ಸಿ) ಡೆಸಿಬಲ್,
ಡಿ) ವ್ಯಾಟ್


81.  ಭಾರತೀಯ ಅಂತರಿಕ್ಷ ಸಂಶೋಧನಾ ಸಂಸ್ಥೆಯ 'ಮೂನ್ ಮಿಷನ್' ಯಾವುದು?
ಎ) ಜಟಾಯು,
ಬಿ) ಪುಷ್ಪಕ್,
ಸಿ) ಆರ್ಯಭಟ,
ಡಿ) ಚಂದ್ರಯಾನ


82.  ಎಜುಸ್ಯಾಟ್ ಬಗೆಗಿನ ಹೇಳಿಕೆಗಳಲ್ಲಿ ಯಾವುದು ಸರಿಯಾದುದು?
 ಎ) ಇಸ್ರೋ ಉಡಾಯಿಸಿರುವ ಅತಿ ಭಾರದ ಉಪಗ್ರಹ ಇದಾಗಿದೆ,
ಬಿ) ಶೈಕ್ಷಣಿಕ ಸೇವೆಗೆಂದು ಉಡಾವಣೆಯಾಗಿರುವ ಭಾರತದ ಪ್ರಪ್ರಥಮ ಉಪಗ್ರಹ,
ಸಿ) ಜಿ.ಎಸ್.ಎಲ್.ವಿ-ಎಫ್ 01 ರಿಂದ ಇದನ್ನು ಉಡಾಯಿಸಲಾಗಿದೆ,
ಡಿ) ಎಲ್ಲವೂ ಸರಿ


83.  ಸುನಾಮಿ ಎಂದರೆ…
ಎ) ಕರಾಟೆಯ ಒಂದು ಪ್ರಕಾರ,              
ಬಿ) ಹೂ ಜೋಡಣಾ ಕಲೆ,
ಸಿ) ಸಮುದ್ರದಲ್ಲಿನ ಅಬ್ಬರದ ಅಲೆ ಸರಣಿ,
ಡಿ) ಗಿಡ್ಡಗಿಡಗಳನ್ನು ಬೆಳೆಸುವ ಕಲೆ


84. ದೇಶದ ಮೊದಲ ಜಲವಿದ್ಯುತ್ ಸ್ಥಾವರ?
ಎ) ಶಿವನ ಸಮುದ್ರ,
ಬಿ) ಜೋಗ್ ಫಾಲ್ಸ್,
ಸಿ) ಗೋಕಾಕ್ ಫಾಲ್ಸ್,
ಡಿ) ಅಬ್ಬಿ ಫಾಲ್ಸ್


85. GIGO ಸಂಬಂಧಿಸಿರುವುದು…
ಎ) ರಾಕೆಟ್ಗಳಿಗೆ,
ಬಿ) ಆಟೊಮೊಬೈಲ್ ಗಳಿಗೆ,
ಸಿ) ಕಂಪ್ಯೂಟರ್ ಗಳಿಗೆ,
ಡಿ) ಸಂಚಾರಿ ಸಂಕೇತಗಳಿಗೆ


86.  ಸಿಗ್ನೋಮೊನೋಮೀಟರನ್ನು ಬಳಸುವುದು?
ಎ) ಹೃದಯ ಸಂಬಂಧಿ ವ್ಯಾಧಿ ಗುರುತಿಸಲು,    
ಬಿ) ರಕ್ತದೊತ್ತಡ ಅಳೆಯಲು,
ಸಿ) ನಾಡಿ ಮಿಡಿತ(ಹೃದಯದ ಬಡಿತ) ತಿಳಿಯಲು,
ಡಿ) ದೇಹದಲ್ಲಿನ ಕೊಬ್ಬಿನಾಂಶ ತಿಳಿಯಲು


87.  ಐರಾವತದಲ್ಲಿ ಪ್ರಯಾಣಿಸಿದೆ ಎಂದು ಯಾರಾದರು ಹೇಳಿದರೆ ಅವರು ಪ್ರಯಾಣಿಸಿದ್ದು?
ಎ) ಹಡಗು,
ಬಿ) ವಿಮಾನ,
ಸಿ) ಬಸ್,
ಡಿ) ಆನೆ


88.  ಕೆ.ಎಸ್.ಐ.ಸಿ ಎಂದರೆ…
ಎ) ಕರ್ನಾಟಕ ಸಿಲ್ಕ್ ಇಂಡಸ್ಟ್ರೀಸ್ ಕಾರ್ಪೊರೇಷನ್,
ಬಿ) ಕರ್ನಾಟಕ ಸ್ಟೀಲ್ ಅಂಡ್ ಐರನ್ ಕಾರ್ಪೊರೇಷನ್,
ಸಿ) ಕರ್ನಾಟಕ ಸ್ಟೇಟ್ ಐರನ್ ಕಂಪನಿ,
ಡಿ) ಕರ್ನಾಟಕ ಸ್ಟೇಟ್ ಇನ್ಸ್ಟಿಟ್ಯೂಟ್ ಫಾರ್ ಕಂಪ್ಯೂಟರ್ಸ್


89.  ಸಿ.ವಿ.ರಾಮನ್ ರವರಿಗೆ ನೊಬೆಲ್ ಪ್ರಶಸ್ಥಿ ದೊರೆಯಲು ಕಾರಣ?
ಎ) ಸಾಪೇಕ್ಷ ಸಿದ್ದಾಂತ,
ಬಿ) ಗುರುತ್ವಾಕರ್ಷಣ ನಿಯಮ,
ಸಿ) ನ್ಯೂಕ್ಲಿಯರ್ ಬಿರಿತ,
ಡಿ) ಪರಮಾಣುಗಳಿಂದ ಬೆಳಕಿನ ಚದುರುವಿಕೆ


90.  ಯುನೈಟೆಡ್ ನೇಷನ್ಸ್ ನಲ್ಲಿ ಮಕ್ಕಳ ವಿಷಯವಾಗಿ ಇರುವ ನಿಯೋಗ ಯಾವುದು?
ಎ) ಯೂನಿಸೆಫ್,
ಬಿ) ಯು.ಎನ್.ಡಿ.ಪಿ,
ಸಿ) ಯು.ಎನ್.ಎಫ್.ಪಿ.ಎ,  
ಡಿ) ಯು.ಎನ್.ಈ.ಎಸ್.ಸಿ.ಓ


91.  ರಫ್ತು ಸಾಗಣೆ ವಲಯವನ್ನು ವಿಶೇಷ ಅರ್ಥಿಕ ವಲಯವನ್ನಾಗಿ ಪರಿವರ್ತಿಸಲಾಗಿದೆ, ಈ ಕೆಳಕಂಡ ಸ್ಥಳಗಳಲ್ಲಿ ಯಾವುದು ವಿಶೇಷ ಆರ್ಥಿಕ ವಲಯವಲ್ಲ?
ಎ) ನೋಯ್ಡಾ,
ಬಿ) ಸೂರತ್,
ಸಿ) ವಡೋದರ,
ಡಿ) ವಿಶಾಖಪಟ್ಟಣಂ


92.  ಕೆಳಗಿನ ಯಾವುದು ಚಹ ಎಲೆ ಸಂಸ್ಕರಣೆಗೆ ಪ್ರಮುಖವಾದುದಲ್ಲ?
ಎ) ಉರುಳುವಿಕೆ,
ಬಿ) ಒಣಗಿಸುವಿಕೆ,
ಸಿ) ಹುಳಿಯುವಿಕೆ,
ಡಿ) ಇಂಗಿಸುವಿಕೆ


93.  ರಕ್ಷಣಾ ನಿರ್ವಹಣ ಶಿಕ್ಷಣ ಸಂಸ್ಥೆ ಎಲ್ಲಿದೆ?
ಎ) ಡೆಹ್ರಾಡೂನ್,
ಬಿ) ವೆಲ್ಲಿಂಗ್ ಟನ್,
ಸಿ) ಪುಣೆ,
ಡಿ) ಸಿಕಂದರಾಬಾದ್


94.  ಚಂಪಾರಣ್ ಸತ್ಯಾಗ್ರಹವನ್ನು ಮಹಾತ್ಮಗಾಂಧಿಯವರು ಆರಂಭಿಸಿದ ವರ್ಷ?
ಎ) 1915,
ಬಿ) 1917,
ಸಿ) 1919,
ಡಿ) 1923


95.  ಕೆಳಗಿನವುಗಳಲ್ಲಿ ಯಾವುದು ಶೌರ್ಯ ಪ್ರಶಸ್ಥಿಯಲ್ಲ
ಎ) ಅರ್ಜುನ ಪ್ರಶಸ್ಥಿ,
ಬಿ) ಅಶೋಕ ಚಕ್ರ,
ಸಿ) ಪರಮವೀರ ಚಕ್ರ,
ಡಿ) ಶೌರ್ಯ ಚಕ್ರ


96.  ನ್ಯಾಷನಲ್ ಕೆಡೆಟ್ ಕಾರ್ಪ್ ಎಂಬುದು __________ ಸಂಸ್ಥಯಾಗಿದೆ
ಎ) ಕಾರ್ಖಾನೆ ನೌಕರರ,
ಬಿ) ಶಾಲಾ ಕಾಲೇಜಿನ ವಿದ್ಯಾರ್ಥಿಗಳ,
ಸಿ) ಕೃಷಿ ನಿರತ ರೈತರ,
ಡಿ) ವಿಶ್ವವಿದ್ಯಾಲಯ ಅಧ್ಯಾಪಕರ


97.  ಕೆಳಗಿನವುಗಳಲ್ಲಿ ಯಾವುದು ಜೀವ ಮಂಡಲ ನಿಕ್ಷೇಪವಲ್ಲ?
ಎ) ಅಗಸ್ತ್ಯಮಾಲ,
ಬಿ) ಪಂಚಮಾರ್ಹಿ,
ಸಿ) ನಲ್ಲಮಾಲ,
ಡಿ) ನೀಲಗಿರಿ


98.  NABARD ಎಂದರೆ…
ಎ) ನ್ಯಾಷನಲ್ ಬ್ಯಾಂಕ್ ಆಫ್ ಅಗ್ರಿಕಲ್ಚರಲ್ & ರೀಜನಲ್ ಡೆವಲಪ್ ಮೆಂಟ್,
ಬಿ) ನ್ಯಾಷನಲ್ ಬ್ಯಾಂಕ್ ಫಾರ್ ಅಗ್ರಿಕಲ್ಚರಲ್ ಅಂಡ್ ರೂರಲ್ ಡೆವೆಲಪ್ ಮೆಂಟ್,
 ಸಿ) ನ್ಯಾಷನಲ್ ಬ್ಯೂರೋ ಆಫ್ ಏರೊನಾಟಿಕಲ್ ರಿಸರ್ಚ್ ಅಂಡ್ ಡೆವೆಲಪ್ ಮೆಂಟ್,
ಡಿ) ನ್ಯಾಷನಲ್ ಅಗ್ರಿಕಲ್ಚರ್ ಬ್ಯಾಂಕ್ ಆಂಡ್ ಅಸೋಸಿಯೇಟೆಡ್ ರೂರಲ್ ಡೆವೆಲಪ್ ಮೆಂಟ್


99.  ಬೇಡಿಕೆ ನಿಯಮದಲ್ಲಿ 'ಉಳಿದ ವಿಷಯಗಳಲ್ಲಿ ಯಾವುದೇ ಬದಲಾವಣೆಯಿಲ್ಲ' ಎಂಬ ವಾಕ್ಯದ ಅರ್ಥ?
ಎ) ಬಳಕೆದಾರನ ಆದಾಯದಲ್ಲಿ ಯಾವುದೇ ವ್ಯತ್ಯಾಸ ಇರಬಾರದು,
ಬಿ) ಇತರೆ ವಸ್ತುಗಳ ಬೆಲೆಗಳಲ್ಲಿ ಯಾವುದೇ ವ್ಯತ್ಯಾಸ ಇರಬಾರದು,
ಸಿ) ಬಳಕೆದಾರನ ಅಭಿರುಚಿಯಲ್ಲಿ ಯಾವುದೇ ವ್ಯತ್ಯಾಸ ಇರಬಾರದು,
ಡಿ) ಮೇಲಿನ ಎಲ್ಲವೂ


100.  ವರಿಷ್ಠ ಪಿಂಚಣಿ ವಿಮಾ ಯೋಜನೆಯನ್ನು ಜಾರಿಗೆ ತಂದವರು…
ಎ) ನ್ಯಾಷನಲ್ ಇನ್ಶೂರೆನ್ಸ್ ಕಂಪನಿ,
ಬಿ) ಯುನೈಟೆಡ್ ಇಂಡಿಯಾ ಇನ್ಶೂರೆನ್ಸ್ ಕಂಪನಿ,
ಸಿ) ಎಲ್.ಐ.ಸಿ.ಇಂಡಿಯಾ,        
ಡಿ) ಓರಿಯಂಟಲ್  ಇನ್ಶೂರೆನ್ಸ್ ಕಂಪನಿ




●. PSI-2009 ರ ಸರಿಯುತ್ತರಗಳು
━━━━━━━━━━━━━━━━━━━━━━━━━━━━━━━━━━━━━━━━━━

1.D 2. C 3. A  4.B  5.B  6.B  7.A  8.B 9.B  10. A

11.C  12.B  13.D  14.B  15.D  16.C  17.D  18.C 19.D  20.D

21.C 22.C  23.C  24.D  25.D  26.B  27.C  28.D  29.B  30.C

31. D  32.A  33.A 34.B  35.B  36.B  37.D  38.D  39. B  40.C

41.A  42.A  43.C  44.C  45.B  46.C  47. A 48.D  49.B  50.D.

