"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Friday 11 September 2015

☀ಭಾರತದ ರಾಜ್ಯಗಳು ಹಾಗು ಕೇಂದ್ರಾಡಳಿತ ಪ್ರದೇಶಗಳು ಮತ್ತು ಅವುಗಳ ಪ್ರಸ್ತುತ ರಾಜ್ಯಪಾಲರು:  ●.(2015 ಆಗಸ್ಟ್ ರಲ್ಲಿರುವ ಮಾಹಿತಿಯಂತೆ ಪರೀಷ್ಕೃತಗೊಂಡಿದೆ.) (Current Governors in India) ●. (Updated as per 2015 August Information)

☀ಭಾರತದ ರಾಜ್ಯಗಳು ಹಾಗು ಕೇಂದ್ರಾಡಳಿತ ಪ್ರದೇಶಗಳು ಮತ್ತು ಅವುಗಳ ಪ್ರಸ್ತುತ ರಾಜ್ಯಪಾಲರು:
●.(2015 ಆಗಸ್ಟ್ ರಲ್ಲಿರುವ ಮಾಹಿತಿಯಂತೆ ಪರೀಷ್ಕೃತಗೊಂಡಿದೆ.)

(Current Governors in India)
●. (Updated as per 2015 August Information)
━━━━━━━━━━━━━━━━━━━━━━━━━━━━━━━━━━━━━━━━━━━━━

★ ಸಾಮಾನ್ಯ ಜ್ಞಾನ
(General Knowledge)


●.ರಾಜ್ಯ •┈┈┈┈┈┈┈┈┈┈┈┈┈┈┈┈┈┈• ●.ರಾಜ್ಯಪಾಲರು :
•┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈•

●.ಆಂಧ್ರಪ್ರದೇಶ •┈┈┈┈┈┈┈┈┈• ಇ.ಎಸ್.ಎಲ್ ನರಸಿಂಹನ್.

●.ಅರುಣಾಚಲ ಪ್ರದೇಶ •┈┈┈┈┈┈┈┈┈• ಜ್ಯೋತಿ ಪ್ರಸಾದ್ ರಾಜಖೊವಾ .

●.ಅಸ್ಸಾಂ •┈┈┈┈┈┈┈┈┈• ಪದ್ಮನಾಭ ಬಾಲಕೃಷ್ಣ ಆಚಾರ್ಯ.

●.ಬಿಹಾರ •┈┈┈┈┈┈┈┈┈• ರಾಮ್ ನಾಥ್ ಕೊವಿಂದ್ .

●.ಛತ್ತೀಸ್ ಗಢ •┈┈┈┈┈┈┈┈┈• ಬಲರಾಮ್ ಜಿ ದಾಸ್ ಟಂಡನ್.

●.ಗೋವಾ •┈┈┈┈┈┈┈┈┈• ಮೃದುಲಾ ಸಿನ್ಹಾ.

●.ಗುಜರಾತ್ •┈┈┈┈┈┈┈┈┈• ಓಂ ಪ್ರಕಾಶ್ ಕೊಹ್ಲಿ.

●.ಹರ್ಯಾಣ •┈┈┈┈┈┈┈┈┈• ಕಪ್ತಾನ್ ಸಿಂಗ್ ಸೋಲಂಕಿ.

●.ಹಿಮಾಚಲ ಪ್ರದೇಶ •┈┈┈┈┈┈┈┈┈• ಆಚಾರ್ಯ ದೇವ್ ವ್ರತ್ .

●.ಜಮ್ಮು ಮತ್ತು ಕಾಶ್ಮೀರ •┈┈┈┈┈┈┈┈┈• ನರೀಂದರ್ ನಾಥ್ ವೋಹ್ರಾ.

●.ಜಾರ್ಖಂಡ್ •┈┈┈┈┈┈┈┈┈• ದ್ರೌಪದಿ ಮುರ್ಮು.

●.ಕರ್ನಾಟಕ •┈┈┈┈┈┈┈┈┈• ವಜುಭಾಯಿ ವಾಲಾ.

●.ಕೇರಳ •┈┈┈┈┈┈┈┈┈• ಪಿ ಸದಾಶಿವಂ.

●.ಮಧ್ಯ ಪ್ರದೇಶ •┈┈┈┈┈┈┈┈┈• ರಾಮ್ ನರೇಶ್ ಯಾದವ್.

●.ಮಹಾರಾಷ್ಟ್ರ •┈┈┈┈┈┈┈┈┈• ಸಿ ವಿದ್ಯಾಸಾಗರ್ ರಾವ್.

