"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Friday 3 October 2014

★ ಸಾಮಾನ್ಯ ಜ್ಞಾನ (ಭಾಗ - 7) General Knowledge (Part-7):


 ★ ಸಾಮಾನ್ಯ ಜ್ಞಾನ (ಭಾಗ - 7) General Knowledge (Part-7):


201) 2014 ನೇ ಸಾಲಿನ ಮ್ಯಾಗ್ಸೆಸೆ ಪ್ರಶಸ್ತಿ ಪುರಸ್ಕೃತರು:
*. ಪಾಕಿಸ್ತಾನದ 'ದಿ ಸಿಟಿಜನ್ ಫೌಂಡೇಷನ್'.
*. ಚೀನಾ ದೇಶದ 'ಹು ಷುಲಿ (Hu Shuli), ವಾಂಗ್ ಕಾನ್ಪಾ (Wang Canfa)'.
*. ಇಂಡೋನೇಷ್ಯಾದ 'ಸಾವುರ್ ಮರ್ಲಿನಾ' (Saur Marliana Manurung).
*. ಅಫಘಾನಿಸ್ತಾನದ 'ಒಮಾರ ಖಾನ್ ಮಸೂದಿ'.
*. ಫಿಲಿಫೈನ್ಸ್ ದೇಶದ 'ರಾಂಡಿ ಹಲ್ಸನ್'.


202) ಮಹಮ್ಮದ ಘಜನಿಯು 17ನೇ ದಂಡಯಾತ್ರೆ ಯಾರ ಮೇಲೆ ಕೈಗೊಂಡನು?
— ಪಂಜಾಬಿನ ಜಾಟರು.


203) ಅಳಿವಿನಂಚಿನಲ್ಲಿರುವ ಪ್ರಾಣಿಗಳ ಮತ್ತು ಸಸ್ಯಗಳ ಉಲ್ಲೇಖವಿರುವ ಪುಸ್ತಕ ಯಾವುದು?
— ರೆಡ್ ಡಾಟಾ ಬುಕ್.


204) ತಮಿಳುನಾಡಿನ ಕುಡಂಕುಳಂ ಪರಮಾಣು ವಿಧ್ಯುತ್ ಸ್ಥಾವರ ವಿರುದ್ದದ ಹೋರಾಟ (1000 ದಿನಗಳು) ವು ದೇಶದ ಸ್ವಾತಂತ್ರ್ಯಕ್ಕಾಗಿ ನಡೆದ ಹೋರಾಟದ ನಂತರ ಅತಿ ಧೀರ್ಘಾವಧಿಯ ಅಹಿಂಸಾ ಹೋರಾಟಗಳಲ್ಲಿ ಒಂದು.


205) 'ವೃದ್ಧ ಗಂಗೆ' ಎಂದು ಕರೆಯಲ್ಪಡುವ ನದಿ ಯಾವುದು?
— ಗೋದಾವರಿ ನದಿ.


206) ಕರ್ನಾಟಕ ರಾಜ್ಯ ಎಷ್ಟು ರಾಜ್ಯಸಭಾ ಸ್ಥಾನಗಳನ್ನು ಹೊಂದಿದೆ?
— 12 ಸ್ಥಾನಗಳು.


207) ಭೂಮಿಯ ಸಾರಜನಕ ಅಂಶ ವೃದ್ದಿಯಾಗುವಂತೆ ಮಾಡುವ ಬೆಳೆ ಯಾವುದು?
—ಆಲೂಗಡ್ಡೆ.


208) ಇತ್ತೀಚೆಗೆ (2014) ಫಿಲಿಫೈನ್ಸ್ ಹಾಗೂ ದಕ್ಷಿಣ ಚೀನಾದ ಹೈನಾನ್ ಪ್ರಾಂತ್ಯದ ಮೇಲೆ ಅಪ್ಪಳಿಸಿದ ಚಂಡಮಾರುತ ಯಾವುದು?
— ರಮ್ಮಾಸನ್ ಚಂಡಮಾರುತ.


209) ಕಾಲುಗಳು ಇಲ್ಲದಿರುವ ಉಭಯವಾಸಿ ಜೀವಿ ಯಾವುದು?
— ಈಕ್ತಿಯೊಪಿಸ್.


210) ಅತಿ ಹೆಚ್ಚು ಪ್ರಸವ ಅವಧಿಯನ್ನು ಹೊಂದಿರುವ ಪ್ರಾಣಿ ಯಾವುದು?
— ಸಾಲಮಂಡರ್ (36 ತಿಂಗಳು)


211) ಅತ್ಯ೦ತ ಚಿಕ್ಕದಾದ ಸಸ್ತನಿ ಯಾವುದು?
— ಪಿಗ್ಮಿಶ್ರೋ.