51.B  52.C  53.B 54. C 55.C  56.C  57.D  58.D  59.B  60.D.

61.C  62.D  63.C 64.C  65.C  66.B 67.A  68.C  69.A  70.B

71.A  72.C  73.B  74.B  75.D  76.B  77.A  78.A  79.D  80.C

81.D  82.B  83.C  84.A  85.C  86.B  87.C  88.A 89.D 90.A

91.C 92.C  93.D  94.B  95.A 96.B  97.C  98.B  99.D  100.C  

...ತಪ್ಪಿದ್ದಲ್ಲಿ ದಯವಿಟ್ಟು ನನ್ನ ಗಮನಕ್ಕೆ ತರಬೇಕೆಂದು ವಿನಂತಿ.

Wednesday 9 December 2015

☀(ಭಾಗ -25) ಪ್ರಚಲಿತ ಘಟನೆಗಳೊಂದಿಗೆ ಸಾಮಾನ್ಯ ಜ್ಞಾನ (General knowledge on Current Affairs (Part-25)) ☆.(ಪ್ರಚಲಿತ ಘಟನೆಗಳ ಕ್ವಿಜ್)

☀(ಭಾಗ -25) ಪ್ರಚಲಿತ ಘಟನೆಗಳೊಂದಿಗೆ ಸಾಮಾನ್ಯ ಜ್ಞಾನ
(General knowledge on Current Affairs (Part-25))
☆.(ಪ್ರಚಲಿತ ಘಟನೆಗಳ ಕ್ವಿಜ್)
━━━━━━━━━━━━━━━━━━━━━━━━━━━━━━━━━━━━━━━━━━━━━
★ ಪ್ರಚಲಿತ ಘಟನೆಗಳು
(Current Affairs)

★ ಸಾಮಾನ್ಯ ಜ್ಞಾನ
(General Knowledge)
 
- ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅತ್ಯಗತ್ಯವಾದ ಮುಖ್ಯವಾಗಿ ಇತ್ತೀಚಿನ ಪ್ರಸಕ್ತ ವಿದ್ಯಮಾನಗಳ ಬಗ್ಗೆ ವಿಶೇಷವಾಗಿ ಅದು ಸಾಹಿತ್ಯ, ಕಲೆ, ಸಂಸ್ಕೃತಿ, ವಿಜ್ಞಾನ, ರಾಜಕೀಯ, ಆಡಳಿತ ಸೇರಿದಂತೆ ಎಲ್ಲ ಕ್ಷೇತ್ರಗಳ ವಿದ್ಯಮಾನಗಳನ್ನು ಅಯಾ ದಿನದ ದಿನಪತ್ರಿಕೆಗಳನ್ನು ಕಲೆಹಾಕಿ ಸಂಕ್ಷೇಪಿಸಿ 'ಸ್ಪರ್ಧಾಲೋಕ'ದಲ್ಲಿ ಅಪಡೆಟ್ ಮಾಡಲು ಒಂದು ಚಿಕ್ಕ ಪ್ರಯತ್ನ.


921) ಇತ್ತೀಚೆಗೆ 'ಅಭಿವೃದ್ಧಿಗಾಗಿ ಆರ್ಥಿಕ ನೆರವು' ಕುರಿತ ವಿಶ್ವಸಂಸ್ಥೆಯ ಮೂರನೆಯ ಅಂತಾರಾಷ್ಟ್ರೀಯ ಸಮಾವೇಶ ಎಲ್ಲಿ ಜರುಗಿತು?
••► ಅಡಿಸ್ ಅಬಾಬಾದಲ್ಲಿ


922) ಇಥಿಯೋಪಿಯ ದೇಶದ ರಾಜಧಾನಿ ಯಾವುದು?
••► ಅಡಿಸ್ ಅಬಾಬಾ


923) 2016ರ ಜನವರಿ 26ರಂದು ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ ನಡೆಯಲಿರುವ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿರುವ ವಿದೇಶಿ ಗಣ್ಯ ವ್ಯಕ್ತಿ ಯಾರು?
••► ಫ್ರಾಂಕೋಯಿಸ್‌ ಹೊಲಾಂಡೆ.


924) ಪ್ರಸ್ತುತ ಫ್ರಾನ್ಸ್ ದೇಶದ‌ ಅಧ್ಯಕ್ಷರು ಯಾರು?
••► ಫ್ರಾಂಕೋಯಿಸ್‌ ಹೊಲಾಂಡೆ

925) ಕಳೆದ ಬಾರಿಯ (2015ರ ಜನವರಿ 26) ಗಣರಾಜ್ಯೋತ್ಸವಕ್ಕೆ ಮುಖ್ಯ ಅತಿಥಿಯಾಗಿ ಆಹ್ವಾನಿಸಲಾಗಿದ್ದ ವಿದೇಶಿ ಗಣ್ಯ ವ್ಯಕ್ತಿ ಯಾರು?.
••► ಅಮೆರಿಕ ಅಧ್ಯಕ್ಷ ಬರಾಕ್‌ ಒಬಾಮಾ.


926) ಇತ್ತೀಚೆಗೆ ರಾಷ್ಟ್ರೀಯ ಮಹಿಳಾ ಆಯೋಗದ ನಾಲ್ಕನೇ ಸದಸ್ಯರಾಗಿ ನೇಮಕಗೊಂಡವರು ಯಾರು?
••► ಮಾಜಿ ಸಂಪುಟ ಕಾರ್ಯದರ್ಶಿ ಅಲೋಕ್‌ ರಾವತ್‌

( ವಿವರಣೆ : ಐವರು ಸದಸ್ಯರ ಮಹಿಳಾ ಆಯೋಗಕ್ಕೆ ಇದೇ ಮೊದಲ ಬಾರಿಗೆ ಪುರುಷರೊಬ್ಬರನ್ನು ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ.1977ರ ಸಿಕ್ಕಿಂ ತಂಡದ ಐಎಎಸ್‌ ಅಧಿಕಾರಿಯಾಗಿರುವ ರಾವತ್‌ ಅವರು, ರಕ್ಷಣಾ ಸಚಿವಾಲಯ ಹಾಗೂ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವಾಲಯ,  ಯುಪಿಎಸ್‌ಸಿ ಹಾಗೂ ಸಹಕಾರ ಹಾಗೂ ಸಾರ್ವಜನಿಕ ಕುಂದುಕೊರತೆ ಇಲಾಖೆ, ಜಲಸಂಪನ್ಮೂಲ ಇಲಾಖೆಗಳಲ್ಲಿ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದರು.Thu, 10/22/2015)


927) ಇತ್ತೀಚೆಗೆ ನೈಜೀರಿಯಾ ದೇಶದ ಅಧ್ಯಕ್ಷರಾಗಿ ಆಯ್ಕೆಯಾದರು ಯಾರು?
••► ಜನರಲ್ ಮುಹಮದ್ ಬುಹಾರಿ


928) ಬಿಮ್‌ಸ್ಟೆಕ್‌ನ ಶಾಶ್ವತ ಕಾರ್ಯಾಲಯ ಇರುವುದು ಎಲ್ಲಿ?
••► ಢಾಕಾದಲ್ಲಿ.


929) ಬಿಮ್‌ಸ್ಟೆಕ್ ದ ವಿಸ್ತೃತ ರೂಪ?
••► ‘ದ ಬೇ ಆಫ್ ಬೆಂಗಾಲ್ ಇನಿಶಿಯೇಟಿವ್ ಫಾರ್ ಮಲ್ಟಿ-ಸೆಕ್ಟೋರಲ್ ಟೆಕ್ನಿಕಲ್ ಆ್ಯಂಡ್ ಇಕಾನಮಿಕ್ ಕೋ-ಆಪರೇಶನ್’


930) ಉದ್ದೀಪನ ಮದ್ದು ಸೇವನೆ ವಿರುದ್ಧ ಹಲವು ಸಂಸ್ಥೆಗಳು ಕ್ರಿಯಾಶೀಲವಾಗಿವೆ. ವಿಶ್ವ ಉದ್ದೀಪನ ಮದ್ದು ಸೇವನೆ ವಿರೋಧಿ ಏಜನ್ಸಿ (ವಾಡಾ), ರಾಷ್ಟ್ರೀಯ ಉದ್ದೀಪನ ಮದ್ದು ಸೇವನೆ ವಿರೋಧಿ ಏಜನ್ಸಿ (ನಾಡಾ) ಅವುಗಳಲ್ಲಿ ಮುಖ್ಯವಾದವು.


931) ಮೊದಲ ಆಧುನಿಕ ಒಲಿಂಪಿಕ್ ಕ್ರೀಡೆ ನಡೆದದ್ದು,?
••► 1896ರಲ್ಲಿ ಅಥೆನ್ಸ್‌ನಲ್ಲಿ


932) ಕರ್ನಾಟಕದ ವಿಶೇಷ 27 ಜಿಲ್ಲೆಗಳಲ್ಲಿನ ಎಷ್ಟು ತಾಲ್ಲೂಕುಗಳನ್ನು 'ಬರಪೀಡಿತ' ಎಂದು ರಾಜ್ಯ ಸರ್ಕಾರ ಘೋಷಿಸಿದೆ?
••► 136 ತಾಲ್ಲೂಕುಗಳು.(ಆಗಸ್ಟ್ 2015)


933) ಇತ್ತೀಚಿನ 'ಇಂಡಿಯಾ ಟುಡೇ ನಿಯತಕಾಲಿಕೆ' ಸಿದ್ಧ ಪಡಿಸಿರುವ 'ಭಾರತದ ಉತ್ತಮ ರಾಜ್ಯಗಳು-2015' ಸಮೀಕ್ಷಾ ವರದಿ ಪ್ರಕಾರ ಕರ್ನಾಟಕವು ಎಷ್ಟನೇ ಸ್ಥಾನ ಪಡೆದಿದೆ?
••► ಮೂರನೇ ಸ್ಥಾನ


934) ಇಸ್ರೊದ ಪ್ರಧಾನ ನಿಯಂತ್ರಣ ಕೇಂದ್ರ ಎಲ್ಲಿದೆ?
••► ರಾಜ್ಯದ ಹಾಸನ ಜಿಲ್ಲೆಯಲ್ಲಿ.


