"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Thursday 28 July 2016

●.ಪಿ.ಡಿ.ಓ ನೇಮಕಾತಿ ಪರೀಕ್ಷೆಯ ಬಹು ಆಯ್ಕೆಯ ಪ್ರಶ್ನೋತ್ತರಗಳು: I : (PDO Examination Question and Answers)

●.ಪಿ.ಡಿ.ಓ ನೇಮಕಾತಿ ಪರೀಕ್ಷೆಯ ಬಹು ಆಯ್ಕೆಯ ಪ್ರಶ್ನೋತ್ತರಗಳು: I :
(PDO Examination Question and Answers)
•─━━━━━═══════════━━━━━─••─━━━━━═══════════━━━━━─•


1. ಗ್ರಾಮ, ತಾಲ್ಲೂಕು, ಮತ್ತು ಜಿಲ್ಲಾ
ಪಂಚಾಯಿತಿ ಗಳ ಸುಂಕ, ಶುಲ್ಕಗಳು, ಫೀಜು
ಗಳನ್ನು ನಿರ್ಧಾರ ಮಾಡುವವರು ಯಾರು??
1. ರಾಜ್ಯ ಸರ್ಕಾರ
2. ಹಣಕಾಸು ಆಯೋಗ ★
3. ರಾಜ್ಯ ಪಂಚಾಯಿತ್ ಇಲಾಖೆ
4. ಅಯಾ ಪಂಚಾಯಿತಿಗಳು.


2. ಜಿಲ್ಲಾ ಪಂಚಾಯಿತಿಗಳು ಯೋಜನೆ ಮತ್ತು
ಯೋಜನೇತರ ಅಡಿಯಲ್ಲಿ ಅನುದಾನಿತ ಸಂಸ್ಥೆಗಳಿಗೆ
ಗರಿಷ್ಠ ಎಷ್ಟು ಹಣವನ್ನು ನೀಡಬಹುದು ..
1. 5 ಲಕ್ಷಗಳು★
2. 10 ಲಕ್ಷಗಳು
3. 1 ಲಕ್ಷ
4. 50,000 ರೂ.ಗಳು


3. ಭಾರತದಲ್ಲಿ ಕೇಂದ್ರ ಸರ್ಕಾರದ ಯಾವ
ಇಲಾಖೆಯು ಕೌಶಲ್ಯ ಅಭಿವೃದ್ಧಿಯ ರಾಷ್ಟ್ರೀಯ
ಮಂಡಳಿಯನ್ನು ಸ್ತಾಪಿಸುತ್ತಿದೆ??
1. ಉದ್ಯೋಗ ಇಲಾಖೆ
2. ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆ
3. ಸಮಾಜ ಕಲ್ಯಾಣ ಇಲಾಖೆ
4. ಹಣಕಾಸು ಇಲಾಖೆ ★


4.ಈ ಕೆಳಗಿನವುಗಳಲ್ಲಿ ಯಾವುದರ ಕುರಿತು
ಸಂವಿಧಾನದಲ್ಲಿ ಪ್ರಸ್ತಾಪವಿಲ್ಲ?
a. ರಾಷ್ಟ್ರೀಯ ಅಭಿವೃದ್ಧಿ ಮಂಡಲಿ
b. ಯೋಜನಾ ಆಯೋಗ
c. ಜೋನಲ್ ಕೌನ್ಸಿಲ್ ಗಳು
ಈ ಕೆಳಗಿನವುಗಳಲ್ಲಿ ಸರಿಯಾದುದನ್ನು ಗುರುತಿಸಿ
1. a ಮತ್ತು b ಮಾತ್ರ
2. b ಮಾತ್ರ
3. a ಮತ್ತು c ಮಾತ್ರ
4. ,a,b, ಮತ್ತು c★


5. 11 ನೇ ಪಂಚವಾರ್ಷಿಕ ಯೋಜನೆಯ ಕರಡು
ನಿರೂಪಣಾ ಪತ್ರವು ಯಾವ ಅವಧಿಯನ್ನು
ಒಳಗೊಳ್ಳುತ್ತದೆ? ?
1. ,2005- 10
2. 2006-11
3. 2007-12★
4. 2002-07


