"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Sunday 26 October 2014

★ ಭಾರತೀಯ ರಾಷ್ಟ್ರೀಯ ಕಾಂಗ್ರೇಸ್ ನ ಕುರಿತು ಸಂಕ್ಷಿಪ್ತ ವಿವರಣೆ:


★ ಭಾರತೀಯ ರಾಷ್ಟ್ರೀಯ ಕಾಂಗ್ರೇಸ್ ನ ಕುರಿತು ಸಂಕ್ಷಿಪ್ತ ವಿವರಣೆ:


*. ಭಾರತೀಯ ರಾಷ್ಟ್ರೀಯ ಕಾಂಗ್ರೇಸ್ ಸ್ಥಾಪನೆಯಾದ ವರ್ಷ:
— 1885 ಡಿ 28.

*. ಭಾರತೀಯ ರಾಷ್ಟ್ರೀಯ ಕಾಂಗ್ರೇಸ್ ಸ್ಥಾಪನೆಯಾದ ಸ್ಥಳ:
— ಮುಂಬೈ.

*. ಭಾರತೀಯ ರಾಷ್ಟ್ರೀಯ ಕಾಂಗ್ರೇಸ್ ಸ್ಥಾಪನೆಯಾಗುವಾಗ ಇದ್ದ ವೈಸರಾಯ್:
— ಲಾರ್ಡ್ ಡಫರಿನ್.

*. ಭಾರತೀಯ ರಾಷ್ಟ್ರೀಯ ಕಾಂಗ್ರೇಸ್ ಸ್ಥಾಪನೆಗೆ ಕಾರಣರಾದ ವ್ಯಕ್ತಿ:
— ಸ್ವಿಜರ್ಲೆಂಡ್ ನ ಎ.ಓ. ಹ್ಯೂಮ್.

*. ಭಾರತೀಯ ರಾಷ್ಟ್ರೀಯ ಕಾಂಗ್ರೇಸ್ ನ ಮೊದಲ ಅಧ್ಯಕ್ಷ:
— W.C.ಬ್ಯಾನರ್ಜಿ.

*. ಭಾರತೀಯ ರಾಷ್ಟ್ರೀಯ ಕಾಂಗ್ರೇಸ್ ನ ಮೊದಲ ಮುಸ್ಲಿಂ ಅಧ್ಯಕ್ಷ:
— ಬದ್ರುದ್ದೀನ್ ತ್ಯಾಬಜಿ.

*. ಭಾರತೀಯ ರಾಷ್ಟ್ರೀಯ ಕಾಂಗ್ರೇಸ್ ನ ಮೊದಲ ಬ್ರಿಟೀಷ್ ಅಧ್ಯಕ್ಷ:
— ಜಾರ್ಜ್ ಎಲ್ಲೋ.

*. ಕ್ರಿ.ಶ.1906 ರ ಭಾರತೀಯ ರಾಷ್ಟ್ರೀಯ ಕಾಂಗ್ರೇಸ್ ನ ಅಧಿವೇಶನದಲ್ಲಿ 'ಸ್ವರಾಜ್ಯ' ಎನ್ನುವ ಪದದ ಬಳಕೆಯಾಯಿತು.

*. ಕ್ರಿ.ಶ.1916 ರ ಭಾರತೀಯ ರಾಷ್ಟ್ರೀಯ ಕಾಂಗ್ರೇಸ್ ನ ಅಧಿವೇಶನದಲ್ಲಿ 'ಮುಸ್ಲಿಂ ಲೀಗ್ ಮತ್ತು ಕಾಂಗ್ರೇಸ್' ಒಂದುಗೂಡಿದವು.

*. ಕ್ರಿ.ಶ.1917 ರ ಭಾರತೀಯ ರಾಷ್ಟ್ರೀಯ ಕಾಂಗ್ರೇಸ್ ನ ಅಧಿವೇಶನದಲ್ಲಿ 'ಮಂದಗಾಮಿಗಳು ಮತ್ತು ತೀವ್ರಗಾಮಿಗಳು' ಒಂದುಗೂಡಿದರು.

*. ಭಾರತೀಯ ರಾಷ್ಟ್ರೀಯ ಕಾಂಗ್ರೇಸ್ ನ ಮೊದಲ ಮಹಿಳಾ ಅಧ್ಯಕ್ಷೆ:
— ಆನಿಬೆಸೆಂಟ್.

*. ಭಾರತೀಯ ರಾಷ್ಟ್ರೀಯ ಕಾಂಗ್ರೇಸ್ ನ ಮೊದಲ ಭಾರತೀಯ ಮಹಿಳಾ ಅಧ್ಯಕ್ಷೆ:
— ಸರೋಜಿನಿ ನಾಯ್ಡು.

*.  ಕ್ರಿ.ಶ.1929 ರ ಲಾಹೋರ್ ಭಾರತೀಯ ರಾಷ್ಟ್ರೀಯ ಕಾಂಗ್ರೇಸ್ ನ ಅಧಿವೇಶನದಲ್ಲಿ 'ಸಂಪೂರ್ಣ ಸ್ವರಾಜ್ಯ' ಘೋಷಿಸಲಾಯಿತು. ಮತ್ತು ಕಾನೂನು ಭಂಗ ಚಳುವಳಿಯ ನಿರ್ಣಯ ಕೈಗೊಳ್ಳಲಾಯಿತು.

*. 1938 ರ ಹರಿಪುರ ಮತ್ತು 1939 ರ ತ್ರಿಪುರ  ಕಾಂಗ್ರೇಸ್ ನ ಅಧಿವೇಶನದ ಅಧ್ಯಕ್ಷತೆಯನ್ನು ವಹಿಸಿದವರು:
— ಸುಭಾಸ್ ಚಂದ್ರ ಭೋಸ್.

*. ಸ್ವಾತಂತ್ರ್ಯ ಪಡೆದ ಸಂಧರ್ಭದಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೇಸ್ ನ ಅಧ್ಯಕ್ಷತೆಯನ್ನು ವಹಿಸಿದವರು:
— ಜೆ.ಬಿ. ಕೃಪಲಾನಿ.

*. ಇದರ ಧೀರ್ಘಾವಧಿಯ ಅಧ್ಯಕ್ಷರು:
— ಸೋನಿಯಾ ಗಾಂಧಿ.

No comments:

Post a Comment