935) ‘ಹಾರ್ಟ್‌ ಆಫ್‌ ಏಷ್ಯಾ’ ಎಂಬ ಪ್ರಾದೇಶಿಕ ಸಮ್ಮೇಳನ ಇದೇ ಡಿಸೆಂಬರ್‌ 7 ಹಾಗೂ 8 2015 ರಂದು ಯಾವ ರಾಷ್ಟ್ರದಲ್ಲಿ ನಡೆಯಲಿದೆ?
••► ಆಫ್ಘಾನಿಸ್ತಾನ.


936) ಪ್ರಸ್ತುತ ಏಷ್ಯಾ ಮೂಲಸೌಕರ್ಯ ಹೂಡಿಕೆ ಬ್ಯಾಂಕ್‌ (AIIB) ನ ಪ್ರಧಾನ ಕಾರ್ಯದರ್ಶಿ ಯಾರು?
••► ಚೀನಾದ ಜಿನ್‌ ಲಿಕಿನ್

937) ಇತ್ತೀಚಿಗೆ 24ನೇ ವ್ಯಾಸ್ ಸಮ್ಮಾನ್ ಪ್ರಶಸ್ತಿಯನ್ನು ಯಾರಿಗೆ ನೀಡಲಾಯಿತು?
••► ಕಮಲ್ ಕಿಶೋರ್ ಗೋಯಂಕ್


938) AIIB ಬ್ಯಾಂಕ್‌ನ ಪ್ರಧಾನ ಕಚೇರಿ ಎಲ್ಲಿದೆ?
••► ಬೀಜಿಂಗ್‌ನಲ್ಲಿ.


939) ಇತ್ತೀಚೆಗೆ ರಾಜ್ಯದ ನೂತನ ಅಡ್ವೊಕೇಟ್ ಜನರಲ್ ಆಗಿ ನೇಮಕಗೊಂಡವರು ಯಾರು?
••► ಹಿರಿಯ ನ್ಯಾಯವಾದಿ ಮಧುಸೂದನ್ ನಾಯಕ್.

( ವಿವರಣೆ : ಎ.ಜಿ ಹುದ್ದೆಗೆ ರಾಜೀನಾಮೆ ನೀಡಿದ್ದ ಪ್ರೊ.ರವಿವರ್ಮ ಕುಮಾರ್ ಹೈಕೋರ್ಟ್‌ನಲ್ಲಿರುವ ಅಡ್ವೊಕೇಟ್ ಜನರಲ್ ಕಚೇರಿಗೆ ಆಗಮಿಸಿ ಹೊಸ ಎ.ಜಿ ಗೆ ಅಧಿಕಾರ ಹಸ್ತಾಂತರಿಸಿದರು -17 Nov, 2015 )


940) ಇತ್ತೀಚೆಗೆ ಲಂಡನ್‌ನಲ್ಲಿ ನಿಧನರಾದ ಆಸ್ಕರ್‌ ಪ್ರಶಸ್ತಿ ವಿಜೇತ 'ಗಾಂಧಿ' ಚಿತ್ರದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದ ಬಾಲಿವುಡ್‌ನ‌ ಹಿರಿಯ ನಟ ಯಾರು?
••► ಸಯೀದ್‌ ಜಾಫ್ರಿ (86)

( ವಿವರಣೆ : ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಜಾಫ್ರಿ ಅವರು ಲಂಡನ್ನಿನ ಆಸ್ಪತ್ರೆಯೊಂದರಲ್ಲಿ ನಿಧನ ಹೊಂದಿದ್ದಾರೆ.Nov 17, 2015)


941) ಇತ್ತೀಚೆಗೆ ಭಾರತದ ಪ್ರಥಮ ಪ್ರಧಾನಿ ಪಂಡಿತ್‌ ಜವಾಹರಲಾಲ್‌ ನೆಹರೂ ಅವರ ಎಷ್ಟನೇ ಜನ್ಮದಿನಾಚರಣೆಯನ್ನು ಆಚರಿಸುವ ಮೂಲಕ ರಾಷ್ಟ್ರವು ಅವರನ್ನು ಸ್ಮರಿಸಿತು?
••► 126ನೇ ಜನ್ಮದಿನ (Nov 14, 2015)


942) ಇತ್ತೀಚೆಗೆ ಇ-ಪಡಿತರ ಕಾರ್ಡು ಸೇವೆಗೆ ಚಾಲನೆ ನೀಡಿದ ಭಾರತದ ಮೊದಲ ನಗರ ಯಾವುದು?
••► ದೆಹಲಿ


943) ಪ್ರಸ್ತುತ ನೆರೆಯ ದೇಶವಾದ ಪಾಕಿಸ್ಥಾನದ ಬಳಿ ಇದೀಗ ಸುಮಾರು ಎಷ್ಟು ಪರಮಾಣು ಬಾಂಬ್‌ ಗಳಿವೆ ಎಂದು ಅಂದಾಜಿಸಲಾಗಿದೆ?
••► 120 ಪರಮಾಣು ಬಾಂಬ್‌ ಗಳು.

( ವಿವರಣೆ : ಅಂದರೆ ಪಾಕಿಸ್ಥಾನವು ಅಮೆರಿಕ ಮತ್ತು ರಶ್ಯಕ್ಕಿಂತ ಮಾತ್ರವೇ ಹಿಂದಿದ್ದು ಚೀನ, ಫ್ರಾನ್ಸ್‌ ಮತ್ತು ಬ್ರಿಟನ್‌ಗಿಂತ ಮುಂದಿದೆ Nov 09, 2015,)


944) 2015 ರಲ್ಲಿ ಅಂತರಾಷ್ಟ್ರೀಯ ಒಲಂಪಿಕ್ಸ ಸಮೀತಿಗೆ ಸೇರ್ಪಡೆಗೊಂಡ 206 ನೇ ರಾಷ್ಟ್ರ ಯಾವುದು?
••► ದಕ್ಷಿಣ ಸೂಡನ್


945) ಪ್ರಸ್ತುತ ಸ್ಟೇಟ್‌ ಬ್ಯಾಂಕ್‌ ಆಫ್ ಇಂಡಿಯಾ(ಎಸ್‌ಬಿಐ)ದ ಅಧ್ಯಕ್ಷರು ಯಾರು?
••► ಅರುಂಧತಿ ಭಟ್ಟಾಚಾರ್ಯ  


946) ಇತ್ತೀಚೆಗೆ 2015ನೇ ಸಾಲಿನ ದೇಶದ ಉದ್ಯಮ ವಲಯದ 50 ಮಹಿಳಾ ಪ್ರಭಾವಿ ವ್ಯಕ್ತಿಗಳ ಕುರಿತಂತೆ ಫಾರ್ಚೂನ್‌ ಇಂಡಿಯಾ ನಿಯತಕಾಲಿಕೆ ನಡೆಸಿದ ಸಮೀಕ್ಷೆಯ ಪ್ರಕಾರ ಉದ್ಯಮ ವಲಯದ ಅತಿ ಪ್ರಭಾವಿ ಮಹಿಳೆಯರಲ್ಲಿ ಪ್ರಥಮ ಸ್ಥಾನವನ್ನು ಪಡೆದವರು ಯಾರು?
••► ಅರುಂಧತಿ ಭಟ್ಟಾಚಾರ್ಯ

( ವಿವರಣೆ : ಪ್ರಭಾವಿಗಳಲ್ಲಿ ಎರಡನೇ ಸ್ಥಾನವನ್ನು ಐಸಿಐಸಿಐ ಬ್ಯಾಂಕ್‌ನ ಚಂದಾ ಕೋಚರ್‌ ಪಡೆದಿದ್ದು ಮತ್ತು ಆಕ್ಸಿಸ್‌ ಬ್ಯಾಂಕ್‌ನ ಶಿಖಾ ಶರ್ಮಾ ಮೂರನೇ ಸ್ಥಾನವನ್ನು ಪಡೆದಿದ್ದಾರೆ. ನಾಲ್ಕನೇ ಸ್ಥಾನವನ್ನು ಹಿಂದೂಸ್ತಾನ್‌ ಪೆಟ್ರೋಲಿಯಂ ಕಾರ್ಪೊರೇಷನ್‌ನ ಅಧ್ಯಕ್ಷ ನಿಶಿ ವಾಸುದೇವ ಪಡೆದಿದ್ದಾರೆ. ಐದನೇ ಸ್ಥಾನವನ್ನು ಎಝಡ್‌ಬಿ ಸಹ ಸಂಸ್ಥಾಪಕಿ ಜಿಯಾ ಮೂಡಿ ಮತ್ತು ಕ್ಯಾಪ್ಗ್ ಮಿನಿ ಇಂಡಿಯಾ ಮುಖ್ಯ ಕಾರ್ಯನಿರ್ವಾಹಕಿ ಅರುಣಾ ಜಯಂತಿ ಜಂಟಿಯಾಗಿ ಹಂಚಿಕೊಂಡಿದ್ದಾರೆ.ಈ ಐವರೂ ಕಳೆದ ವರ್ಷವೂ ಇದೇ ಸ್ಥಾನ ಪಡೆದಿದ್ದರು. ಪ್ರಭಾವಿ ಮಹಿಳೆಯರ ಕುರಿತಂತೆ ಬ್ಯಾಂಕಿಂಗ್‌, ಹಣಕಾಸು, ಇಂಧನ, ಆರೋಗ್ಯ, ಮಾಧ್ಯಮ, ಫ್ಯಾಶನ್‌ ಮತ್ತು ಮನರಂಜನಾ ಕ್ಷೇತ್ರದಲ್ಲಿ ಸಮೀಕ್ಷೆ ನಡೆಸಲಾಗಿತ್ತು)


947) ಇತ್ತೀಚಿನ ಜರ್ಮನಿ ಮೂಲದ "ಟ್ರಾನ್ಸ್‌ಪರೆನ್ಸಿ ಇಂಟರ್‌ನ್ಯಾಷನಲ್‌' ಬಿಡುಗಡೆ ಮಾಡಿರುವ ಭ್ರಷ್ಟಾಚಾರ ಕುರಿತು ವಾರ್ಷಿಕ ಸಮೀಕ್ಷಾ ವರದಿ ಅನ್ವಯ 175 ರಾಷ್ಟ್ರಗಳ ಪೈಕಿ ಭಾರತ ಎಷ್ಟನೆಯ ಸ್ಥಾನ ಪಡೆದುಕೊಂಡಿದೆ?
••► 85ನೇ ಸ್ಥಾನ (Nov 08, 2015)


948) ಇತ್ತೀಚಿನ ಜರ್ಮನಿ ಮೂಲದ "ಟ್ರಾನ್ಸ್‌ಪರೆನ್ಸಿ ಇಂಟರ್‌ನ್ಯಾಷನಲ್‌' ಬಿಡುಗಡೆ ಮಾಡಿರುವ ಭ್ರಷ್ಟಾಚಾರ ಕುರಿತು ವಾರ್ಷಿಕ ಸಮೀಕ್ಷಾ ವರದಿ ಅನ್ವಯ ವಿಶ್ವದಲ್ಲೇ ಭ್ರಷ್ಟಾಚಾರ ಕಡಿಮೆ ಇರುವ ದೇಶಗಳ ಪೈಕಿ ಮೊದಲನೇ ಸ್ಥಾನವನ್ನು ಪಡೆದುಕೊಂಡ ಎರಡು ದೇಶಗಳು ಯಾವವು?
••► ನ್ಯೂಜಿಲೆಂಡ್‌ ಮತ್ತು ಫಿನ್ಲಂಡ್ (Nov 08, 2015)


949) ಇತ್ತೀಚಿನ 'ಇಂಡಿಯಾ ಟುಡೇ ನಿಯತಕಾಲಿಕೆ' ಸಿದ್ಧಪಡಿಸಿರುವ 'ಭಾರತದ ಉತ್ತಮ ರಾಜ್ಯಗಳು-2015' ಸಮೀಕ್ಷಾ ವರದಿ ಪ್ರಕಾರ ಪ್ರಥಮ ಸ್ಥಾನ ಪಡೆದ ರಾಜ್ಯ ಯಾವುದು?
••► ಗುಜರಾತ್ ರಾಜ್ಯ. (ಕೇರಳ ದ್ವಿತೀಯ ಸ್ಥಾನ ಗಳಿಸಿದೆ)


950) ಇತ್ತೀಚೆಗೆ ಭಾರತದ ಮಾಹಿತಿ ಆಯೋಗದ ಮುಖ್ಯ ಕಮೀಷನರ್ ಆಗಿ ಯಾರು ನೇಮಕಗೊಂಡಿದ್ದಾರೆ?
••► ಸುಷ್ಮಾ ಸಿಂಗ್️

To be continued....