6. ಪಂಚಾಯತ್ ರಾಜ್ ಕಾಯಿದೆ ೨೦೦೦ ದ ಎಷ್ಟನೇ
ತಿದ್ದುಪಡಿಯ ಅನ್ವಯ ಪ್ರತಿಯೊಬ್ಬ ಗ್ರಾಮ
ಪಂಚಾಯತ್ ಸದಸ್ಯರುತಮ್ಮ ಮನೆಯಲ್ಲಿ
ಶೌಚಾಲಯವನ್ನು ಹೊಂದಿರಬೇಕು
ಎಂಬುವುದಾಗಿ ಸೂಚಿಸುತ್ತದೆ
1. ಒಂದನೇ
2. ಎರಡನೇ ★
3. ಮೂರನೇ
4. ನಾಲ್ಕನೇ


7. ಪ್ರದಾನ ಮಂತ್ರಿ ರೋಜ್ ಗಾರ್ ಯೋಜನ
ಯಾವಾಗ ಜಾರಿಗೆ ಬಂದಿತು
A. 1999
B. 1993 ★
C. 1990
D. 1996


8. ಅಂಬೇಡ್ಕರ್ ವಸತಿ ಯೋಜನೆಗೆ ಸಂಬಂದಿಸಿದಂತೆ
ಈ ಕೆಳಗಿನ ಯಾವ ಹೇಳಿಕೆ ತಪ್ಪಾಗಿದೆ
A. ಪರಿಶಿಷ್ಟ ಜಾತಿ ಮತ್ತು ಪಂಗಡದವರ
ಪ್ರೋತ್ಸಾಹಕವಾಗಿ ಈ ಯೋಜನೆ ಜಾರಿಗೆ
ತರಲಾಗಿದೆ
B. ೨೦,೦೦ ರೂಪಾಯಿಗಳನ್ನು ಸಮಾಜ ಕಲ್ಯಾಣ
ಇಲಾಖೆ ಭರಿಸುತ್ತದೆ
C. ಆಶ್ರಯ ಕಮಿಟಿಯು ಇದರ
ಫಲಾನುಭವಿಗಳನ್ನುಆಯ್ಕೆ ಮಾಡುತ್ತದೆ
D. ಎಲ್ಲ ಪಲಾನುಭವಿಗಳು ಮಹಿಳೆಯೆ ಅಗಿರಬೇಕು ★


9. ಈ ಕೆಳಕಂಡ ಯಾವ ಯೋಜನೆಗಳನ್ನು
ಸಂಪೂರ್ಣ ಗ್ರಾಮೀಣ ರೋಜ್ ಗಾರ್
ಯೋಜನೆಯೊಂದಿಗೆ ವಿಲೀನಗೊಳಿಸಲಾಗಿದೆ
A. ಜವಹಾರ್ ಗ್ರಾಮೀಣ ಸಮ್ರದ್ದಿ ಯೋಜನೆ
ಮತ್ತು ಉದ್ಯೋಗ ಖಾತರಿ ಯೋಜನೆ★
B. ವಾಲ್ಮಿಕಿ ಮತ್ತು ಜಯಪ್ರಕಾಶ್ ರೋಜಗಾರ್
ಯೋಜನೆ
C, ಸಮಗ್ರ ಆವಾಸ್ ಯೋಜನೇ ಮತ್ತು
ಅನ್ನಪೂರ್ಣ ಯೋಜನೆ
D. ಆಶ್ರಯ ವಿಮಾ ಯೋಜನೆ


10. ಪ್ರದಾನ ಮಂತ್ರಿ ಗ್ರಾಮೋದಯ ಯೋಜನೆ
ಪ್ರಾರಂಭವಾದ ವರ್ಷ
A. 2002
B. 2000 ★
C. 2003
D. 1998
(Courtney : Journey to IAS- Mr.Nazeer sir)
... ಮುಂದುವರೆಯುವುದು. 

No comments:

Post a Comment