"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Sunday 8 February 2015

☀.ಪ್ರಸ್ತುತ ರಾಷ್ಟ್ರೀಯ ಮಟ್ಟದಲ್ಲಿರುವ ಪ್ರಮುಖ ಹುದ್ದೆಗಳ ಮುಖ್ಯಸ್ಥರು,  ಪ್ರಸ್ತುತ ಕೇಂದ್ರ ಸಚಿವ ಸಂಪುಟ Updated** (The heads of the most important posts in the national level, The current Cabinet)

☀.ಪ್ರಸ್ತುತ ರಾಷ್ಟ್ರೀಯ ಮಟ್ಟದಲ್ಲಿರುವ ಪ್ರಮುಖ ಹುದ್ದೆಗಳ ಮುಖ್ಯಸ್ಥರು,
ಪ್ರಸ್ತುತ ಕೇಂದ್ರ ಸಚಿವ ಸಂಪುಟ Updated**
(The heads of the most important posts in the national level, The current Cabinet)
━━━━━━━━━━━━━━━━━━━━━━━━━━━━━━━━━━━━━━━━━━━━━


☀.ಕೇಂದ್ರ ಸಂವಿಧಾನಿಕ ಮುಖ್ಯಸ್ಥರು :

1.ರಾಷ್ಟ್ರಪತಿ ------------> ಪ್ರಣಬ್ ಮುಖರ್ಜಿ

2.ಉಪ ರಾಷ್ಟ್ರಪತಿ ------------> ಹಮೀದ್ ಅನ್ಸಾರಿ

3.ಲೋಕಸಭೆಯ ಸಭಾಧ್ಯಕ್ಷರು ------------> ಸುಮಿತ್ರಾ ಮಹಾಜನ್

4.ರಾಜ್ಯಸಭೆಯ ಸಭಾಪತಿ ------------> ಹಮೀದ್ ಅನ್ಸಾರಿ

5.ಲೋಕಸಭೆಯ ಉಪ ಸಭಾಪತಿ ------------> ತಂಬಿ ದೊರೈ

6. ರಾಜ್ಯಸಭೆಯ ಉಪ ಸಭಾಪತಿ ------------ > ಪಿ.ಜಿ. ಕುರಿಯನ್

━━━━━━━━━━━━━━━━━━━━━━━━━━━━━━━━━━━━━━━━━━━━━


☀.ಕ್ಯಾಬಿನೆಟ್ ದರ್ಜೆಯ ಸಚಿವರು

☆.ನರೇಂದ್ರ ಮೋದಿ- ------------ > ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆ ಮತ್ತು ಪಿಂಚಣಿ, ಅಣುಶಕ್ತಿ ವಿಭಾಗ, ಬಾಹ್ಯಾಕಾಶ ಮತ್ತು ಎಲ್ಲಾ ಪ್ರಮುಖ ನೀತಿ ನಿರೂಪಣೆ ಹಾಗೂ ಸಚಿವರಿಗೆ ನೀಡದೇ ಇರುವ ಖಾತೆಗಳು.

☆.ರಾಜನಾಥ್ ಸಿಂಗ್ ------------ > ಗೃಹ

ಸುಷ್ಮಾ ಸ್ವರಾಜ್ ------------ > ವಿದೇಶಾಂಗ ವ್ಯವಹಾರ

☆.ಅರುಣ್ ಜೇಟ್ಲಿ ------------ > ಹಣಕಾಸು, ಕಾರ್ಪೋರೇಟ್, ವಾರ್ತಾ ಮತ್ತು ಪ್ರಸಾರ

☆.ವೆಂಕಯ್ಯ ನಾಯ್ಡು ------------ > ನಗರಾಭಿವೃದ್ಧಿ, ವಸತಿ, ಬಡತನ ನಿರ್ಮೂಲನೆ, ಸಂದೀಯ ವ್ಯವಹಾರ

☆.ನಿತಿನ್ ಗಡ್ಕರಿ ------------ > ಹೆದ್ದಾರಿ ಮತ್ತು ರಸ್ತೆ ಸಾರಿಗೆ ಹಡಗು.

☆.ಮನೋಹರ್ ಪರಿಕ್ಕರ್ ------------ > ರಕ್ಷಣೆ

☆.ಸುರೇಶ್ ಪ್ರಭು ------------ > ರೈಲ್ವೆ

☆.ಚೌಧರಿ ಬೀರೇಂದರ್ ಸಿಂಗ್ ------------ > ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್, ಕುಡಿಯುವ ನೀರು

☆.ಡಿ.ವಿ. ಸದಾನಂದಗೌಡ ------------ > ಕಾನೂನು ಮತ್ತು ನ್ಯಾಯ.