☀(ಭಾಗ -24) ಪ್ರಚಲಿತ ಘಟನೆಗಳೊಂದಿಗೆ ಸಾಮಾನ್ಯ ಜ್ಞಾನ (General knowledge on Current Affairs (Part-24)) ☆.(ಪ್ರಚಲಿತ ಘಟನೆಗಳ ಕ್ವಿಜ್)

☀(ಭಾಗ -24) ಪ್ರಚಲಿತ ಘಟನೆಗಳೊಂದಿಗೆ ಸಾಮಾನ್ಯ ಜ್ಞಾನ
(General knowledge on Current Affairs (Part-24))
☆.(ಪ್ರಚಲಿತ ಘಟನೆಗಳ ಕ್ವಿಜ್)
━━━━━━━━━━━━━━━━━━━━━━━━━━━━━━━━━━━━━━━━━━━━━
★ ಪ್ರಚಲಿತ ಘಟನೆಗಳು
(Current Affairs)

★ ಸಾಮಾನ್ಯ ಜ್ಞಾನ
(General Knowledge)
 
- ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅತ್ಯಗತ್ಯವಾದ ಮುಖ್ಯವಾಗಿ ಇತ್ತೀಚಿನ ಪ್ರಸಕ್ತ ವಿದ್ಯಮಾನಗಳ ಬಗ್ಗೆ ವಿಶೇಷವಾಗಿ ಅದು ಸಾಹಿತ್ಯ, ಕಲೆ, ಸಂಸ್ಕೃತಿ, ವಿಜ್ಞಾನ, ರಾಜಕೀಯ, ಆಡಳಿತ ಸೇರಿದಂತೆ ಎಲ್ಲ ಕ್ಷೇತ್ರಗಳ ವಿದ್ಯಮಾನಗಳನ್ನು ಅಯಾ ದಿನದ ದಿನಪತ್ರಿಕೆಗಳನ್ನು ಕಲೆಹಾಕಿ ಸಂಕ್ಷೇಪಿಸಿ 'ಸ್ಪರ್ಧಾಲೋಕ'ದಲ್ಲಿ ಅಪಡೆಟ್ ಮಾಡಲು ಒಂದು ಚಿಕ್ಕ ಪ್ರಯತ್ನ.



901) ಇತ್ತೀಚೆಗೆ ಸುದ್ದಿಯಲ್ಲಿದ್ದ 'ಎತ್ತಿನಹೊಳೆ' ಇದು ಯಾವ ನದಿಯ ಉಪನದಿ?
••► ನೇತ್ರಾವತಿ


902) ಎಷ್ಟನೇ ಕಾರ್ಮಿಕ ಸಮ್ಮೇಳನದಲ್ಲಿ ಮಾಡಲಾದ ಶಿಫಾರಸುಗಳನ್ನು ಪರಿಗಣಿಸಿ ಕನಿಷ್ಠ ವೇತನವನ್ನು ನಿಗದಿಪಡಿಸಲಾಗುತ್ತದೆ?
••► 1957ರಲ್ಲಿ ನಡೆದ 15ನೇ ಕಾರ್ಮಿಕ ಸಮ್ಮೇಳನ.


903) ಇತ್ತೀಚೆಗೆ ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆ (IMF) ಘೋಷಿಸಿದ 'ಐದನೇ ಮೀಸಲು ಕರೆನ್ಸಿ' (ಅಂತಾರಾಷ್ಟ್ರೀಯ ಕರೆನ್ಸಿ ಸ್ಥಾನ ಪಡೆದ) ಯಾವುದು?
••► ಚೀನಾದ ಯುವಾನ್ ಕರೆನ್ಸಿ.

( ವಿವರಣೆ : ಅಮೆರಿಕದ ಡಾಲರ್, ಯುರೋಪಿಯನ್ ಒಕ್ಕೂಟದ ಯುರೋ,ಬ್ರಿಟನ್ ನ ಪೌಂಡ್, ಜಪಾನ್ ನ ಯೆನ್ ನಂತರ ಈಗ ಚೀನಾದ ಯುವಾನ್ ಅಂತಾರಾಷ್ಟ್ರೀಯ ಕರೆನ್ಸಿ ಸ್ಥಾನಪಡೆದಂತಾಗಿದೆ.)


904) ಇತ್ತೀಚೆಗೆ ನಿಧನರಾದ ಖ್ಯಾತ ನರರೋಗ ತಜ್ಞ ಹಾಗೂ ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ಮಹಾ ಕಾರ್ಯದರ್ಶಿ ಯಾರು?
••► ಸತ್ಯಪಾಲ್ ಅಗರ್‌ವಾಲ್ (ನ.17)


905) 2000ನೆ ಇಸವಿಯಲ್ಲಿ ವಿಶ್ವ ಸಂಸ್ಥೆಯು ಜಾರಿಗೆ ತಂದಿದ್ದ ‘ಸಹಸ್ರಮಾನದ ಅಭಿವೃದ್ಧಿಯ ಗುರಿಗಳು’ (‘ಮಿಲೆನಿಯಮ್ ಡೆವೆಲಪ್‌ಮೆಂಟ್ ಗೋಲ್ಸ್’) ಈ ವರ್ಷದ ಯಾವ ತಿಂಗಳಿನಲ್ಲಿ ಅದರ ಕಾರ್ಯಯೋಜನೆಯ ಅವಧಿ ಮುಕ್ತಾಯಗೊಂಡಿತು?
••► ಸೆಪ್ಟಂಬರ್ ತಿಂಗಳು 2015.


906) ವಿಶ್ವಸಂಸ್ಥೆಯು ಜಾರಿಗೆ ತಂದಿದ್ದ ‘ಸಹಸ್ರಮಾನದ ಅಭಿವೃದ್ಧಿಯ ಗುರಿಗಳ’ ಕಾರ್ಯಯೋಜನೆಯ ಅವಧಿ ಇತ್ತೀಚೆಗೆ ಮುಕ್ತಾಯವಾಗುವುದರೊಂದಿಗೆ ಆರೋಗ್ಯ ಮತ್ತು ಸಾಮಾಜಿಕ ಬೆಳವಣಿಗೆಗೆ ತನ್ನ ಮತ್ತೊಂದು ಮಹತ್ವಾಕಾಂಕ್ಷೆಯ ಕಾರ್ಯಯೋಜನೆಯ ಗುರಿಗಳನ್ನು ತನ್ನ ಸದಸ್ಯ ದೇಶಗಳ ಒಕ್ಕೊರಲಿನ ಸಮ್ಮತಿಯ ಮೇರೆಗೆ ವಿಶ್ವದ ಮುಂದಿಟ್ಟಿದೆ. ಆ ಹೊಸ ಕಾರ್ಯಯೋಜನೆ ಗುರಿಗಳ ಹೆಸರೇನು?
••► ‘ಸುಸ್ಥಿರ ಅಭಿವೃದ್ಧಿಯ ಗುರಿಗಳು’ (‘ಸಸ್ಟೇನಬಲ್ ಡೆವೆಲಪ್‌ಮೆಂಟ್ ಗೋಲ್ಸ್’)


907) 2015 ರ ಜಗತ್ತಿನ ಅತ್ಯಂತ ಅಪಾಯಕಾರಿ ದೇಶ ಯಾವುದು?
••► ದಕ್ಷಿಣ ಸೂಡಾನ್.


908) ಇತ್ತೀಚೆಗೆ ವಿಶ್ವಸಂಸ್ಥೆಯು ಜಾರಿಗೆ ತಂದ ‘ಸುಸ್ಥಿರ ಅಭಿವೃದ್ಧಿಯ ಗುರಿಗಳು’ (‘ಸಸ್ಟೇನಬಲ್ ಡೆವೆಲಪ್‌ಮೆಂಟ್ ಗೋಲ್ಸ್’) ಎಂಬ ಹೊಸ ಕಾರ್ಯಯೋಜನೆಯ ಗುರಿಗಳು ಜಾರಿಯಲ್ಲಿರುವ ಅವಧಿ ಎಷ್ಟು?
••► 2016 ಜನವರಿ 1 ರಿಂದ 2030ನೆ ಇಸವಿ.


909) ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಕೇಂದ್ರ ಆರೋಗ್ಯ ಗುಪ್ತಚರ ಇಲಾಖೆಯ (ಸೆಂಟ್ರಲ್ ಇಂಟೆಲಿಜೆನ್ಸ್ ಬ್ಯೂರೋ) 'ನ್ಯಾಷನಲ್ ಹೆಲ್ತ್ ಪ್ರೊಫೈಲ್ 2015'ರ ಪ್ರಕಾರ ಭಾರತದ ಇಂದಿನ 5 ವರ್ಷ ಕೆಳಗಿನ ಮಕ್ಕಳ ಸಾವಿನ ಸೂಚಕ ಪ್ರತಿ 1000ಕ್ಕೆ
ಎಷ್ಟು ಪ್ರಮಾಣ ಇರುವುದು?
••► 40ರಷ್ಟು.


910) ಜಾಗತಿಕವಾಗಿ 5 ವರ್ಷ ಕೆಳಗಿನ ಮಕ್ಕಳ ಸಾವಿನ ಪ್ರಮಾಣದ ಸೂಚಕ (ಮಾರ್ಟಾಲಿಟಿ ರೇಟ್)ದಲ್ಲಿ ನಮ್ಮ ದೇಶದ ಪ್ರತಿ 1000ಕ್ಕೆ ಎಷ್ಟು ಪ್ರಮಾಣ ಇರುವುದು?
••► 49ರಷ್ಟು.