●.ಮಣಿಪುರ •┈┈┈┈┈┈┈┈┈• ಸಯ್ಯದ್ ಅಹ್ಮದ್.

●.ಮೇಘಾಲಯ •┈┈┈┈┈┈┈┈┈• ವಿ ಷಣ್ಮುಗನಾಥಂ.

●.ಮಿಜೋರಾಂ •┈┈┈┈┈┈┈┈┈• ನಿರ್ಭಯ್ ಶರ್ಮಾ.

●.ನಾಗಾಲ್ಯಾಂಡ್ •┈┈┈┈┈┈┈┈┈• ಪದ್ಮನಾಭ ಆಚಾರ್ಯ
.
●.ಒಡಿಶಾ •┈┈┈┈┈┈┈┈┈• ಎಸ್ ಸಿ ಜಮೀರ್ .

●.ಪಂಜಾಬ್ •┈┈┈┈┈┈┈┈┈• ಕಪ್ತಾನ್ ಸಿಂಗ್ ಸೋಲಂಕಿ.

●.ರಾಜಸ್ಥಾನ •┈┈┈┈┈┈┈┈┈• ಕಲ್ಯಾಣ್ ಸಿಂಗ್.

●.ಸಿಕ್ಕಿಂ •┈┈┈┈┈┈┈┈┈• ಶ್ರೀನಿವಾಸ್ ದಾದಾಸಾಹೇಬ್ ಪಾಟೀಲ್.

●.ತಮಿಳುನಾಡು •┈┈┈┈┈┈┈┈┈• ಕೆ ರೋಸಯ್ಯ.

●.ತೆಲಂಗಾಣ •┈┈┈┈┈┈┈┈┈• ಇ ಎಸ್ ಎಲ್ ನರಸಿಂಹನ್.

●.ತ್ರಿಪುರ •┈┈┈┈┈┈┈┈┈• ತಥಾಗತ ರಾಯ್.

●.ಉತ್ತರ ಪ್ರದೇಶ •┈┈┈┈┈┈┈┈┈• ರಾಮ್ ನಾಯ್ಕ್.

●.ಉತ್ತರಾಖಂಡ್ •┈┈┈┈┈┈┈┈┈• ಕೃಷ್ಣನ್ ಕಾಂತ್ ಪಾಲ್.

●.ಪಶ್ಚಿಮ ಬಂಗಾಳ •┈┈┈┈┈┈┈┈┈• ಕೆಶಾರಿ ನಾಥ್ ತ್ರಿಪಾಠಿ.


☀ಪ್ರಸ್ತುತ ಲೆಫ್ಟಿನೆಂಟ್ ಗವರ್ನರ್ ಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು
(Current Lieutenant Governors and Union Territories)
━━━━━━━━━━━━━━━━━━━━━━━━━━━━━━━━━━━━━━━━━━━━━


●.ಕೇಂದ್ರಾಡಳಿತ ಪ್ರದೇಶ •┈┈┈┈┈┈┈┈┈┈┈┈┈┈┈┈•●.ಲೆಫ್ಟಿನೆಂಟ್ ಗವರ್ನರ್.
•┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈•

●.ಅಂಡಮಾನ್ ಮತ್ತು ನಿಕೊಬಾರ್ ದ್ವೀಪಗಳು •┈┈┈┈┈┈┈┈┈• ಎ.ಕೆ. ಸಿಂಗ್

●.ಚಂಡೀಘಢ •┈┈┈┈┈┈┈┈┈• ಕಪ್ತಾನ್ ಸಿಂಗ್ ಸೋಲಂಕಿ.

●.ದಾದ್ರಾ ಮತ್ತು ನಗರ್ ಹವೇಲಿ •┈┈┈┈┈┈┈┈┈• ಆಶಿಶ್ ಕುಂದ್ರಾ.

●.ದಮನ್ ಮತ್ತು ದಿಯು •┈┈┈┈┈┈┈┈┈• ಆಶಿಶ್ ಕುಂದ್ರಾ.

●.ದೆಹಲಿ •┈┈┈┈┈┈┈┈┈• ನಜೀಬ್ ಜಂಗ್.

●.ಲಕ್ಷ ದ್ವೀಪ •┈┈┈┈┈┈┈┈┈• ಎಚ್ ರಾಜೇಶ್ ಪ್ರಸಾದ್.

●.ಪುದುಚೇರಿ •┈┈┈┈┈┈┈┈┈• ಎ ಕೆ ಸಿಂಗ್.

No comments:

Post a Comment