"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Sunday 27 April 2014

★ ಐಎಎಸ್ ಪ್ರಭಂದ ಪ್ರಶ್ನೆ ಪತ್ರಿಕೆ 2013: (IAS ESSAY QUESTION PAPER 2013)

☀ಐಎಎಸ್ ಪ್ರಭಂದ ಪ್ರಶ್ನೆ ಪತ್ರಿಕೆ 2013:
 (IAS ESSAY QUESTION PAPER 2013)

ಗರಿಷ್ಠ ಅಂಕಗಳು : 250.
ಗರಿಷ್ಠ ಸಮಯ : 3 ಗಂಟೆಗಳು.

━━━━━━━━━━━━━━━━━━━━━━━━━━━━━━━━━━━━━━━━━━━━━

★ (IAS QUESTION PAPERS 2013)
ಐಎಎಸ್ ಮುಖ್ಯ ಪರೀಕ್ಷೆ 2013



 * ಕೆಳಗಿನ ಯಾವುದಾದರೊಂದು ವಿಷಯದ ಮೇಲೆ 2500 ಶಬ್ದಗಳಿಗೆ ಕಡಿಮೆಯಿಲ್ಲದಂತೆ ಒಂದು ಪ್ರಭಂದ ಬರೆಯಿರಿ.

 Q.1 Be the change you want to see in others - Gandhiji.
ಪ್ರ.1 ಇತರರಲ್ಲಿ ನೀವು ಕಾಣಬೇಕೆಂಬ ಬದಲಾವಣೆಯನ್ನು ನಿಮ್ಮಲ್ಲೇ ಕಂಡುಕೊಳ್ಳಿ - ಗಾಂಧೀಜಿ.

 Q.2 In the Colonial mentality hindering India's Success.
ಪ್ರ.2 ಭಾರತದ ಯಶಸ್ಸಿಗೆ ವಸಾಹತುಶಾಹಿ ಮನೋಧರ್ಮ ಅಡ್ಡಗಾಲಾಗಿದೆಯೇ ?

 Q.3 GDP (Gross Domestic Product) along with GDH (Gross Domestic Happiness) would be the right indices for judging the well being of a country.
ಪ್ರ.3 ಒಂದು ದೇಶದ ಕಲ್ಯಾಣ ಸ್ಥಿತಿಯನ್ನು ನಿರ್ಧರಿಸಲು ಜೆ.ಡಿ.ಪಿ (ಸಗಟು ದೇಶೀಯ ಉತ್ಪನ್ನ) ಯೊಂದಿಗೆ ಜೆ.ಡಿ.ಎಚ್ (ಸಗಟು ದೇಶೀಯ ಸಂತಸ) ಸೂಕ್ತ ಸೂಚಿಗಳಾಗುತ್ತವೆ.

 Q.4 Science and Technology is the panacea for the growth and security of the Nation.
ಪ್ರ.4 ದೇಶದ ಅಭಿವೃದ್ದಿ ಮತ್ತು ಸುರಕ್ಷತೆಗೆ ವಿಜ್ಞಾನ ಮತ್ತು ತಂತ್ರಜ್ಞಾನವು ರಾಮಬಾಣ.

No comments:

Post a Comment