911) ಇತ್ತೀಚೆಗೆ ಬ್ಯಾಂಕ್ ಆಫ್ ಇಂಟರ್‌ನ್ಯಾಷನಲ್ ಸೆಟಲ್‌ಮೆಂಟ್ (ಬಿಐಎಸ್) ನ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದು, ಈ ಸ್ಥಾನ ಅಲಂಕರಿಸಿರುವ ಮೊಟ್ಟಮೊದಲ ಭಾರತೀಯ ಎಂಬ ಹಗ್ಗಳಿಕೆಗೆ ಪಾತ್ರರಾದವರು ಯಾರು?
••► ಆರ್‌ಬಿಐ ಗವರ್ನರ್ ರಘುರಾಂ ರಾಜನ್

(ವಿವರಣೆ : ಅವರ ಈ ಅವಧಿ ಮೂರು ವರ್ಷಗಳಾಗಿರುತ್ತವೆ. 2014ರಲ್ಲಿ ಬಿಐಎಸ್ ನಿರ್ದೇಶಕ ಮಂಡಳಿಗೆ ರಾಜನ್ ಸೇರ್ಪಡೆಯಾಗಿದ್ದರು)


912) ಇತ್ತೀಚೆಗೆ ’ಮದರ್ ತೆರೆಸಾ ಸ್ಮಾರಕ ಪ್ರಶಸ್ತಿ’ಯನ್ನು ಯಾರಿಗೆ ನೀಡಲಾಯಿತು?
••► ಡಾ. ಕೆ. ರಾಧಾಕೃಷ್ಣನ್


913) ಬಜೆಟ್‌ನಲ್ಲಿ ಘೋಷಣೆಯಾಗಿದ್ದ ಸ್ವಚ್ಛ ಭಾರತ್ ಸೆಸ್ ನವೆಂಬರ್ 15ರಿಂದ ದೇಶಾದ್ಯಂತ ಜಾರಿಗೆ ಬಂದಿದ್ದು, ಎಲ್ಲಾ ಸೇವೆಗಳ ಮೇಲೆ ಶೇ. ಎಷ್ಟು ಪ್ರಮಾಣ ಸೆಸ್ ಜಾರಿಯಾಗಿದೆ?
••► ಶೇ. 0.5ರಷ್ಟು


914) ಇತ್ತೀಚೆಗೆ ಭಾರತ ಮತ್ತು ರಷ್ಯಾ ನಡುವೆ ನಡೆದ ಜಂಟಿ ಸಮರಾಭ್ಯಾಸಕ್ಕೆ ಕೊಟ್ಟ ಹೆಸರೇನು?
••► 'ಇಂದ್ರ-2015'


915) 2015 ರ ವಿಶ್ವಕಪ್ ಚೆಸ್ ಚಾಂಪಿಯನ್ ಷಿಪ್ ನ್ನು ಯಾರು ಮುಡಿಗೇರಿಸಿಕೊಂಡರು?
••► ಸೆರ್ಗಿ ಕರ್ಜಕಿನ್


916) ಇತ್ತೀಚೆಗೆ ವಿಶ್ವ ಆರೋಗ್ಯ ಸಂಸ್ಥೆಯು 'ಎಬೋಲಾ ಮುಕ್ತ ದೇಶ' ಎಂದು ಘೋಷಿಸಿದ ದೇಶ ಯಾವುದು?
••► ಸಿಯೋರಾ ಲಿಯೋನ್ ದೇಶ


917) ಇತ್ತೀಚೆಗೆ ಗೋವಾದಲ್ಲಿ ನಡೆದ 46ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ 'ಗೋಲ್ಡನ್ ಪಿಕಾಕ್' ಪ್ರಶಸ್ತಿ ಪಡೆದ ಸಿನಿಮಾ ಯಾವುದು?
••► 'ಎಂಬ್ರೇಸ್ ಆಫ್ ಸರ್ವೇಂಟ್' ಸಿನಿಮಾ


918) ಇತ್ತೀಚೆಗೆ ಗೋವಾದಲ್ಲಿ ನಡೆದ 46ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ 'ಗೋಲ್ಡನ್ ಪಿಕಾಕ್' ಪ್ರಶಸ್ತಿ ಪಡೆದ 'ಎಂಬ್ರೇಸ್ ಆಫ್ ಸರ್ವೇಂಟ್' ಸಿನಿಮಾದ ನಿರ್ದೇಶಕ ಯಾರು?
••► ಸಿರೋ ಗುರ‌್ರಾ


919) 'ಹ್ಯಾಂಡ್ ಇನ್ ಹ್ಯಾಂಡ್ -2015' ಹೆಸರಿನ ಜಂಟಿ ಸಮರಾಭ್ಯಾಸ ಯಾವ ಎರಡು ರಾಷ್ಟ್ರಗಳ ನಡುವೆ ನೆಡದಿದೆ?
••► ಭಾರತ-ಚೀನಾ


920) ಇತ್ತೀಚೆಗೆ ಗೋವಾದಲ್ಲಿ ನಡೆದ 46ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ''ಐಸಿಎಫ್‌ಟಿ-ಯುನೆಸ್ಕೊ ಫೆಲಿನಿ' ಪ್ರಶಸ್ತಿ ಪ್ರಶಸ್ತಿ ಪಡೆದ ಚಲನಚಿತ್ರ ಯಾವುದು?
••► ಬಂಗಾಳಿ ನಿರ್ದೇಶಕ ಕೌಶಿಕ್ ಗಂಗೂಲಿ ಅವರ 'ಸಿನಿಮಾ ವಾಲ' ಚಿತ್ರ.

To be continued....

☀(ಭಾಗ-23) ಪ್ರಚಲಿತ ಘಟನೆಗಳೊಂದಿಗೆ ಸಾಮಾನ್ಯ ಜ್ಞಾನ (General knowledge on Current Affairs (Part-23)) ☆.(ಪ್ರಚಲಿತ ಘಟನೆಗಳ ಕ್ವಿಜ್)

☀(ಭಾಗ-23) ಪ್ರಚಲಿತ ಘಟನೆಗಳೊಂದಿಗೆ ಸಾಮಾನ್ಯ ಜ್ಞಾನ
(General knowledge on Current Affairs (Part-23))
☆.(ಪ್ರಚಲಿತ ಘಟನೆಗಳ ಕ್ವಿಜ್)
━━━━━━━━━━━━━━━━━━━━━━━━━━━━━━━━━━━━━━━━━━━━━
★ ಪ್ರಚಲಿತ ಘಟನೆಗಳು
(Current Affairs)

★ ಸಾಮಾನ್ಯ ಜ್ಞಾನ
(General Knowledge)
 

- ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅತ್ಯಗತ್ಯವಾದ ಮುಖ್ಯವಾಗಿ ಇತ್ತೀಚಿನ ಪ್ರಸಕ್ತ ವಿದ್ಯಮಾನಗಳ ಬಗ್ಗೆ ವಿಶೇಷವಾಗಿ ಅದು ಸಾಹಿತ್ಯ, ಕಲೆ, ಸಂಸ್ಕೃತಿ, ವಿಜ್ಞಾನ, ರಾಜಕೀಯ, ಆಡಳಿತ ಸೇರಿದಂತೆ ಎಲ್ಲ ಕ್ಷೇತ್ರಗಳ ವಿದ್ಯಮಾನಗಳನ್ನು ಅಯಾ ದಿನದ ದಿನಪತ್ರಿಕೆಗಳನ್ನು ಕಲೆಹಾಕಿ ಸಂಕ್ಷೇಪಿಸಿ 'ಸ್ಪರ್ಧಾಲೋಕ'ದಲ್ಲಿ ಅಪಡೆಟ್ ಮಾಡಲು ಒಂದು ಚಿಕ್ಕ ಪ್ರಯತ್ನ ಮಾಡಲಾಗಿದೆ.


861) ಇತ್ತೀಚೆಗೆ ಸುಪ್ರೀಂ ಕೋರ್ಟ್‌ನ 43ನೇ ಮುಖ್ಯ ನ್ಯಾಯಮೂರ್ತಿಯಾಗಿ ಪ್ರಮಾಣವಚನ ಸ್ವೀಕರಿಸಿದವರು ಯಾರು?
••► ಹಿರಿಯ ನ್ಯಾಯಮೂರ್ತಿ ಟಿ.ಎಸ್‌. ಠಾಕೂರ್(63)‌
(ವಿವರಣೆ : ಠಾಕೂರ್‌ ಅವರ ಅಧಿಕಾರಾವಧಿಯು ಒಂದು ವರ್ಷವಿದ್ದು, ಅವರು 2017 ಜನವರಿ 4ಕ್ಕೆ ನಿವೃತ್ತರಾಗಲಿದ್ದಾರೆ.)


862) ಇತ್ತೀಚೆಗೆ ಸುದ್ದಿಯಲ್ಲಿದ್ದ 'ಅಡ್ಯಾರ್‌ ನದಿ' ಯಾವ ರಾಜ್ಯದಲ್ಲಿ ಹರಿಯುತ್ತದೆ?
••► ತಮಿಳುನಾಡು


863) ಪ್ರಸ್ತುತ ದೇಶದ ನೂತನ ಅಣುಶಕ್ತಿ ಆಯೋಗದ ಅಧ್ಯಕ್ಷರಾಗಿ ಯಾರು ಆಯ್ಕೆಗೊಂಡಿದ್ದಾರೆ?
••► ಶಿಖರ್ ಬಸು


864) ಸೌರ ವಿದ್ಯುತ್ ಉತ್ಪಾದನೆ ಮಾಡುತ್ತಿರುವ ಜಗತ್ತಿನ ದೇಶಗಳಲ್ಲಿ ಭಾರತವು ಎಷ್ಟನೇ  ಸ್ಥಾನದಲ್ಲಿದೆ?
••► 11ನೇ ಸ್ಥಾನ.


865) ಇತ್ತೀಚೆಗೆ 'ಜಿ-20' ಶೃಂಗಸಭೆ ಹಾಗೂ 'ಬ್ರಿಕ್ಸ್' ಶೃಂಗಸಭೆಗಳೆರಡೂ ಯಾವ ದೇಶದ ನೇಪಥ್ಯದಲ್ಲಿ ಜರುಗಿದವು?
••► ಅಂತಾಲ್ಯ (ಟರ್ಕಿ)


866) ಇತ್ತೀಚೆಗೆ ಭಾರತದ ಪ್ರಥಮ ಹೊಗೆರಹಿತ ಗ್ರಾಮ ಎಂಬ ಹೆಗ್ಗಳಿಕೆಗೆ ಪಾತ್ರವಾದ ರಾಜ್ಯದ ಜಿಲ್ಲೆ ಯಾವುದು?
••► ಚಿಕ್ಕಬಳ್ಳಾಪುರ ಜಿಲ್ಲೆಯ ವ್ಯಾಚುಕರ ಹಳ್ಳಿ.
( ವಿವರಣೆ : ಭಾರತೀಯ ತೈಲ ನಿಗಮ ಕೈಗೊಂಡ ಮಿಷನ್ ಸ್ಮೋಕ್‌ಲೆಸ್ ವಿಲೇಜ್ ಯೋಜನೆ ಮೂಲಕ ಈ ಗ್ರಾಮದ 275 ಮನೆಗಳಲ್ಲಿ ಎಲ್‌ಪಿಜಿ ಗ್ಯಾಸ್‌ಗಳನ್ನು ಬಳಸಲಾಗುತ್ತಿದೆ.)


867) ಇತ್ತೀಚೆಗೆ ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆಯು ನೀಡುವ ‘ಅತ್ಯುತ್ತಮ ಉದ್ಯೋಗದಾತ’ ಪ್ರಶಸ್ತಿಗೆ ಆಯ್ಕೆಯಾದ ರಾಜ್ಯದ ಇಲಾಖೆ ಯಾವುದು?
••► ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ.
( ವಿವರಣೆ : ಕುಟುಂಬ ಕಲ್ಯಾಣ ಇಲಾಖೆಯಡಿ 2014ರಲ್ಲಿ ಕುಷ್ಠರೋಗದಿಂದ ಗುಣಮುಖರಾದ 100 ಮಂದಿಗೆ ಉದ್ಯೋಗ ನೀಡಲಾಗಿತ್ತು. ಈ ಸೇವೆಯನ್ನು ಪರಿಗಣಿಸಿ   ಕೇಂದ್ರ ಸರ್ಕಾರ ಪ್ರಶಸ್ತಿ ಘೋಷಿಸಿದೆ. ಪ್ರಶಸ್ತಿಯು ₹1ಲಕ್ಷ ನಗದು ಒಳಗೊಂಡಿದೆ.3 Dec, 2015)


868) 'ವಿಶ್ವ ಅಂಗವಿಕಲರ ದಿನಾಚರಣೆ' ಯಾವ ದಿನದಂದು ಆಚರಿಸಲಾಗುತ್ತದೆ?
••► ಡಿಸೆಂಬರ್‌ 3


869) ಇತ್ತೀಚೆಗೆ ‘ಎಕ್ಸ್‌ಪೊ ಮಿಲಾನೊ 2015’ ಹೆಸರಿನ ಅಂತರರಾಷ್ಟ್ರೀಯ ಆಹಾರ ಮಹಾಮೇಳ ಎಲ್ಲಿ ಜರುಗಿತು ?
••► ಇಟಲಿ ದೇಶದ ಮಿಲಾನ್ ನಗರದಲ್ಲಿ.(4 Jun, 2015)


870) ಯಾರ ನೇತೃತ್ವದ ಆಯೋಗವು 7ನೇ ವೇತನ ಆಯೋಗಕ್ಕೆ ಸಂಬಂಧಿಸಿದಂತೆ ತನ್ನ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದೆ?
••► ನ್ಯಾಯಮೂರ್ತಿ ಎ.ಕೆ. ಮಾಥುರ್


871) ಪರಿಸರಕ್ಕೆ ಹಾನಿ ಇಲ್ಲದಂತಹ ಯೋಜನೆಗಳಿಗೆ ಹೆಚ್ಚು ಪ್ರೋತ್ಸಾಹ ನೀಡುವ ಉದ್ದೇಶದಿಂದ ರಾಜ್ಯದಲ್ಲಿ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ಸಂಸ್ಥೆಯನ್ನು (ಕ್ರೆಡೆಲ್‌) ಯಾವಾಗ ಸ್ಥಾಪಿಸಲಾಯಿತು?
••► 1996ರಲ್ಲಿ.