212) ಶರೀರದ ಗಾಯಗಳು ಮಾಯುವಿಕೆಗೆ ಕಾರಣವಾದ ಜೀವಕೋಶ ಯಾವುದು?
— ಮೈಟಾಸಿಸ್.


213) ವೈರಸ್ ಗಳ ಗಾತ್ರ?
— 0.015 ರಿಂದ 0.2 ಮೈಕ್ರಾನ್.


214) ಬ್ಯಾಕ್ಟೀರಿಯಗಳ ಗಾತ್ರ?
— 0.2 ರಿಂದ 1.0 ಮೈಕ್ರಾನ್.


215) ಬ್ಯಾಕ್ಟೀರಿಯಗಳ ಬೆಳವಣಿಗೆಗೆ ಸೂಕ್ತವಾದ ಉಷ್ಣತೆ ಎಷ್ಟು?
— 30-35⁰ ಸೆಲ್ಸಿಯಸ್.


216) ಇತ್ತೀಚೆಗೆ ಆಗಸ್ಟ್ 15, 2014 ಕ್ಕೆ ಶತಮಾನೋತ್ಸವವನ್ನು ಆಚರಿಸಿಕೊಂಡ ಜಗತ್ತಿನ ಏಳು ಅಧ್ಬುತಗಳಲ್ಲಿ ಒಂದಾಗಿರುವ ಸ್ಥಳ ಯಾವುದು?
— ಪನಾಮಾ ಕಾಲುವೆ.


217) ಪನಾಮಾ ಕಾಲುವೆ ಯಾವ ಎರಡು ಸಾಗರಗಳನ್ನು ಸೇರಿಸುತ್ತದೆ?
— ಅಟ್ಲಾಂಟಿಕ್ ಸಾಗರ ಮತ್ತು ಫೆಸಿಫಿಕ್ ಸಾಗರ.


218) ಪಶ್ಚಿಮಘಟ್ಟಗಳು ಹರಡಿಕೊಂಡಿರುವ ರಾಜ್ಯಗಳು ಯಾವವು?
— ಗುಜರಾತ್, ಮಹಾರಾಷ್ಟ್ರ, ಗೋವಾ, ಕರ್ನಾಟಕ, ಕೇರಳ, ತಮಿಳುನಾಡು.


219) ಪಶ್ಚಿಮಘಟ್ಟಗಳ ಸುರಕ್ಷತೆಯ ಕುರಿತ ಯಾವ ಸಮಿತಿಯ ವರದಿಯನ್ನು ಕೇಂದ್ರ ಸರ್ಕಾರ ತಿರಸ್ಕರಿಸಿದೆ?
— ಮಾಧವ್ ಗಾಡ್ಗೀಳ್.


220) ಮೈಸೂರು ರಾಜ್ಯ (ನವೆಂಬರ್ 1, 1956) ದ ನಂತರ ಕರ್ನಾಟಕದ ಮೊದಲ ರಾಜ್ಯಪಾಲರಾಗಿ ಕಾರ್ಯನಿರ್ವಹಿಸಿದವರು ಯಾರು?
— ಜಯಚಾಮರಾಜೇಂದ್ರ ಒಡೆಯರ್.


221) ಧೀರ್ಘಾವಧಿಯ ಆಳ್ವಿಕೆ ನಡೆಸಿದ ಕರ್ನಾಟಕದ ರಾಜ್ಯಪಾಲರು ಯಾರು?
— ಖುರ್ಷಿದ್ ಆಲಂ ಖಾನ್ (1991-99).


222) ಭಾರತದಲ್ಲಿ ಅತಿ ಹೆಚ್ಚು ಹುಲಿ ಸಂತತಿ ಹೊಂದಿರುವ ಹಾಗೂ ಬಿಳಿ ಹುಲಿಗೆ ಪ್ರಸಿದ್ಧವಾದ ರಾಷ್ಟೀಯ ಉದ್ಯಾನವನ ಯಾವುದು?
— ಬಂದ್ ವ್ಯಾಘ್ರ ರಾಷ್ಟೀಯ ಉದ್ಯಾನವನ (ಮಧ್ಯಪ್ರದೇಶ).


223) 2014ನೇ ಸಾಲಿನ ಮಾನವ ಅಭಿವೃದ್ದಿ ಸೂಚ್ಯಂಕ ವರದಿಯಲ್ಲಿ ಭಾರತದ ಸ್ಥಾನ ಎಷ್ಟು?
— 135 ನೇ ಸ್ಥಾನ.