☆.ಉಮಾಭಾರತಿ ------------ > ಜಲಸಂಪನ್ಮೂಲ, ನದಿ ಅಭಿವೃದ್ಧಿ, ಗಂಗಾ ನದಿ ಪುನರುಜ್ಜೀವನ

☆.ನಜ್ಮಾ ಹೆಫ್ತುಲ್ಲಾ ------------ > ಅಲ್ಪಸಂಖ್ಯಾತ ವ್ಯವಹಾರ

☆.ರಾಮ್ ವಿಲಾಸ್ ಪಾಸ್ವಾನ್ ------------ > ಆಹಾರ, ಪಡಿತರ ವಿತರಣೆ

☆.ಕಲ್ ರಾಜ್ ಮಿಶ್ರಾ ------------ > ಸಣ್ಣ ಕೈಗಾರಿಕೆ

☆.ಮನೇಕಾ ಗಾಂಧಿ ------------ > ಮಹಿಳೆ ಮತ್ತು ಮಕ್ಕಳ ಕಲ್ಯಾಣ

☆.ಜೆಪಿ ನಡ್ಡಾ ------------ > ಆರೋಗ್ಯ ಮತ್ತು ಕುಟುಂಬ ಕಲ್ಯಾಣ

☆.ರವಿಶಂಕರ್ ಪ್ರಸಾದ್ ------------ > ಟೆಲಿಕಾಂ, ಐಟಿ

☆.ಅಶೋಕ್ ಜಗಪತಿ ರಾಜು ------------ > ನಾಗರಿಕ ವಿಮಾನಯಾನ

☆.ಅನಂತ್ ಗೀತೆ ------------ > ಬೃಹತ್ ಕೈಗಾರಿಕೆ, ಸಾರ್ವಜನಿಕ ಉದ್ದಿಮೆ

☆.ಹರ್ಸಿಮ್ರತ್ ಕೌರ್ ಬಾದಲ್ ------------ > ಆಹಾರ ಸಂಸ್ಕರಣೆ

☆.ನರೇಂದ್ರ ಸಿಂಗ್ ತೋಮರ್ ------------ > ಗಣಿ ಮತ್ತು ಉಕ್ಕು

☆.ಜುವಾಲ್ ಓರಮ್ ------------ > ಬುಡಕಟ್ಟು

☆.ರಾಧಾ ಮೋಹನ್ ಸಿಂಗ್ ------------ > ಕೃಷಿ

☆.ಥಾವರ್ ಚಂದ್ ಗೆಹ್ಲೋಟ್ ------------ > ಸಮಾಜ ಕಲ್ಯಾಣ

☆.ಸ್ಮೃತಿ ಇರಾನಿ ------------ > ಮಾನವ ಸಂಪನ್ಮೂಲ ಅಭಿವೃದ್ಧಿ

☆.ಹರ್ಷವರ್ಧನ್ ------------ > ವಿಜ್ಞಾನ ಮತ್ತು ತಂತ್ರಜ್ಞಾನ, ಭೂ ವಿಜ್ಞಾನ

━━━━━━━━━━━━━━━━━━━━━━━━━━━━━━━━━━━━━━━━━━━━━



☀.ರಾಜ್ಯ ಖಾತೆ ಸಚಿವರು (ಸ್ವತಂತ್ರ ನಿರ್ವಹಣೆ)

☆.ಬಂಡಾರು ದತ್ತಾತ್ರೇಯ ------------ > ಕಾರ್ಮಿಕ, ಉದ್ಯೋಗ

☆.ರಾಜೀವ್ ಪ್ರತಾಪ್ ರೂಡಿ ------------ > ಕೌಶಲ್ಯಾಭಿವೃದ್ಧಿ, ಸಂಸದೀಯ ವ್ಯವಹಾರ

☆.ಧರ್ಮೇಂದ್ರ ಪ್ರಧಾನ್ ------------ > ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ

☆.ಪ್ರಕಾಶ್ ಜಾವ್ಡೇಕರ್ ------------ > ಪರಿಸರ, ಅರಣ್ಯ, ಹವಾಮಾನ ಬದಲಾವಣೆ

☆.ಪೀಯುಷ್ ಗೋಯಲ್ ------------ > ಇಂಧನ, ಕಲ್ಲಿದ್ದಲು

☆.ನಿರ್ಮಲಾ ಸೀತಾರಾಮನ್ ------------ > ವಾಣಿಜ್ಯ ಮತ್ತು ಕೈಗಾರಿಕೆ

☆.ಮಹೇಶ್ ಶರ್ಮಾ ------------ > ಸಂಸ್ಕೃತಿ, ಪ್ರವಾಸೋದ್ಯಮ, ನಾಗರಿಕ ವಿಮಾನಯಾನ

☆.ಮುಖ್ತಾರ್ ಅಬ್ಬಾಸ್ ನಖ್ವಿ ------------ > ಅಲ್ಪಸಂಖ್ಯಾತ, ಸಂಸದೀಯ ವ್ಯವಹಾರ

☆.ಗಿರಿರಾಜ್ ಸಿಂಗ್ ------------ > ಸಣ್ಣ, ಮಧ್ಯಮ ಕೈಗಾರಿಕೆ

☆.ಜಯಂತ್ ಸಿನ್ಹಾ ------------ > ಹಣಕಾಸು

☆.ರಾಜ್ಯವರ್ಧನ್ ಸಿಂಗ್ ರಾಥೋಡ್ ------------ > ವಾರ್ತಾ ಮತ್ತು ಪ್ರಸಾರ ಖಾತೆ.


★ 2015 ಫೆಬ್ರುವರಿಯಲ್ಲಿರುವ ಮಾಹಿತಿಯಂತೆ ಪರೀಷ್ಕೃತಗೊಂಡಿದೆ.***
★ Updated as per 2015 February Information.

No comments:

Post a Comment