872) ಇತ್ತೀಚಿಗೆ G-4 ಶೃಂಗಸಭೆ ಎಲ್ಲಿ ಜರುಗಿತು?
••► ನ್ಯೂಯಾರ್ಕ್


873) ಕೇಂದ್ರ ಸರ್ಕಾರ ಆದಾಯ ತೆರಿಗೆ ನಿಯಮಗಳನ್ನು ಸರಳಗೊಳಿಸಲು, ತೆರಿಗೆದಾರರ ಗೊಂದಲಗಳನ್ನು ನಿವಾರಿಸಲು ಹಾಗೂ ದೇಶದಲ್ಲಿ ಸುಗಮ ವ್ಯಾಪಾರ–ವಹಿವಾಟು ನಡೆಸಲು ಅನುಕೂಲವಾಗುವಂತೆ ನಿಯಮದಲ್ಲಿ ಬದಲಾವಣೆ ತರುವ ಬಗೆಗೂ ಅಧ್ಯಯನ ನಡೆಸಿ ವರದಿ ನೀಡಲು ಇತ್ತೀಚೆಗೆ ಯಾರ ನೇತೃತ್ವದ ಸಮಿತಿಯನ್ನು ರಚಿಸಲಾಗಿದೆ?
••► ದೆಹಲಿ ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಆರ್‌.ವಿ.ಈಶ್ವರ್(28 Oct, 2015)


874) ದೇಶದಲ್ಲಿಯೇ ಅತಿ ಹೆಚ್ಚು ಸಕ್ಕರೆ ಉತ್ಪಾದಿಸುವ ರಾಜ್ಯ ?
••► ಮಹಾರಾಷ್ಟ್ರ


875) ಪ್ರಸ್ತುತ ಭಾರತೀಯ ಸ್ಟೇಟ್‌ ಬ್ಯಾಂಕ್‌ (ಎಸ್‌ಬಿಐ) ಅಧ್ಯಕ್ಷೆ ಯಾರು?
••► ಅರುಂಧತಿ ಭಟ್ಟಾಚಾರ್ಯ


876) ಪ್ರಸ್ತುತ ಸರ್ಕಾರದ ಮುಖ್ಯ ಹಣಕಾಸು ಸಲಹೆಗಾರ ಯಾರು?
••► ಅರವಿಂದ ಸುಬ್ರಹ್ಮಣಿಯನ್‌


877) ಇತ್ತೀಚೆಗೆ 'ವಿಶ್ವಸಂಸ್ಥೆಯ 21ನೇ ಹವಾಮಾನ ವೈಪರೀತ್ಯ ಶೃಂಗಸಭೆ' (COP-21) ಎಲ್ಲಿ ಜರುಗಿತು?
••► ಫ್ರಾನ್ಸ್‌ನ ರಾಜಧಾನಿ ಪ್ಯಾರಿಸ್‌ನಲ್ಲಿ  (30 Nov, 2015)


878) ಇತ್ತೀಚೆಗೆ ' 2015ರ 46ನೆಯ ಭಾರತದ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ' ಎಲ್ಲಿ ಜರುಗಿತು?
••► ಪಣಜಿ (ಗೋವಾ)


879) 2015-16 ನೇ ಸಾಲಿನ ವಾಲ್ಮೀಕಿ ಪ್ರಶಸ್ತಿಯನ್ನು ಯಾರಿಗೆ ನೀಡಲಾಯಿತು?
••► ಕೆ. ನಾಗರತ್ನಮ್ಮ


880) ಪ್ರಸ್ತುತ ಆಸ್ಟ್ರೇಲಿಯಾ ಪ್ರಧಾನಿ ಯಾರು?
••► ಮಾಲ್ಕಮ್ ಟರ್ನ್‌ಬುಲ್


881) ಇತ್ತೀಚೆಗೆ ಭಾರತ ಮತ್ತು ಆಫ್ರಿಕದ ದೇಶಗಳ ಮೂರನೇ ಶೃಂಗ ಸಭೆಯು ಎಲ್ಲಿ ಜರುಗಿತು?
••► ದೆಹಲಿಯಲ್ಲಿ (Nov, 2015)


882) ‘ಕರ್ನಾಟಕ ಲೋಕಾಯುಕ್ತ ಕಾಯ್ದೆ ಜಾರಿಯಾಗಿದ್ದು ಯಾವಾಗ?
••► 1986ರಲ್ಲಿ.


883) ವಿಶ್ವಸಂಸ್ಥೆಗೆ ಭಾರತದ ಖಾಯಂ ಸಹಾಯಕ ಪ್ರತಿನಿಧಿಯಾಗಿರುವ ನೇಮಕಗೊಂಡಿರುವರು ಯಾರು?
••► ಭಗವಂತ್ ಬಿಷ್ಣೋಯ್


884) ಭ್ರಷ್ಟಾಚಾರ ತಡೆ ಕಾಯ್ದೆ ರೂಪಿಸಿದ್ದು ಯಾವಾಗ?
••► 1988ರಲ್ಲಿ.


885) 'ವಿಶ್ವ ಪರಿಸರ ದಿನಾಚರಣೆ' ಯಾವ ದಿನದಂದು ಆಚರಿಸಲಾಗುತ್ತದೆ?
••► ಜೂನ್ 5


886) ಇತ್ತೀಚೆಗೆ ‘ವಿಶ್ವ ಪರಿಸರ ದಿನಾಚರಣೆ' ಅಂಗವಾಗಿ ವಿಶ್ವಸಂಸ್ಥೆಯು ಹೊರಡಿಸಿದ ಈ ವರ್ಷದ ಘೋಷ ವಾಕ್ಯ ಯಾವುದು?
••► ‘ಏಳು ಶತಕೋಟಿ ಕನಸುಗಳು, ಒಂದೇ ಗ್ರಹ: ಹುಷಾರಾಗಿ ಬಳಕೆ ಮಾಡಿ’


887) ಇತ್ತೀಚೆಗೆ ನೂತನ ನಳಂದಾ ವಿಶ್ವವಿದ್ಯಾನಿಲಯದ ಚಾನ್ಸಲರ್ ಆಗಿ ನೇಮಕಗೊಂಡವರು ಯಾರು?
••► ಜಾರ್ಜ್ ಯಾಹೋ


888) ಇತ್ತೀಚಿನ 'ಜಾಗತಿಕ ಮಾನವ ಅಭಿವೃದ್ಧಿ ಸೂಚ್ಯಂಕ'ದಲ್ಲಿ ಭಾರತದ ಶ್ರೇಯಾಂಕ ಎಷ್ಟು?
••► 135ನೇ ಸ್ಥಾನ.


889)  ಒಟ್ಟೂ 78 ದೇಶಗಳ ‘ಜಾಗತಿಕ ಹಸಿವೆ ಸೂಚ್ಯಂಕ’ದಲ್ಲಿ ಭಾರತದ ಶ್ರೇಯಾಂಕ ಎಷ್ಟು?
••► 57ರಷ್ಟು
( ವಿವರಣೆ : ಒಟ್ಟೂ 78 ದೇಶಗಳ ‘ಜಾಗತಿಕ ಹಸಿವೆ ಸೂಚ್ಯಂಕ’ದಲ್ಲಿ ಇಥಿಯೋಪಿಯಾ, ಘಾನಾ, ರುವಾಂಡಾಗಳಿಗಿಂತ ಕೆಳಗಿನ ಸ್ಥಾನದಲ್ಲಿ ನಾವಿದ್ದೇವೆ. ಆದರೂ ಜಿಡಿಪಿಯ ಏರಿಕೆಯನ್ನಷ್ಟೇ ನಮ್ಮ ರಾಷ್ಟ್ರೀಯ ವಕ್ತಾರರು ಹೆಮ್ಮೆಯಿಂದ ಠೇಂಕರಿಸುತ್ತಾರೆ. ಅರ್ಥತಜ್ಞರ ವಿಶ್ಲೇಷಣೆಯಲ್ಲಿ ಇಂಥ ವಿರೋಧಾಭಾಸ ಇರುವುದರಿಂದಲೇ ತುಂಬ ಹಿಂದೆ ಥಾಮಸ್ ಕಾರ್ಲೈಲ್ ಎಂಬಾತ ಅರ್ಥಶಾಸ್ತ್ರವನ್ನು ‘ವಿಷಣ್ಣ ವಿಜ್ಞಾನ’ (ಡಿಸ್ಮಲ್ ಸೈನ್ಸ್) ಎಂದು ಕರೆದಿದ್ದನೆಂದು ಕಾಣುತ್ತದೆ.)


900) ಇತ್ತೀಚೆಗೆ ಯಾರ ನೇತೃತ್ವದಲ್ಲಿನ ಸಮಿತಿಯು ‘ಜಿಎಸ್‌ಟಿ’ ಕಾಯ್ದೆಯ ಜಾರಿ ವಿಷಯಕ್ಕೆ ಸಂಬಂಧಿಸಿದಂತೆ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಒಪ್ಪಿಸಿದೆ?
••► ಅರವಿಂದ ಸುಬ್ರಹ್ಮಣಿಯನ್‌

To be continued....

Tuesday 8 December 2015

■.ಏಳನೇ ವೇತನ ಆಯೋಗ: ಒಂದು ಅವಲೋಕನ : (Seventh Pay Commission of India : an Overview)

■.ಏಳನೇ ವೇತನ ಆಯೋಗ: ಒಂದು ಅವಲೋಕನ :
(Seventh Pay Commission of India : an Overview)
━━━━━━━━━━━━━━━━━━━━━━━━━━━━━━━━━━━━━━

★ಪ್ರಚಲಿತ ಸಾಮಾನ್ಯ ಅಧ್ಯಯನ
(current general studies)

★ಭಾರತದ ಆರ್ಥಿಕ ಅಭಿವೃದ್ಧಿ
(Indian Economic Development)


•► ಕೇಂದ್ರ ಸರಕಾರಿ ನೌಕರರ ವೇತನ ಪರಿಷ್ಕರಣೆ ಮಾಡಲು ಹಾಗೂ ಪರಿಹಾರ ಪ್ಯಾಕೇಜ್‌ನ ವಿವಿಧ ಅಂಶಗಳನ್ನು ಪರಿಶೀಲಿಸಲು ಕೇಂದ್ರ ಸರಕಾರ ಕಾಲಕಾಲಕ್ಕೆ ವೇತನ ಆಯೋಗವನ್ನು ನೇಮಕ ಮಾಡುತ್ತದೆ.

•► ಇದುವರೆಗೆ ಇಂತಹ ಏಳು ಆಯೋಗಗಳನ್ನು ರಚಿಸಲಾಗಿದೆ. ಮೊದಲ ವೇತನ ಆಯೋಗವನ್ನು 1946ರಲ್ಲಿ ರಚಿಸಲಾಯಿತು. ನಂತರ 1957, 1970, 1983, 1994, 2006 ಮತ್ತು 2014ರಲ್ಲಿ ಕ್ರಮವಾಗಿ ವೇತನ ಆಯೋಗಗಳು ರಚನೆಯಾದವು.