224) 'ರಾಜ್ಯದ ಅಂಗಡಿ ಹಾಗೂ ವಾಣಿಜ್ಯ ಕಟ್ಟಡಗಳ ಮುಂದಿನ ನಾಮಫಲಕ ಕನ್ನಡದಲ್ಲಿರಬೇಕು' ಎಂದು ಸಾರುವ ನಿಯಮ ಯಾವುದು?
— ಮಳಿಗೆ ಮತ್ತು ವಾಣಿಜ್ಯ ಸಂಸ್ಥೆಗಳ ನಿಯಮ 1963.


225) ಭಾರತದ ಪೂರ್ವ ಮತ್ತು ಪಶ್ಚಿಮ ತುದಿಗಳ ಅಂತರ ಎಷ್ಟು?
— 2933 ಕಿ.ಮೀ.


226) 'Indian Premier League' ನಲ್ಲಿ ಮ್ಯಾಚ್ ಫಿಕ್ಸಿಂಗ್ ಹಗರಣವನ್ನು ತನಿಖೆ ನಡೆಸಲು ನೇಮಿಸಿದ ಸಮಿತಿ ಯಾವುದು?
— ಮುದ್ಗಲ್ ಸಮಿತಿ.


227) ಕ್ವಿನಿಲ್ ದ್ವೀಪಗಳ ವಿವಾದ ಯಾವ ಯಾವ ರಾಷ್ಟ್ರಗಳ ಮಧ್ಯೆ ಇದೆ?
— ಜಪಾನ್-ರಷ್ಯಾ.


228) 'ಹಲಾಯಿಬ್ ಟ್ಯಾಂಗಲ್' ಕ್ಷೇತ್ರವು ಯಾವ ರಾಷ್ಟ್ರಗಳ ಗಡಿ ಅಂಚಿನಲ್ಲಿದೆ?
— ಈಜಿಪ್ಟ್ ಮತ್ತು ಸೂಡಾನ್.


229) ಗಂಗಾನದಿಗೆ ಇರುವ ಇನ್ನೊ೦ದು ಹೆಸರೇನು?
— ಭಾಗೀರಥಿ.


230) ಸಿಂಧೂ ಲಿಪಿಯೊಂದಿಗೆ ಹೋಲಿಕೆಯಿರುವ ಭಾರತೀಯ ಲಿಪಿ ಯಾವುದು?
— ದ್ರಾವಿಡಿಯನ್.


231) 2013 ನೇ ಸಾಲಿನ (10 ನೇ) ಜ್ಞಾನಪೀಠ ಪ್ರಶಸ್ತಿಯನ್ನು ಪಡೆದವರು ಯಾರು?
— ಕೇದಾರನಾಥ ಸಿಂಗ್ (ಉತ್ತರಪ್ರದೇಶ) (ಹಿಂದಿ ಭಾಷೆಯ ಸಮಗ್ರ ಸಾಹಿತ್ಯ) .


232) ಯಾವ ನಾಗರೀಕತೆಯವರು ಸಿಂಧೂ ಪ್ರಾಂತ್ಯವನ್ನು 'ಮೆಲುಹಾ' ಎಂದು ವ್ಯವಹರಿಸಿದರು?
— ಮೆಸಪಟೋಮಿಯಾ.


233) ಹರಪ್ಪಾ ನಾಗರೀಕತೆಯವರು ಯಾವ ಪಕ್ಷಿಯನ್ನು ಪವಿತ್ರವಾದುದಾಗಿ ಪೂಜಿಸುತ್ತಿದ್ದರು?
— ಪಾರಿವಾಳ.


234) ಇತ್ತೀಚೆಗೆ (2014) 6ನೇ BRICS ಶೃಂಗ ಸಭೆ ಎಲ್ಲಿ ನಡೆಯಿತು?
— ಬ್ರೆಜಿಲ್ ನ ಫೋರ್ಟ್ ಲೆಜಾ.


235) ಮುಂದೆ 2015 ರ 7ನೇ BRICS ಶೃಂಗ ಸಭೆ ಎಲ್ಲಿ ನಡೆಸಲು ನಿಶ್ಚಯಿಸಲಾಗಿದೆ?
— ರಷ್ಯಾ.


236) ಅನುವಂಶಿಕತೆ ವಿಜ್ಞಾನದ ಜನಕ ಯಾರು?
— ಮೆಂಡಲ್.


