"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Friday 8 January 2016

☀ಪ್ರಮುಖ ಕಿರ್ತನಕಾರರ ಅಂಕಿತನಾಮಗಳು (Famous Psalmist in India)

☀ಪ್ರಮುಖ ಕಿರ್ತನಕಾರರ ಅಂಕಿತನಾಮಗಳು:
(Famous Psalmist in India)
━━━━━━━━━━━━━━━━━━━━━━━━━━━━━
★ ಭಾರತೀಯ ಸಂಸ್ಕೃತಿ
(Indian Traditions)

★ ಭಾರತೀಯ ಸಮಾಜೋಧಾರ್ಮಿಕ ಸಂಸ್ಕೃತಿ
(Indian Socio-Religious Tradition)


★ಕೀರ್ತನಕಾರರು              ★ ಅಂಕಿತನಾಮಗಳು
●. ನರಹರಿ ತೀರ್ಥರು ━━━━━━━━► ಶ್ರೀರಘುಪತಿ

●. ಶ್ರೀಪಾದರಾಯರು ━━━━━━━━► ರಂಗ ವಿಠಲ

●. ವ್ಯಾಸರಾಯರು ━━━━━━━━► ಶ್ರೀ ಕೃಷ್ಣ

●. ವಾದಿರಾಜ ━━━━━━━━► ಹಯವದನ

●. ಪುರಂದರದಾಸರು ━━━━━━━━► ಪುರಂದರವಿಠಲ

●. ಕನಕದಾಸರು ━━━━━━━━► ಕಾಗೀನೆಲೆ ಆದಿಕೇಶವ

●. ವೈಕುಂಠದಾಸ━━━━━━━━► ವೈಕುಂಠಕೇಶವ

●. ರಾಘವೇಂದ್ರ ತೀರ್ಥ ━━━━━━━━► ವೇಣುಗೋಪಾಲ

●. ಪ್ರಸನ್ನ ವೆಂಕಟದಾಸ ━━━━━━━━► ಪ್ರಸನ್ನ ವೆಂಕಟಕೃಷ್ಣ

●. ವಿಜಯದಾಸರು ━━━━━━━━► ಹಯವದನ ವಿಠಲ

●. ಗೋಪಾಲದಾಸರು ━━━━━━━━► ಗೋಪಾಲ ವಿಠಲ

●. ಜಗನ್ನಾಥ ದಾಸರು ━━━━━━━━► ಜಗನ್ನಾಥ ವಿಠಲ

No comments:

Post a Comment