●. ಪರಿಗಣಿಸುವ ಅಂಶಗಳು
••┈┈┈┈┈┈┈┈┈┈┈┈••
•► ಹೊಸ ನೌಕರರ ನೇಮಕ ಹಾಗೂ ತರಬೇತಿ ಪ್ರಕ್ರಿಯೆಯು ದುಬಾರಿಯಾಗುವ ಕಾರಣ ಹಾಲಿ ಇರುವ ಕೇಂದ್ರ ಸರಕಾರಿ ನೌಕರರಿಗೆ ನೀಡುವ ವೇತನವು ಅವರು ಕೆಲಸದಲ್ಲೇ ಉಳಿದುಕೊಳ್ಳಲು ಹಾಗೂ ಕೆಲಸವನ್ನು ಚೆನ್ನಾಗಿ ನಿರ್ವಹಿಸುವಂತೆ ಮಾಡಲು ಪ್ರೇರೇಪಿಸುವಂತಿರಬೇಕು. ಜತೆಗೆ ಸಮಾನ ಕೆಲಸಕ್ಕೆ ಸಮಾನ ವೇತನ ನೀಡುವಂತಿರಬೇಕು ಎಂದು 7ನೇ ವೇತನ ಆಯೋಗವು ತನ್ನ ವರದಿಯಲ್ಲಿ ತಿಳಿಸಿದೆ.


●. ಕನಿಷ್ಠ ವೇತನ ನಿಗದಿ ಹೇಗೆ ?
••┈┈┈┈┈┈┈┈┈┈┈┈┈┈••
•► 1957ರಲ್ಲಿ ನಡೆದ 15ನೇ ಕಾರ್ಮಿಕ ಸಮ್ಮೇಳನದಲ್ಲಿ ಮಾಡಲಾದ ಶಿಫಾರಸುಗಳನ್ನು ಪರಿಗಣಿಸಿ ಕನಿಷ್ಠ ವೇತನವನ್ನು ನಿಗದಿಪಡಿಸಲಾಗುತ್ತದೆ. ಉದ್ಯೋಗಿ ಕುಟುಂಬದ ಎಲ್ಲ ಅಗತ್ಯವನ್ನು ಸರಿದೂಗಿಸುವುದನ್ನು ಕನಿಷ್ಠ ವೇತನ ಒಳಗೊಂಡಿರುತ್ತದೆ.

•► ಡಾ.ವಾಲ್ಸೆ ಅಕ್ರಾಯ್ಡ್ ಅವರು , ಪತಿ, ಪತ್ನಿ ಮತ್ತು 14 ವರ್ಷದೊಳಗಿನ ಇಬ್ಬರು ಮಕ್ಕಳುನ್ನು ಒಳಗೊಂಡ ಕುಟುಂಬಕ್ಕೆ ಕನಿಷ್ಠ 2,700 ಕ್ಯಾಲೋರಿ ಮತ್ತು ನಿರ್ದಿಷ್ಟ ಪ್ರಮಾಣದ ಪ್ರೋಟಿನ್, ಕೊಬ್ಬು ಮತ್ತು ಇತರೆ ಆಹಾರ ಪದಾರ್ಥಗಳನ್ನು ನೀಡಬೇಕು ಎಂದು ಶಿಫಾರಸು ಮಾಡಿದ್ದರು. ಕನಿಷ್ಠ ವೇತನ ನಿಗದಿಪಡಿಸುವಾಗ ಈ ಅಂಶಗಳನ್ನು ಗಣನೆಗೆ ತೆಗೆದುಕೊಳ್ಳಲಾಗುತ್ತದೆ.

•► ಜತೆಗೆ 1991ರ ಸುಪ್ರಿಂಕೋರ್ಟ್ ತೀರ್ಪಿನ ಪ್ರಕಾರ ಮಕ್ಕಳ ಶಿಕ್ಷಣ, ವೈದ್ಯ ವೆಚ್ಚ, ಮನರಂಜನೆ, ಸಮಾರಂಭಗಳ ವೆಚ್ಚ ಇಂತಹ ಎಲ್ಲ ಅಂಶಗಳನ್ನೂ ಪರಿಗಣಿಸಲಾಗುತ್ತದೆ. 7ನೇ ವೇತನ ಆಯೋಗವು ಕನಿಷ್ಠ ವೇತನವನ್ನು 18 ಸಾವಿರ ರೂ.ಗೆ ನಿಗದಿಪಡಿಸಿದೆ.


●. ಗರಿಷ್ಠ ಮಟ್ಟದ ವೇತನ ನಿಗದಿ ಹೇಗೆ?
••┈┈┈┈┈┈┈┈┈┈┈┈┈┈┈┈┈┈┈┈••
•► ವಿವಿಧ ಸರಕಾರಿ ಹುದ್ದೆಗಳ ಸ್ಟಾರ್ಟಿಂಗ್ ಪಾಯಿಂಟ್‌ಗೆ 18 ಸಮಾನಾಂತರ ಹಂತಗಳಿರುತ್ತವೆ. ನಂತರ ಪ್ರತಿಯೊಂದು ಹಂತಕ್ಕೂ ಮೇಲ್ಮುಖವಾಗಿ ವೇತನ ಹೆಚ್ಚಾಗುತ್ತ ಹೋಗುತ್ತದೆ.

•► ಒಬ್ಬ ಉದ್ಯೋಗಿ ಉದ್ಯೋಗದಲ್ಲಿ ನಿರ್ದಿಷ್ಟ ಹಂತ ತಲುಪಿದನೆಂದರೆ ಆತನ ವೇತನವೂ ಆತನ ಸ್ಥಾನಕ್ಕೆ ತಕ್ಕಂತೆ ಹೆಚ್ಚಾಗುತ್ತದೆ. ಅಂದರೆ ಆತನ ವೇತನವೂ ವಾರ್ಷಿಕ ಆಧಾರದ ಮೇಲೆ ಹಾಗೂ ಆತನಿಗೆ ಬಡ್ತಿ ಸಿಗುವವರೆಗೆ ದೊರೆಯುವ ಏರಿಕೆಯನ್ನು ಆಧರಿಸಿ ವೇತನವನ್ನು ಪರಿಷ್ಕರಣೆ ಮಾಡಲಾಗುತ್ತದೆ. ಪರಿಹಾರವನ್ನು ಎಲ್ಲ ಹಂತಗಳಲ್ಲಿಯೂ ನಿಗದಿಪಡಿಸಲಾಗುತ್ತದೆ.


●. ನೌಕರರ ಸಂಬಳದಲ್ಲಿ ಭಾರೀ ವ್ಯತ್ಯಾಸ
••┈┈┈┈┈┈┈┈┈┈┈┈┈┈┈┈┈┈┈••
•► ಮೊದಲ ವೇತನ ಆಯೋಗದಲ್ಲಿ ಗರಿಷ್ಠ ಮತ್ತು ಕನಿಷ್ಠ ವೇತನ ಪಡೆಯುವ ಸರಕಾರಿ ನೌಕರರ ಸಂಬಳದಲ್ಲಿ ಭಾರಿ ವ್ಯತ್ಯಾಸವಿತ್ತು. 1948ರಲ್ಲಿ ಸರಕಾರಿ ಅಧಿಕಾರಿಯೊಬ್ಬನ ಗರಿಷ್ಠ ವೇತನವು 2 ಸಾವಿರವಾಗಿದ್ದರೆ, ಕನಿಷ್ಠ ವೇತನ ಪಡೆಯುವ ನೌಕರನ ಸಂಬಳ 55 ರೂ.ಗಳಾಗಿತ್ತು. ಅಂದರೆ 37 ಪಟ್ಟು ಹೆಚ್ಚು ವೇತನವನ್ನು ಸರಕಾರಿ ಅಧಿಕಾರಿಯು ತನ್ನ ಕೆಳ ನೌಕರನಿಗಿಂತ ಪಡೆಯುತ್ತಿದ್ದ.


●. ಕೇಂದ್ರದಲ್ಲಿ ಭರ್ತಿಯಾಗಬೇಕಾದ 7.29 ಲಕ್ಷ ಹುದ್ದೆಗಳು
••┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈••
•► ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳಲ್ಲಿ 7.29 ಲಕ್ಷ ಹುದ್ದೆಗಳು ಖಾಲಿ ಇವೆ ಎಂದು ಏಳನೇ ವೇತನ ಆಯೋಗದ ವರದಿಯಲ್ಲಿ ಹೇಳಲಾಗಿದೆ. 2015ರ ಜನವರಿ ತನಕದ ದಾಖಲೆಗಳ ಪ್ರಕಾರ 56 ಸಚಿವಾಲಯ ಮತ್ತು ಇಲಾಖೆಗಳ ಅನುಮೋದಿತ 38,90,112 ಹುದ್ದೆಗಳ ಪೈಕಿ 31,61,242 ಹುದ್ದೆಗಳನ್ನಷ್ಟೇ ತುಂಬಲಾಗಿದೆ.

•► 8 ಸಚಿವಾಲಯಗಳು ಶೇ.40ರಷ್ಟು ಮತ್ತು 21 ಸಚಿವಾಲಯಗಳು ಶೇ.30ರಷ್ಟು ಸಿಬ್ಬಂದಿ ಕೊರತೆ ಎದುರಿಸುತ್ತಿವೆ. ಹಣಕಾಸು ಸಚಿವಾಲಯದಲ್ಲಿ 80,387 ಹುದ್ದೆಗಳು, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯದಲ್ಲಿ 5,823 ಹುದ್ದೆಗಳು, ರೈಲ್ವೆಯಲ್ಲಿ 2,35,527 ಹುದ್ದೆಗಳನ್ನು ಭರ್ತಿ ಮಾಡಬೇಕಿದೆ ಎಂದು ವರದಿ ತಿಳಿಸಿದೆ.

(ಕೃಪೆ :ವಿಜಯ ಕರ್ನಾಟಕ) 

■.ಆಸಿಯಾನ್ ಶೃಂಗಸಭೆ : ಒಂದು ವಿಸ್ತೃತ ನೋಟ. (ASEAN Summit: An Broad View)

■.ಆಸಿಯಾನ್ ಶೃಂಗಸಭೆ : ಒಂದು ವಿಸ್ತೃತ ನೋಟ.
(ASEAN Summit: An Broad View)
━━━━━━━━━━━━━━━━━━━━━━━━━━━

★ ಅಂತರರಾಷ್ಟ್ರೀಯ ಶೃಂಗಸಭೆಗಳು.
(International Summits)

★ ಅಂತರರಾಷ್ಟ್ರೀಯ ಸಂಬಂಧಗಳು
(International Relationship)


•► ಮಲೇಷ್ಯಾದಲ್ಲಿ ಆಗ್ನೇಯ ಏಷ್ಯಾ ರಾಷ್ಟ್ರಗಳ ಒಕ್ಕೂಟ (ಆಸಿಯಾನ್) ಶೃಂಗಸಭೆ ನವೆಂಬರ್ 19-22ರ ತನಕ ನಡೆಯಿತು. ಈ ಶೃಂಗಸಭೆಯಲ್ಲಿ ಭಾರತ ಕೂಡ ಅತಿಥಿ ರಾಷ್ಟ್ರವಾಗಿ ಪಾಲ್ಗೊಂಡಿತ್ತು. ಶೃಂಗಸಭೆಯಲ್ಲಿ ಪಾಲ್ಗೊಂಡ ಪ್ರಧಾನಿ ನರೇಂದ್ರ ಮೋದಿ ಭಾರತದಲ್ಲಿ ಬದಲಾವಣೆಯ ಗಾಳಿ ಬೀಸುತ್ತಿದ್ದು, ಹೂಡಿಕೆಗೆ ಭಾರತ ಪ್ರಶಸ್ತ್ಯ ತಾಣ ಎಂದು ಹೇಳಿದ್ದಾರೆ.65 ವರ್ಷಗಳ ಸಾಂಪ್ರದಾಯಿಕತೆಯಿಂದ ಹೊರಬಂದು ನಾವೀಗ ವಿದೇಶೀ ನೀತಿಗಳಿಗೆ ಸ್ವಾಗತ ನೀಡಿದ್ದೇವೆ. ನಾವೀಗ ಭಾರತವನ್ನು ಜಾಗತಿಕ ನಿರ್ಮಾಣ ತಾಣವನ್ನಾಗಿ ಮಾಡುವಲ್ಲಿ ತೊಡಗಿಸಿಕೊಂಡಿದ್ದೇವೆ ಎಂದಿದ್ದಾರೆ.

