"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Wednesday 27 December 2017

☀️ ಕೆಎಎಸ್ ಮುಖ್ಯ ಪರೀಕ್ಷೆ - 2017 ರ ಸಾಮಾನ್ಯ ಅಧ್ಯಯನ ಪತ್ರಿಕೆ : I ರಲ್ಲಿ ಕೆಳಲಾದ ಪ್ರಶ್ನೆಗಳು : (GAZETTED PROBATIONERS (MAINS) GENERAL STUDIES PAPER - I 2017)

☀️ ಕೆಎಎಸ್ ಮುಖ್ಯ ಪರೀಕ್ಷೆ-2017 ರ ಸಾಮಾನ್ಯ ಅಧ್ಯಯನ ಪತ್ರಿಕೆ : I  ರಲ್ಲಿ ಕೆಳಲಾದ ಪ್ರಶ್ನೆಗಳು :
(GAZETTED PROBATIONERS (MAINS) GENERAL STUDIES PAPER - I 2017)
━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━
★ ಸಾಮಾನ್ಯ ಅಧ್ಯಯನ ಪತ್ರಿಕೆ
(General Studies Paper)

★ ಕೆಎಎಸ್ ಮುಖ್ಯ ಪರೀಕ್ಷೆ ಪ್ರಶ್ನೆಗಳು
(KAS Mains Questions)

ಇತ್ತೀಚೆಗೆ ನಡೆದ ಕೆಎಎಸ್ ಮುಖ್ಯ ಪರೀಕ್ಷೆ (GAZETTED PROBATIONERS (MAINS) -  2017 ಯಲ್ಲಿ ಕೆಳಲಾದ ಪ್ರಶ್ನೆಗಳನ್ನು ನಂಬಲರ್ಹವಾದ ಮೂಲಗಳಿಂದ ಹೆಕ್ಕಿ ತೆಗೆದಿದ್ದು..ಮುಂಬರುವ ಪರೀಕ್ಷಾ ತಯಾರಿ ದೃಷ್ಠಿಯಿಂದ ಸ್ಪರ್ಧಾರ್ಥಿಗಳಿಗೆ ಸಹಾಯವಾಗಲೆಂದು ಎಲ್ಲಾ ಸಾಮಾನ್ಯ ಅಧ್ಯಯನ ಪ್ರಶ್ನೆ ಪತ್ರಿಕೆಗಳ ಭಾಗಶಃ ಪ್ರಶ್ನೆಗಳನ್ನು ನಿಮ್ಮ 'ಸ್ಪರ್ಧಾಲೋಕ'ದಲ್ಲಿ ಮುಂದಿಡಲು ಪ್ರಯತ್ನಿಸಿರುವೆನು.

ಬಿಟ್ಟು ಹೋದ ಪ್ರಶ್ನೆಗಳು ನಿಮಗೆ ಗೊತ್ತಿದ್ದಲ್ಲಿ ಖಂಡಿತ ನನ್ನೊಂದಿಗೆ ಹಂಚಿಕೊಳ್ಳಿ ಎಂದು ನಿಮ್ಮಲ್ಲಿ ವಿನಂತಿ
gmail - yaseen7ash@gmail.com


●. ಸಾಮಾನ್ಯ ಅಧ್ಯಯನ ಪೇಪರ್ -1.
(General Studies Paper : I)

1ಸಿಂಧೂ ಮತ್ತು ಹರಪ ನಾಗರಿಕತೆ ನಡುವಿನ ವ್ಯತ್ಯಾಸ.
2. ರಾಷ್ಟ್ರಕೂಟರ, ಕಲೆ ಮತ್ತು ವಾಸ್ತು ಶಿಲ್ಪಿ.
3.ಅಳಿಯ ರಾಮಯನ, ರಾಜ ನೀತಿ.
4.ಬೆಳಗಾವಿ 1924 ಕಾಂಗ್ರೆಸ್ ಅಧಿವೇಶನ.
5.ಸರ್ ಸೈಯದ್ ಅಹಮದ್ ಖಾನ್ ಆಲೀಗಢ್ ಚಳುವಳಿ.
5. 1946ರ ಕನ್ನಡ ಏಕೀಕರಣ ಚಳುವಳಿ.
6. ಸಾಮಾಜಿಕ ಚಳುವಳಿ ಎಂದರೇನು?. ಅದರ ಲಕ್ಷಣಗಳು.
7. ಪಾತ್ರ ಎಂದರೇನು?. ಅದರಲ್ಲಿ ಮಹಿಳೆಯರ ದುಡಿಮೆ ಕೆಲಸದ ಕ್ಷೇತ್ರದ ಕುರಿತು ಬರೆಯಿರಿ.
8.ರಾಜ್ಯ ಶಾಸಕಾಂಗ ಮಿತಿಗಳ ಬಗ್ಗೆ ಬರೆಯಿರಿ.
9.ಕರ್ನಾಟಕದ EXPORT ನೀತಿಯ ಕುರಿತು ಬರೆಯಿರಿ.
10.ಜೀತಗಾರಿಕೆ  ಎಂದರೇನು?.ಸರ್ಕಾರ ಇದನ್ನು ಹೋಗಲಾಡಿಸಲು ತಗೆದು ಸಂವಿಧಾನದ ಬದ್ಧ ಕಾಯ್ದೆಗಳು ಯಾವುವು.
11. ವಿಕೇಂದೀಕರಣ ಬಗ್ಗೆ ಬರೆಯಿರಿ.
12.ನಂಜುಂಡಪ ವರದಿ ಕುರಿತು  ಬರೆಯಿರಿ.
13.ದಿವಾನ್ ಇಸ್ಮಾಯಿಲ್ ರವರು, ಮೈಸೂರಿಗೆ ನೀಡಿದ ಕೊಡುಗೆ ಬಗ್ಗೆ ಬರೆಯಿರಿ.
14.ಗ್ರಾಮೀಣ ಪ್ರದೇಶಗಳಲ್ಲಿ ನೈಮಲೀಕರಣದ ಬಗ್ಗೆ ಬರೆಯಿರಿ.

No comments:

Post a Comment