"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Thursday 22 September 2016

☀.(PART-VI) ಪಿ.ಡಿ.ಓ ನೇಮಕಾತಿ ಪರೀಕ್ಷೆ -2016ರ ಬಹು ಆಯ್ಕೆಯ ಮಾದರಿ ಪ್ರಶ್ನೋತ್ತರಗಳು : (PDO Examination Multiple Choice Model Question and Answers)

☀.(PART-VI) ಪಿ.ಡಿ.ಓ ನೇಮಕಾತಿ ಪರೀಕ್ಷೆ -2016ರ ಬಹು ಆಯ್ಕೆಯ ಮಾದರಿ  ಪ್ರಶ್ನೋತ್ತರಗಳು :
(PDO Examination Multiple Choice Model Question and Answers)
•─━━━━━═══════════━━━━━─••─━━━━━═══════════━━━━━─•

★ ಬಹು ಆಯ್ಕೆಯ ಪ್ರಶ್ನೋತ್ತರಗಳು
(Multiple Choice Question and Answers)


1) ನಮೂನೆ ನಂ 20 ಪುಸ್ತಕ ಯಾವುದು?
ಎ. ಸಾಮಾನ್ಯ ಪಾವತಿ ಪುಸ್ತಕ
ಬಿ. ತೆರಿಗೆ ಪುಸ್ತಕ    
ಸಿ. ವೇತನ ಪುಸ್ತಕ    
ಡಿ. ಯಾವೂದು ಅಲ್ಲ

ಉ: ಎ


2) 1927ರ ಹೊತ್ತಿಗೆ ಹಿಂದಿನ ಮೈಸೂರು ಸಂಸ್ಥಾನದ ಎಷ್ಟು ಜಿಲ್ಲೆಗಳಲ್ಲಿ ಸರಕಾರೇತರ ಚುನಾಯಿತ ವ್ಯಕ್ತಿಗಳು ಜಿಲ್ಲಾ ಮಂಡಳಿಗಳ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದರು?

ಎ. 19
ಬಿ. 13
ಸಿ. 08
ಡಿ. 09

ಉ:ಸಿ


3)  ಸಂವಿಧಾನದ 73ನೇ ತಿದ್ದುಪಡಿಯ 243 1ನೇ ಅನುಚ್ಛೇದ ಯಾವುದಕ್ಕೆ ಸಂಬಂಧಿಸಿದೆ?

ಎ. ಜಿಲ್ಲಾ ಯೋಜನಾ ಸಮಿತಿ ರಚೆನೆಗೆ
ಬಿ. ಹಣಕಾಸು ಆಯೋಗ ರಚೆನೆಗೆ
ಸಿ. ಚುನಾವಣಾ ಆಯೋಗ ರಚೆನೆಗೆ
ಡಿ. ಯಾವೂದು ಅಲ್ಲ

ಉ: ಬಿ


4) ಪ್ರಸ್ತುತವಾಗಿ ಶಾಸಕರ/ವಿಧಾನ ಪರಿಷತ್ತ ಸದಸ್ಯರ ಸ್ಥಳೀಯ ಪ್ರದೇಶಾಭಿವೃದ್ಧಿ ಅನುಧಾನವನ್ನು ____ ಯೋಜನೆಯೊಂದಿಗೆ ವಿಲಿನಗೊಳಿಸಲಾಗಿದೆ

ಎ. ಗ್ರಾಮ.ವಿಕಾಸ
ಬಿ. MGNREGA
ಸಿ. ಆದರ್ಶ ಗ್ರಾಮ
ಡಿ.ಜಲ ನಿರ್ಮಲ

ಉ: ಬಿ


5) ಜಲ ನಿರ್ಮಲ ಯೋಜನೆಗೆ ನೆರವು ನೀಡುವವರು ಯಾರು?

ಎ. ವಿಶ್ವ ಬ್ಯಾಕ
ಬಿ. ಕೇಂದ್ರ ಸರಕಾರ
ಸಿ. ರಾಜ್ಯ ಸರಕಾರ
ಡಿ. ಬಿ&ಸಿ

ಉ: ಎ


6) ಮಾಹಿತಿ ಹಕ್ಕು ಅಧಿನಿಯ 2005ರಡಿ ಗ್ರಾಮ ಪಂಚಾಯತಿ ಮೊದಲನೇ ಮೇಲ್ಮನವಿ ಪ್ರಾಧಿಕಾರಿ ಯಾರು?

ಎ. ಪಿ.ಡಿ.ಓ
ಬಿ. ಕಾರ್ಯದರ್ಶಿ
ಸಿ. ಕಾರ್ಯನಿರ್ವಾಹಕ ಅಧಿಕಾರಿ
ಡಿ. ಅಧ್ಯಕ್ಷರು

ಉ: ಎ


7) ಮಾಹಿತಿ ಹಕ್ಕು ಅಧಿನಿಯ 2005ರಡಿ ಫ್ಲಾಪಿ/ಡಿಸ್ಕೆಟ್ ನಲ್ಲಿ ಮಾಹಿತಿ ಪಡೆಯಲು ರೂ____ ಹಣ ಸಂಧಾಯ ಮಾಡಬೇಕಾಗುತ್ತದೆ.

ಎ. 100 ರೂ
ಬಿ. 50 ರೂ
ಸಿ. 30 ರೂ
ಡಿ. 20 ರೂ

ಉ: ಬಿ


8) ಕರ್ನಾಟಕದಲ್ಲಿ ಮೈಸೂರ ಗ್ರಾಮ ಪಂಚಾಯತಿ & ಜಿಲ್ಲಾ ಮಂಡಳಿಗಳ ಅಧಿನಿಯಮ ಯಾವಾಗ ಜಾರಿಗೆ ಬಂದಿತು?

ಎ. 195
ಬಿ. 1962
ಸಿ. 1956
ಡಿ. 1887

ಉ: ಎ


9) 1959ರ ಕಾಯ್ದೆಯ ಜಿಲ್ಲೆಯಲ್ಲಿ ರಚನೆಯಾದ ಸಮಿತಿ ಯಾವುದು?

ಎ. ಜಿಲ್ಲಾ ಪಂಚಾಯತಿ
ಬಿ. ಜಿಲ್ಲಾ ಅಭಿವೃದ್ಧಿ ಸಮಿತಿ
ಸಿ. ಜಿಲ್ಲಾ ಸಮಿತಿ
ಡಿ. ಜಿಲ್ಲಾ ಸ್ಥಾಯಿ ಸಮಿತಿ

ಉ: ಎ


10) ಭೂಮಿ,ಬಾಲಾಶ್ರಮ & ಮುಖ್ಯ ವಾಹಿನಿ ಇವುಗಳೆಲ್ಲಾ……….

ಎ. ಕರ್ನಾಟಕ ಗ್ರಾಮೀಣಾಭೀವೃದ್ಧಿ ಯೋಜನೆಗಳು
ಬಿ. ಇ-ಕಾರುಬಾರು ಯೋಜನೆಗಳು(ಕರ್ನಾಟಕ)
ಸಿ. ವಿಶ್ವ ಬ್ಯಾಂಕಿನಿಂದ ಹಣಕಾಸು ಪಡೆದ ಯೋಜನೆಗಳು            
ಡಿ. ಮಕ್ಕಳ ಸಹಾಯವಾಣಿ          

ಉ: ಬಿ

...ಮುಂದುವರೆಯುವುದು. 

No comments:

Post a Comment