•► ನಾಲ್ಕು ದಿನಗಳ ಕಾಲ ನಡೆದ ಶೃಂಗಸಭೆಯಲ್ಲಿ 'ಆಸಿಯಾನ್- 2025 ಒಟ್ಟಾಗಿ ಮುನ್ನುಗ್ಗುವ (ASEAN 2025, forging ahead together) ಎಂಬ ಧ್ಯೇಯ ವಾಕ್ಯದಡಿ ವಿವಿಧ ನಿರ್ಣಯಗಳಿಗೆ ಹತ್ತು ದೇಶಗಳ ನಾಯಕರು ಸಹಿ ಹಾಕಿದ್ದಾರೆ. ಆರ್ಥಿಕವಾಗಿ ಸಮಗ್ರವಾಗಿರುವ, ಸಾಮಾಜಿಕ ಜವಾಬ್ದಾರಿ ಹೊಂದಿರುವ ಮತ್ತು ರಾಜಕೀಯವಾಗಿ ಸಂಘಟಿತರಾಗಿರುವ ಆಸಿಯಾನ್ ರಾಷ್ಟ್ರಗಳು ಸಮುದಾಯಕ್ಕಾಗಿ ಕೆಲಸ ಮಾಡುವ ಘೋಷಣೆ ಮಾಡಿವೆ.

•► ಪ್ರಮುಖವಾಗಿ 'ಆಸಿಯಾನ್ ಆರ್ಥಿಕ ಕೂಟ' ಸ್ಥಾಪಿಸುವುದಾಗಿ ಆಸಿಯಾನ್ ದೇಶಗಳ ನಾಯಕರು ಘೋಷಿಸಿದ್ದಾರೆ. ವಿಶ್ವಸಂಸ್ಥೆ ಮಹಾಕಾರ್ಯದರ್ಶಿ ಬಾನ್ ಕಿ-ಮೂನ್, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ವಿಶ್ವ ನಾಯಕರು ಇದಕ್ಕೆ ಸಾಕ್ಷಿಯಾದರು.


●.ಏನಿದು ಆಸಿಯಾನ್ ಆರ್ಥಿಕ ಒಕ್ಕೂಟ?
••┈┈┈┈┈┈┈┈┈┈┈┈┈┈┈┈┈┈┈┈••
•► ಇದು ಐರೋಪ್ಯ ಒಕ್ಕೂಟದ ಪ್ರಾದೇಶಿಕ ಮಾದರಿಯಲ್ಲಿಯೇ ಈ ಒಕ್ಕೂಟ ಕಾರ್ಯನಿರ್ವಹಿಸಲಿದೆ. ಆಗ್ನೇಯ ಏಷ್ಯಾ ರಾಷ್ಟ್ರಗಳಲ್ಲಿ ಸರಕು, ಬಂಡವಾಳ ಮತ್ತು ಕೌಶಲ್ಯಯುತ ಮಾನವ ಸಂಪನ್ಮೂಲದ ಮುಕ್ತ ಹರಿವಿನ ಏಕೀಕೃತ ಮಾರುಕಟ್ಟೆ ಸೃಷ್ಟಿಗೆ ಈ ಕೂಟವು ಕಾರ್ಯ ನಿರ್ವಹಿಸಲಿದೆ.

•► ಅತ್ಯಂತ ಸ್ಪರ್ಧಾತ್ಮಕ ಆರ್ಥಿಕ ವಲಯವಾಗಿರುವ ಆಗ್ನೇಯ ಏಷ್ಯಾ ರಾಷ್ಟ್ರಗಳಲ್ಲಿ ಸರಕು, ಬಂಡವಾಳ ಮತ್ತು ಕೌಶಲ್ಯಯುತ ಮಾನವ ಸಂಪನ್ಮೂಲದ ಮುಕ್ತ ಲಭ್ಯತೆಯ ಏಕೀಕೃತ ಮಾರುಕಟ್ಟೆಯನ್ನು ಕಲ್ಪಿಸಲು ಆಸಿಯಾನ್ ಆರ್ಥಿಕ ಕೂಟ ಕೆಲಸ ಮಾಡಲಿದೆ. ವೈವಿಧ್ಯಪೂರ್ಣವಾದ ಆರ್ಥಿಕತೆ ಹೊಂದಿರುವ 620 ದಶಲಕ್ಷ ಜನಸಂಖ್ಯೆಯ ಆಸಿಯಾನ್ ವಲಯವು 2.4 ಲಕ್ಷ ಕೋಟಿ ಡಾಲರ್ ಮೌಲ್ಯದ ಸಂಯೋಜಿತ ಜಿಡಿಪಿ ಹೊಂದಿದೆ.


●.ಏನಿದು ಆಸಿಯಾನ್ ಒಕ್ಕೂಟ?
••┈┈┈┈┈┈┈┈┈┈┈┈┈┈••
•► ಆಗ್ನೇಯ ಏಷ್ಯಾದ 10 ಪುಟ್ಟ ರಾಷ್ಟ್ರಗಳು ಒಂದಾಗಿ ರಾಜಕೀಯ ಮತ್ತು ಆರ್ಥಿಕ ಅಭಿವೃದ್ಧಿ ನಿಟ್ಟಿನಲ್ಲಿ ಸ್ಥಾಪಿಸಿಕೊಂಡಿರುವ ಒಕ್ಕೂಟವೇ ಆಸಿಯಾನ್. ವಿಶ್ವದ ಅತಿ ಪ್ರಬಲ ಒಕ್ಕೂಟಗಳಲ್ಲಿ ಒಂದು ಎಂಬ ಹೆಸರು ಗಳಿಸಿದೆ. 1967 ರ ಆಗಸ್ಟ್ 8ರಂದು ಸ್ಥಾಪನೆಯಾಯಿತು. ಆ ವೇಳೆ ಇಂಡೋನೇಷ್ಯಾ, ಮಲೇಷ್ಯಾ, ಫಿಲಿಪ್ಪೀನ್ಸ್, ಸಿಂಗಾಪುರ, ಥಾಯ್ಲೆಂಡ್ ಇದರ ಸದಸ್ಯ ರಾಷ್ಟ್ರಗಳಾಗಿದ್ದವು. ಬಳಿಕ ಬ್ರೂನಿ, ಕಾಂಬೋಡಿಯಾ, ಲಾವೋಸ್, ಮ್ಯಾನ್ಮಾರ್, ವಿಯೆಟ್ನಾಂ ಇದರ ಸದಸ್ಯರಾಷ್ಟ್ರಗಳಾಗಿವೆ. ಮಲೇಷ್ಯಾ ಈ ಸಾಲಿನ ಆಸಿಯಾನ್ ಒಕ್ಕೂಟದ ಅಧ್ಯಕ್ಷ ರಾಷ್ಟ್ರವಾಗಿತ್ತು. ಆಸಿಯಾನ್ ರಾಷ್ಟ್ರಗಳಲ್ಲಿ ಸಿಂಗಾಪುರವೇ ಅತಿ ಶ್ರೀಮಂತ ದೇಶ


●.ಆಸಿಯಾನ್ ಜನಸಂಖ್ಯೆ
••┈┈┈┈┈┈┈┈┈┈┈┈┈••
•► ಆಸಿಯಾನ್ ಒಕ್ಕೂಟ ಜಗತ್ತಿನ ಶೇ. 9ರಷ್ಟು ಜನಸಂಖ್ಯೆಯನ್ನು ಪ್ರತಿನಿಧಿಸುತ್ತದೆ. ಅಂದರೆ ಈ ಒಕ್ಕೂಟದ ರಾಷ್ಟ್ರಗಳಲ್ಲಿ ಸುಮಾರು 63 ಕೋಟಿ ಮಂದಿ ವಾಸಿಸುತ್ತಿದ್ದಾರೆ. ಇಂಡೋನೇಷ್ಯಾ ಅತಿ ಹೆಚ್ಚು ಜನಸಂಖ್ಯೆಯಿರುವ ಆಸಿಯಾನ್ ಸದಸ್ಯ ರಾಷ್ಟ್ರವಾಗಿದೆ. ಇಲ್ಲಿ 24.6 ಕೋಟಿ ಜನರಿದ್ದಾರೆ. ಹಾಗೆಯೇ ಬ್ರೂನಿಯಲ್ಲಿ ಅತಿ ಕಡಿಮೆ ಅಂದರೆ 4.12 ಲಕ್ಷ ಜನಸಂಖ್ಯೆಯಿದೆ.


●.ಆರ್ಥಿಕತೆ
••┈┈┈┈┈••
•► ಒಂದು ವೇಳೆ ಆಸಿಯಾನ್ ಒಕ್ಕೂಟ ಎಂಬುದು ಒಂದೇ ರಾಷ್ಟ್ರವಾಗಿದ್ದರೆ, ಅದರ ಆರ್ಥಿಕ ಸಾಮರ್ಥ್ಯ ಜಗತ್ತಿನಲ್ಲೇ 7 ನೇ ಅತಿ ದೊಡ್ಡ ಆರ್ಥಿಕತೆಯಾಗಿರುತ್ತಿತ್ತು. ಆಸಿಯಾನ್ ರಾಷ್ಟ್ರಗಳ ಒಟ್ಟು ರಾಷ್ಟ್ರೀಯ ಉತ್ಪನ್ನದ ಪ್ರಮಾಣ 237 ಲಕ್ಷ ಕೋಟಿ ರೂ. ಆಗಿದೆ. ಇದು 2020ರ ವೇಳೆಗೆ ದುಪ್ಪಟ್ಟಾಗಲಿದೆ ಎಂದು ಹೇಳಲಾಗಿದೆ. ಅಲ್ಲದೇ 2050ರ ವೇಳೆಗೆ ಇಲ್ಲಿನ ಆರ್ಥಿಕತೆ ವಿಶ್ವದಲ್ಲೇ ಮೂರನೇ ಸ್ಥಾನವನ್ನು ಪಡೆಯಬಹುದು ಎಂದು ಊಹಿಸಲಾಗಿದೆ.


●.ಒಕ್ಕೂಟದ ಉದ್ದೇಶ
••┈┈┈┈┈┈┈┈┈┈┈••
•► ಆಸಿಯಾನ್ ರಾಷ್ಟ್ರಗಳಲ್ಲಿ ರಾಜಕೀಯ, ಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಪ್ರಗತಿ ಸಾಧಿಸುವುದು, ಪ್ರಾದೇಶಿಕ ಶಾಂತಿ ಮತ್ತು ಸ್ಥಿರತೆ ಕಾಪಾಡುವುದು, ಸಮಾನ ಹಿತಾಸಕ್ತಿ ವಿಷಯದಲ್ಲಿ ಪರಸ್ಪರ ಸಹಕಾರ ನೀಡುವುದು, ತರಬೇತಿ ಮತ್ತು ಸಂಶೋಧನಾ ವಿಷಯಗಳಲ್ಲಿ ಆರ್ಥಿಕ ನೆರವು ಒದಗಿಸುವುದು , ಕೃಷಿ, ಕೈಗಾರಿಕೆ, ಜನರ ಜೀವನ ಮಟ್ಟ ಸುಧಾರಣೆ ಮುಂತಾದ ವಿಷಯಗಳಲ್ಲಿ ಪರಸ್ಪರ ನೆರವು ಒದಗಿಸುವುದು ಒಕ್ಕೂಟದ ಉದ್ದೇಶವಾಗಿದೆ.

(ಕೃಪೆ :ವಿಜಯ ಕರ್ನಾಟಕ)