237) ಭೂಗೋಳಶಾಸ್ತ್ರದ ಹಿನ್ನೆಲೆಯಲ್ಲಿ, 'ಡೋಲ್ ಡ್ರಮ್' ಗಳು ಎಲ್ಲಿ ಉಂಟಾಗುತ್ತವೆ?
— ಸಮಭಾಜಕ ವೃತ್ತ ಪ್ರದೇಶದಲ್ಲಿ.


238) ಕರ್ಕಾಟಕ ಸಂಕ್ರಾಂತಿ ವೃತ್ತ ಹಾಗೂ ಮಕರ ಸಂಕ್ರಾಂತಿ ವೃತ್ತದ ನಡುವಿನ ಪ್ರದೇಶವನ್ನು ಏನೆಂದು ಕರೆಯಲಾಗುತ್ತದೆ?
— ಟ್ಯೂರಿಡ್ ವಲಯ.


239) ಯಾವ ನದಿಯು ಸಮಭಾಜಕ ವೃತ್ತವನ್ನು ಎರಡು ಸಲ ಹಾದುಹೋಗುತ್ತದೆ?
— ಕಾಂಗೋ ನದಿ.


240) ಭಾರತದ ಯಾವ ಸಂಸ್ಥೆಯು Topographical ಭೂಪಟಗಳನ್ನು ಸಿದ್ಧಪಡಿಸುತ್ತದೆ?
— ಸರ್ವೆ ಆಪ್ ಇಂಡಿಯಾ.


241) ಭಾರತದಲ್ಲಿ ಅತಿ ಹೆಚ್ಚು ನೆರೆಹಾವಳಿ ಇರುವ ನದಿ ಮುಖಜಭೂಮಿ ಯಾವುದು?
— ಬ್ರಹ್ಮಪುತ್ರ ನದಿ ಮುಖಜಭೂಮಿ.


242) ಚಳಿಗಾಲದಲ್ಲಿ ಯಾವ ಪ್ರದೇಶದಲ್ಲಿ 'ಗ್ಲೋಬಲ್ ವಾರ್ಮಿಂಗ್' ನ ಪ್ರಭಾವ ಹೆಚ್ಚುವುದು?
— ಮಕರ ಸಂಕ್ರಾಂತಿ ವೃತ.


243) ಭಾರತದಲ್ಲಿ ಹೆಚ್ಚು ಪ್ರಮಾಣದಲ್ಲಿ ಲಭ್ಯವಿರುವ ಮಣ್ಣು ಯಾವುದು?
— ಕಪ್ಪು ಮಣ್ಣು.



244) ಕಣ್ಣುಗಳ ಉರಿತಕ್ಕೆ ಕಾರಣವಾದ ಮಾಲಿನ್ಯಕಾರಕ ಯಾವುದು?
— SO2.


245) ಸಿ.ಯು.ಕಿ ಗ್ರಂಥ ಯಾವ ವಿಷಯವನ್ನು ಒಳಗೊಂಡಿದೆ?
— ಹರ್ಷನ ಆಡಳಿತ.


246) ಭಾರತದ ಹಣಕಾಸು ಇಲಾಖೆಯ ಪ್ರಥಮ ಮಹಿಳಾ ಕಾರ್ಯದರ್ಶಿ ಯಾರು?
— ಸುಷ್ಮಾ ನಾಥ್.


247) ಪ್ರಪಂಚದಲ್ಲೇ ಅತಿ ಹೆಚ್ಚು ಕಾಯ್ದಿಟ್ಟ ಚಿನ್ನ ಹೊಂದಿರುವ ದೇಶ ಯಾವುದು?
— UK.


248) ಭಾರತದ ಒಂದು ರುಪಾಯಿ ನೋಟಿನ ಮೇಲೆ ಯಾರ ಸಹಿ ಇರುತ್ತದೆ?
— ಕಾರ್ಯದರ್ಶಿ, ಆರ್ಥಿಕ ವಿಭಾಗ, ಭಾರತ ಸರ್ಕಾರ.


249) ಆಸ್ಪತ್ರೆಯಲ್ಲಿ ಕೃತಕ ಉಸಿರಾಟಕ್ಕೆ ಬಳಸುವ ಅನಿಲ ಯಾವುದು?
— ಆಮ್ಲಜನಕದೊಂದಿಗೆ ಹೀಲಿಯಂ.


250) ಹಿಮೋಗ್ಲೋಬಿನ್ ನಲ್ಲಿರುವ ಲೋಹ ಯಾವುದು?
— ಕಬ್ಬಿಣ.

...to be continued .

No comments:

Post a Comment